ಅಂಕಣ

Featured ಅಂಕಣ

ವಿಜಯ ಲಕ್ಷ್ಮಿಯವರೇ, ನಿಮ್ಮ ಕವರ್ ಸ್ಟೋರಿಗೂ ಮುನ್ನ ಈ ಸ್ಟೋರಿಯನ್ನೊಮ್ಮೆ ಕೇಳಿ.

ಪ್ರೀತಿಯ ವಿಜಯ ಲಕ್ಷ್ಮಿಯವರಿಗೆ ನಮಸ್ಕಾರಗಳು; ನಾನು ಹೇಳಿಕೊಳ್ಳುವಷ್ಟೇನೂ ನಿಮ್ಮ ಅಭಿಮಾನಿಯಲ್ಲ. ನಿಮ್ಮ ಕಾರ್ಯಕ್ರಮಗಳ ನಿತ್ಯದ ವೀಕ್ಷಕನೂ ನಾನಲ್ಲ. ಆದರೆ ಖಂಡಿತವಾಗಿಯೂ ನಿಮ್ಮ ಮೇಲೆ ನನಗೆ ಒಂದಷ್ಟು ಅಭಿಮಾನವಿದೆ.  ಯಾಕೆ ಗೊತ್ತಾ? ಮಹಿಳೆಯಾಗಿ ನೀವು ಅಷ್ಟೊಂದು ಧೈರ್ಯದಿಂದ ರಾಜ್ಯದಲ್ಲಾಗುತ್ತಿರುವ ಅನ್ಯಾಯ ಅಕ್ರಮಗಳನ್ನೆಲ್ಲಾ ಬಯಲಿಗೆಳೆಯುತ್ತೀರಿ ಎನ್ನುವ ತಾತ್ಸಾರದ...

ಅಂಕಣ

ವಿಶ್ವವಿದ್ಯಾಲಯದಲ್ಲೇಕೆ ಮೊಳಕೆಯೊಡೆಯಿತು ವಿಷದ ಬೀಜ.!?

ಹಾಗಂತ ಒಂದು ಗುಮಾನಿ ಈ ಮೊದಲಿನಿಂದಲೂ ಇತ್ತು. ಸಾಲದಕ್ಕೆ “A large chunk of anti-national groupings which have the singular aim of disintegrating India”  ಎಂದು ಕಳೆದ ನಂವೆಂಬರ್‍ನಲ್ಲೇ ನಮ್ಮ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ‘ಪಾಂಚಜನ್ಯ’ ಕೂಡದೆಹಲಿಯ ಜವಹಾರ್‍ಲಾಲ್‍ ನೆಹರು ವಿಶ್ವವಿದ್ಯಾಲಯದ (ಜೆಎನ್‍ಯು) ಬಗ್ಗೆಯೇ ಒಂದು...

Featured ಅಂಕಣ

ಎಲ್ಲಾ ಕೊಟ್ಟ ದೇಶದ ಮೇಲೆ ಒಂದು ಹಿಡಿ ದೇಶಭಕ್ತಿಯೂ ಇಲ್ಲದಾಯಿತೇ?

ಉಮರ್ ದರಾಝ್- 22 ವರ್ಷದ ಪಾಕಿಸ್ಥಾನಿ ಯುವಕ, ಭಾರತೀಯ ಕ್ರಿಕೆಟ್ ಪಟು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿ. ಕಳೆದ ಜನವರಿ 26ರಂದು ಅಡಿಲೇಡ್‍ನಲ್ಲಿ ಭಾರತ ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಕೊಹ್ಲಿ 90ರನ್ ಚಚ್ಚಿದ್ದರು. ಆ ನೆರವಿನಿಂದ ಭಾರತ ಜಯ ಗಳಿಸಿತ್ತೂ ಕೂಡಾ! ಅದೇ ಖುಷಿಯಲ್ಲಿ ಆ ವಿದೇಶಿ ಅಭಿಮಾನಿ ತನ್ನ ಮನೆಯಲ್ಲೇ ಭಾರತದ ಧ್ವಜವನ್ನು ಬೀಸಿ ಸಂಭ್ರಮಿಸಿದ್ದನಷ್ಟೇ...

ಅಂಕಣ

ಅಷ್ಟಕ್ಕೂ ಸಂಶೋಧನಾ ವಿದ್ಯಾರ್ಥಿಗಳನ್ನು ಕತ್ತಲಲ್ಲಿಟ್ಟವರಾರು?

ಮೊನ್ನೆ ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತನಲ್ಲದವನನ್ನು ದಲಿತನೆಂದು ಹುಯಿಲೆಬ್ಬಿಸಲಾಯಿತು. ಸಾವು ಬಿಡಿ, ದಲಿತನದ್ದಾದರೂ ಆಗಿರಲಿ ಇಲ್ಲವೇ ಇನ್ನಾರದ್ದಾದರೂ ಆಗಿರಲಿ ಯಾವುದೇ ಕಾರಣಕ್ಕೂ ಸಾವು ಅಪೇಕ್ಷಣೀಯವಲ್ಲ. ಆದರೆ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ, ನಮಗೆ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಯಾಗಿ ಬಾಧಿಸಲೇ ಇಲ್ಲವಲ್ಲ? ರೋಹಿತ್...

ಅಂಕಣ

ಗ್ರಾಮ ವಿಕಾಸದೆಡೆಗೆ ಮೋದಿ ಸರ್ಕಾರ: “RURBAN Mission”ನ ಒಂದು ನೋಟ

ಇಂದಿಗೂ ನಮ್ಮ ದೇಶ “ವ್ಯವಸಾಯ” ಪ್ರಧಾನವಾದ ದೇಶ. ನಮ್ಮ ದೇಶದ ಪ್ರಾಥಮಿಕ ಆರ್ಥಿಕ ವಲಯದಲ್ಲಿ (Primary Sector), ಎಂದರೆ ವ್ಯವಸಾಯ ಮತ್ತು ಅದರ ಪೂರಕ ಸೇವೆಗಳಲ್ಲಿ, ಸುಮಾರು 50 ಶೇಕಡಷ್ಟು ಜನರು ಇದ್ದಾರೆ. ಈ ಮಾಹಿತಿ 2013 ರ ವಿಶ್ವಬ್ಯಾಂಕಿನ (World Bank) ವೆಬ್ಸೈಟ್ ನಲ್ಲಿ ಲಭ್ಯವಿದೆ. ಮೂಲತಃ ನಮ್ಮ ದೇಶವು ಗ್ರಾಮ್ಯ ಪ್ರಧಾನವಾದದ್ದು. ಅದಕ್ಕೆ ಗಾಂಧಿಜಿಯವರು...

ಅಂಕಣ

ಬರೇ ವಾಚ್ ಚೆನ್ನಾಗಿದ್ರೆ ಸಾಕೇನ್ಲಾ?? ಟೇಮೂ ಚೆನ್ನಾಗಿರ್ಬೇಕು!!!

ಏನ್ಲಾ ಗೋಪಾಲಣ್ಣಿ ಫ್ಯಾಮಿಲಿ ಪಾಲಿಟಿಕ್ಸ್ ಮಾಡಲ್ಲ ಅಂತ ಓದಲ್ಲೆಲ್ಲ ಹೇಳ್ತಿದ್ದ ನಿಮ್ಮ್ ದೊಡ್ದ ಗೌಡ್ರು ಕೊನೆಗೂ ಸೊಸೆ ಭವಾನಿ ಮೇಡಮ್ಮ್ ಗೆ ಜಿಲ್ಲಾ ಪಂಚಾಯ್ತಿ ಟಿಕೆಟ್ಟ್ ಕೊಟ್ಟವ್ರೆ!! ಬ್ಯಾರೆಯರ್ವ ಕಥೆ ಏನ್ಲಾ ಹಿಂಗ್ ಆದ್ರೆ ತೆನೆ ಒತ್ತೋರ ಪಕ್ಸದಾಗೇ??? ಅಂತ ಮಾತು ಆರಂಭಿಸ್ತಾ ಸಿಗರೇಟ್ ಹಚ್ದ ಮುರುಗನ್. ಮುರುಗನ್ ಸಿಗರೇಟ್ಗೆ ತನ್ನ್ ಸಿಗ್ರೇಟೂ ತಾಗುಸ್ಕೊಂಡ್ತು...

ಅಂಕಣ

ಬದುಕು ನಿಷ್ಕಾರಣವಲ್ಲ…

ಇತ್ತೀಚೆಗಷ್ಟೆ ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ನೋಡಿದೆ. “You are not born to just work, pay bills and die” ಎನ್ನುವ ಸಾಲುಗಳು ಅದರಲ್ಲಿತ್ತು. ಏಕೋ ಗೊತ್ತಿಲ್ಲ, ಓದಿದ ತಕ್ಷಣ ನಿಜ ಅನಿಸಿತು ನನಗೆ. “Yes. Definitely I am not” ಅಂತ ಶೇರ್ ಕೂಡ ಮಾಡಿದೆ. ಹಾಗೆಯೇ ಯಾಕೆ ಆ ಸಾಲು ತಕ್ಷಣ ನನ್ನನ್ನು ಸೆಳೆಯಿತು ಎಂಬ ಕುರಿತು...

ಅಂಕಣ

ಕೆಸರಲ್ಲೂ ಕನಸು ಮೊಗೆದಳು, ಮೊಗೆದ ಕನಸು ಕೊಳಗೇರಿಯಲ್ಲಿ ನನಸಾಗಿತ್ತು !

ನಿಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದೋ Singham Returns ನಂತಹ ಒಂದು Action Thriller ಅನ್ನು ನೋಡಬೇಕು. ಅಥವಾ ಇನ್ಯಾವುದೋ ಸ್ಲಮ್ಮಿನ ಜೀವನದ ಬಗ್ಗೆ, ಅವರ ತೊಳಲಾಟದ ಬಗ್ಗೆ ಇರುವ ಕ್ಲಾಸಿಕ್ ಸಾಕ್ಷ್ಯಚಿತ್ರವೊಂದನ್ನು ವೀಕ್ಷಿಸಬೇಕು. ಏನು ಮಾಡುತ್ತೀರಿ? ನನ್ನ ಆಯ್ಕೆಯಂತೂ ಮೊದಲನೆಯದು. ವಾವ್, ಕಪ್ಪಗಿನ ಬಟ್ಟೆಯಲ್ಲಿ, BMW ಬೈಕಿನಲ್ಲಿ ಹಾರಿಸಿ – ಹೂಂಕರಿಸಿ...

ಅಂಕಣ

ಅಳಿಲು

ಇತ್ತೊಂದು ದೊಡ್ಡ ಮರ. ಅದರಲ್ಲಿ ಅಳಿವಿಲ್ಲ ಎಂದು ನಂಬಿದ ಅಳಿಲುಗಳ ಪುಟ್ಟ ಸಂಸಾರ. ಯಜಮಾನ ಅಳಿಲಪ್ಪ, ಯಜಮಾನಿ ಅಳಿಲಮ್ಮ. ವಸಂತ ಮಾಸದಲ್ಲಿ ಮರಗಿಡಗಳು ಚಿಗುರೊಡೆಯಲು ಇವರ ಸಂಭ್ರಮ ಹೇಳತೀರದು.ಅಳಿಲಮ್ಮನದಂತೂ ತರಾತುರಿಯ ಓಡಾಟ. ಸಣ್ಣಪುಟ್ಟ ಎಲೆ ಸಹಿತ ಎಳೆ ಕಡ್ಡಿಗಳನ್ನು ಬಾಯಲ್ಲಿ ಮುರಿದು ಮರದ ಟೊಂಗೆಯ ಮಧ್ಯೆ ರಾಶಿ ಹಾಕಿ ಕುಣಿಯುತ್ತಾ,ಚಿಕ್ಕ ಚೊಕ್ಕವಾಗಿ ಗೂಡು ಕಟ್ಟುವಳು...

ಅಂಕಣ

ಇದು ಒಂದು ಯುನಿವರ್ಸಿಟಿಯ ಕತೆಯಲ್ಲ

ಜನವರಿ 26,2016. ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಭಾರತ-ಆಸೀಸ್ ನಡುವೆ ಟ್ವೆಂಟಿ ಟ್ವೆಂಟಿ ಪಂದ್ಯ ನಡೆಯುತ್ತಿತ್ತು. ಇತ್ತ ಪಾಕಿಸ್ತಾನದಲ್ಲಿ ಈ ಪಂದ್ಯವನ್ನು ವೀಕ್ಷಿಸುತ್ತಿದ್ದ ವಿರಾಟ್ ಕೊಹ್ಲಿ ಅಭಿಮಾನಿ ಉಮರ್ ದಾರಜ್ ಭಾರತ ಪಂದ್ಯ ಗೆಲ್ಲುತ್ತಿದ್ದಂತೆ ಅತೀವ ಸಂಭ್ರಮದಿಂದ ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ದ್ವಜವನ್ನು ಹಾರಿಸಿಯೇ ಬಿಟ್ಟ. ವಿರಾಟ್ ಕೊಹ್ಲಿ ಆಟದಿಂದ...