ಅಂಕಣ

Featured ಅಂಕಣ

ಪದಕ ತರಲಿಲ್ಲವೆಂದು ಹೀಗಳೆಯುವ ಮುನ್ನ..

“ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಕ್ರಿಕೆಟ್ ವಿಶ್ವಕಪ್’ನಲ್ಲಿ ಭಾರತೀಯ ತಂಡ ಸೋತು ಸುಣ್ಣವಾದಾಗಲೆಲ್ಲ ಆಟಗಾರರ ಮನೆಯ ಮೇಲೆ ಕಲ್ಲೆಸೆಯುತ್ತೇವಲ್ಲಾ?  ಪ್ರತೀ ಭಾರಿ ಒಲಿಂಪಿಕ್’ನಲ್ಲಿ ಹೀನಾಯವಾಗಿ ಸೋತು ನಿರ್ಗಮಿಸುವಾಗೇಕೆ ಕ್ರೀಡಾಳುಗಳ ಮನೆಯ ಮೇಲೆ ಕಲ್ಲೆಸೆಯುವುದಿಲ್ಲ?”. ರಿಯೋ ಒಲಿಂಪಿಕ್’ನಲ್ಲಿ ನಮ್ಮವರ ಪ್ರದರ್ಶನ, ಅದರ ಕುರಿತಾಗಿ ಎದ್ದಿರುವ ಟೀಕೆಗಳನ್ನು ನೋಡುವಾಗ...

ಅಂಕಣ

ಹೀಗೊಂದು ಸ್ವ-ವಿಮರ್ಶೆ

ಬದುಕು ಸುಂದರ ಎನ್ನುವುದು ಎಷ್ಟು ನಿಜವೋ ಸಂಕೀರ್ಣ ಅನ್ನೋದು ಅಷ್ಟೆ ನಿಜ. ಕಣ್ಮುಂದಿರುವ ಭೂಮಿಯ ಬಿಟ್ಟು ಕಾಣದ ಸ್ವರ್ಗಕ್ಕೆ ಹಂಬಲಿಸೋ ಕತ್ತಲು. ನಮ್ಮನ್ನು ಪ್ರೀತಿಸುವ ಹೃದಯವ ಬಿಟ್ಟು ನಮ್ಮತ್ತ ತಿರುಗಿಯೂ ನೋಡದವರನ್ನು ತಿರು-ತಿರುಗಿ ನೋಡುವ ಚಪಲ. ಬೇವು ಬೆಲ್ಲ ಕಲೆಸಿ ಬೆಲ್ಲವನ್ನು ಮಾತ್ರ ತಿನ್ನುವಂತ ರೀತಿ ಈ ಬದುಕು, ಯಾರಿಗೂ ಕಷ್ಟ ಬೇಕಿಲ್ಲ,  ಸುಖವನ್ನು ಬಯಸದವರು...

ಅಂಕಣ

ಮಾನವ ಹಕ್ಕುಗಳು ದೇಶವನ್ನು ಒಡೆಯಲು ಅಧಿಕೃತ ಪರವಾನಿಗೆಯೇ?

ಅಮ್ನೆಸ್ಟಿ ಇಂಟರ್-ನ್ಯಾಷನಲ್ ಮಾನವ ಹಕ್ಕುಗಳ ಕುರಿತಾದ ಒಂದು ಕಾರ್ಯಕ್ರಮ ಹಮ್ಮಿಕೊಂಡಿತ್ತು.ಅದು ಜೆ.ಎನ್.ಯು.ನಲ್ಲಿ ಸಾಂಸ್ಕೃತಿಕ ಸಮ್ಮೇಳನದ ಹೆಸರಲ್ಲಿ ನಡೆದ ಉಗ್ರನ ಗುಣಗಾನ ಕಾರ್ಯಕ್ರಮದ ಪರ್ಯಾಯ ರೂಪವಷ್ಟೆ. ಜಮ್ಮು ಕಾಶ್ಮೀರದ ಬುರ್ಹಾನ್ ವನಿಯ ಅಂತ್ಯಗೊಳಿಸಿದ ನಂತರ ನಡೆದ ಪ್ರತ್ಯೇಕತಾವಾದದ ಕೂಗು, ಪ್ರತಿಭಟನೆ, ಕಲ್ಲು ತೂರಾಟದ ವಿರುದ್ಧ ಸೈನಿಕರ ಪ್ರತಿರೋಧ, ಮಾನವ...

Featured ಅಂಕಣ

ರಿಯೋನಲ್ಲಿ ಕ್ಯಾನ್ಸರ್ ಸರ್ವೈವರ್ಸ್…

        ಮೊನ್ನೆ ರಿಯೋನಲ್ಲಿ ನಡೆದ ಕೇರಿನ್ ರೇಸ್’ನಲ್ಲಿ ಬೆಳ್ಳಿ ಪದಕ ಗೆದ್ದ ಬೆಕ್ಕಿ ಜೇಮ್ಸ್ ಸಂತೋಷಕ್ಕೆ ಪಾರವೇ ಇರಲಿಲ್ಲ. ಹಲವರಿಗಂತೂ ಆಕೆಯ ಸಂಭ್ರಮ ನೋಡಿ ಆಶ್ಚರ್ಯವಾಗಿದ್ದು ಸುಳ್ಳಲ್ಲ. ಏಕೆಂದರೆ ಚಿನ್ನದ ಪದಕ ಗೆದ್ದವಳಿಗಿಂತ ಹೆಚ್ಚು ಸಂಭ್ರಮ ಬೆಕ್ಕಿ ಜೇಮ್ಸ್’ಗೆ ಆಗಿತ್ತು. ಆದರೆ ಅದರಲ್ಲಿ ಅತಿಶಯೋಕ್ತಿ ಕೂಡ ಇರಲಿಲ್ಲ. ರೆಬಾಕಾ ಜೇಮ್ಸ್, ‘ಬೆಕ್ಕಿ’ ಎಂದು...

Featured ಅಂಕಣ

ಮೇರೆ ಇರದ ಸಾಗರ, ಅಚ್ಚರಿಗಳ ಆಗರ

ನಾನು ಇದುವರೆಗೆ ಪ್ರವಾಸ ಮಾಡಿದ ಸ್ಥಳಗಳ ಪಟ್ಟಿ ಮಾಡಿದರೆ ಅರ್ಧಕ್ಕರ್ಧ ಸಿಗುವುದು ಸಮುದ್ರ ತೀರಗಳು. ಮುಂಬಯಿಯಿಂದ ಕಲಕತ್ತೆಯವರೆಗೆ, ಭಾರತಕ್ಕೆ ಹಾರ ತೊಡಿಸಿದಂತಿರುವ ತೀರದ ಬಹುತೇಕ ಎಲ್ಲ ಸ್ಥಳಗಳನ್ನೂ ಕಣ್ತುಂಬಿಕೊಂಡಿದ್ದೇನೆ. ಅಲ್ಲಿನ ಮರಳಲ್ಲಿ ಹೆಜ್ಜೆ ಗುರುತು ಮೂಡಿಸಿದ್ದೇನೆ. ಸಮುದ್ರ ಒಂದೇ, ಅಲೆಗಳೊಂದೇ ಆದರೂ ಪ್ರತಿ ತೀರವೂ ವಿಶಿಷ್ಟ, ಅನನ್ಯ. ಸಮುದ್ರ ರಾಜನ...

ಅಂಕಣ

ಸ್ವಾತಂತ್ರ್ಯ,ಸ್ವೇಚ್ಛೆ ಹಾಗೂ ಮೌಲ್ಯಗಳನ್ನು ಒರೆಗೆ ಹಚ್ಚುವ ‘ಕ್ಷಮೆ’

ಅವಳೊಬ್ಬಳು ಸಾಫ್ಟ್’ವೇರ್ ಇಂಜಿನಿಯರ್.ಗಂಡ ಮತ್ತು ಮುದ್ದಾದ ಮಗಳ ಸುಂದರ ಸಂಸಾರವಿದೆ ಆಕೆಗೆ.ಗತಿಸಿ ಹೋದ ತಾಯಿಯ ನೆನಪಿನಲ್ಲೇ ಅಮ್ಮನ ಸಾವಿಗೆ ಪರೋಕ್ಷವಾಗಿ ಕಾರಣವಾದ ತನ್ನ ಅಪ್ಪನನ್ನೂ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾಳೆ.ಹೆಸರು ಪಲ್ಲವಿ.ಉದ್ಯೋಗದ ಕಾರಣದಿಂದ ವಿದೇಶಗಳಿಗೂ ಹೋಗಬೇಕಾಗಿ ಬರುತ್ತದೆ.ಸದಾ ಅವಳ ಬೆನ್ನುಲು ಬಾಗಿರುವ ಗಂಡ ರಘು ಏನೂ ಕ್ಯಾತೆ ತೆಗೆಯದೇ ಅವಳು...

Featured ಅಂಕಣ

ಓ ವೀರ ಪುತ್ರನೇ ಮತ್ತೊಮ್ಮೆ ಹುಟ್ಟಿ ಬರುವೆಯಾ…?

ಪ್ರೀತಿಯ ಭಗತ್ ಸಿಂಗ್, ನಾವು ಇದೀಗ ಮತ್ತೊಂದು ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದ್ದೇವೆ. ಸತ್ಯ ಅಹಿಂಸೆಗಳ ಮೇರು ಭಾಷಣದ ಮಧ್ಯೆ ನಮ್ಮ ಸಂಭ್ರಮಾಚರಣೆ ಕಳೆದು ಹೋಗುತ್ತಿರುವಾಗ ನನಗ್ಯಾಕೋ ನಿನ್ನ ಹಾಗೂ ನಿನ್ನಂತಹ ಬಲಿದಾನಿಗಳ ನೆನಪು ಆಳವಾಗಿ ಕಾಡುತ್ತಿದೆ. ಹೌದು ನಾವು ಸದಾ ತಪ್ಪು ಮಾಡುತ್ತಿದ್ದೇವೆ. ನಿನ್ನಂತ ಕ್ರಾಂತಿಕಾರಿಗಳ ವಿಚಾರದಲ್ಲಂತೂ ದೇವರೂ ಮೆಚ್ಚದಂತಹ...

Featured ಅಂಕಣ

ಇದು ಬ್ರಿಟೀಷರ ನಿದ್ದೆಗೆಡಿಸಿದ್ದ ಕ್ರಾಂತಿಕಾರಿಯೋರ್ವನ ಕತೆ

ಅದು ಲಂಡನ್ನಿನ ಭಾರತ ಭವನ ಹಾಸ್ಟೆಲ್. ಅಲ್ಲಿದ್ದ ವಿದ್ಯಾರ್ಥಿಗಳೆಲ್ಲಾ ಭಾರತೀಯರು. ಅವರಲ್ಲೊಬ್ಬ ತನ್ನ ಕೈಯ್ಯನ್ನು ಮೇಜಿನ ಮೇಲೆ ಊರಿದ್ದ. ಇನ್ನೊಬ್ಬ ಗೆಳೆಯ ಅದರ ಮೇಲೆ ಗುಂಡು ಸೂಜಿಯಿಂದ ಬಲವಾಗಿ ಚುಚ್ಚುತ್ತಿದ್ದ. ಆದರೆ ಯುವಕನ ಮುಖದಲ್ಲಿ ನೋವಿನ ಗೆರೆ ಎಳ್ಳಷ್ಟು ಮೂಡಲಿಲ್ಲ. ನೋಡು ನೋಡುತ್ತಿದ್ದಂತೆ ರಕ್ತ ಚಿಲ್ಲನೆ ಹಾರುತ್ತಾ ಸೂಜಿ ಒಳಗಿಳಿಯಿತ್ತು! ಸುತ್ತ...

ಅಂಕಣ

ಆಯಿತೇನೋ ಅರವತ್ತೊಂಬತ್ತು ವರ್ಷ ದ್ವಜಾರೋಹಣಕ್ಕೆ ಇವತ್ತಿಗೂ ಮೀನ-ಮೇಷ!

जननी जन्मभूमिश्च स्वर्गादपि गरीयसी ॥ ಎಂದು ಜಗತ್ತಿಗೆ ಹೇಳಿ ಕೊಟ್ಟವರು ನಾವು. ತಾಯಿ, ತಾಯ್ನೆಲದ ಬಗ್ಗೆ ದೇವರಿಗೂ ಮೀರಿದ ಅಭಿಮಾನ ಗೌರವ ಇಟ್ಟುಕೊಂಡು ಬಂದವರು ನಾವು. ಇವತ್ತು ನಾವು ಸ್ವತಂತ್ರರಾಗಿ ೬೯ ವರ್ಷವಾಯಿತು. ವರ್ತಮಾನದ ಅವಮಾನಕರ ಘಟನೆಗಳ ಬಗ್ಗೆ ಒಮ್ಮೆ ಕಣ್ಣಾಡಿಸಲೇ ಬೇಕಿದೆ.ಭಾರತದಲ್ಲೇ ಹುಟ್ಟಿದ ಕೆಲವು ಕೃತಘ್ನರು ಮೊದಲಿನಿಂದಲೂ ದೇಶದ ಬಗ್ಗೆ ಅವಮಾನ...

Featured ಅಂಕಣ

ಇತಿಹಾಸದ ಪುಟಗಳಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದು ರಾತ್ರಿ 12 ಗಂಟೆಗೆ ಸರಿಯಾಗಿ 69 ವರ್ಷಗಳು. ನಾಳೆ  70ನೇ ಸ್ವಾತಂತ್ರ್ಯ ದಿನಾಚರಣೆ. ಈ ಎಪ್ಪತ್ತು ವರ್ಷಗಳ ಸ್ವತಂತ್ರ ಭಾರತ ಸುಲಭವಾಗಿ ಸಿಕ್ಕಿದ್ದೇನು ಅಲ್ಲ. ಅದೆಷ್ಟೋ ಮಹಾನ್ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದ ಸಿಕ್ಕ ಸ್ವಾತಂತ್ರ್ಯವಿದು. ಎಪ್ಪತ್ತು ವರ್ಷಗಳ ಹಿಂದಿನ ಇತಿಹಾಸವನ್ನು ಕೆದಕುತ್ತಾ ಒಳ ಹೊಕ್ಕರೆ...