ಪ್ರಚಲಿತ

Featured ಅಂಕಣ ಪ್ರಚಲಿತ

“ಪರ”ಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ?

ಪರಕಾಶ ರಾಜರು, ಪ್ರಕಾಶ್ ರೈ ಆಗುವುದು ಯಾವಾಗ? ಸಂವೇದನಾಶೀಲ, ಪ್ರತಿಭಾವಂತ ನಟ ಪ್ರಕಾಶ್ ರಾಜ್ ಇನ್ನು ಜನಪರ ಹೋರಾಟಗಳಿಗೆ ಶಕ್ತಿ ತುಂಬಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಬಲ್ಲಿರಷ್ಟೇ. ಇದು ಈ ಹೊತ್ತಿನ ತುರ್ತು ಕೂಡ. ಇಂತಹ ಹೆಚ್ಚು ಹೆಚ್ಚು ಪ್ರತಿಭಾವಂತರು ಸಮಾಜ ಕಟ್ಟಲು ತೊಡಗಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು, ತೆಲುಗು...

ಪ್ರಚಲಿತ

ಸರ್ಕಾರಿ ಶಾಲೆಗಳನ್ನೆ ಉಳಿಸಿಕೊಳ್ಳುವ ತಾಕತ್ತಿಲ್ಲದವರು ನಮ್ಮ ಮಠ ಮಂದಿರಗಳನ್ನು ತೆಗೆದುಕೊಂಡು ಯಾರಿಗೆ ಮಾರುತ್ತೀರಾ?

ಕರ್ನಾಟಕ ಸರ್ಕಾರವು ರಾಜ್ಯದ ಮಠ ಮಂದಿರಗಳು ಹಾಗೂ ಅವುಗಳ ಸುಪರ್ದಿಯಲ್ಲಿರುವ ದೇವಸ್ಥಾನಗಳನ್ನು ತನ್ನ ಅಧೀನದಲ್ಲಿರುವ ಮುಜುರಾಯಿ ಇಲಾಖೆಗೆ ತೆಗೆದುಕೊಳ್ಳಲು ನಿರ್ಧರಿಸಿದೆ. ಆ ನಿರ್ಧಾರವನ್ನು ಮುಖ್ಯಮಂತ್ರಿಗಳು ತಳ್ಳಿಹಾಕಿದರೂ, ಹಿಂದೂ ವಿರೋಧಿ ಈ ಕಾಂಗ್ರೆಸ್ ಸರ್ಕಾರವು ತನ್ನ ಅಧಿಕಾರದ ಅವಧಿಯಲ್ಲಿ ಆದಾಯವಿರುವ ಎಲ್ಲಾ ದೇವಾಲಯಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು;...

Featured ಪ್ರಚಲಿತ

ಭಾಗ್ಯಗಳ ಭರಾಟೆಯಿಲ್ಲದ ದೇಶದ ಪರ ಬಜೆಟ್!

ಈ ಬಾರಿಯ ಬಜೆಟ್ ಹಲವು ವಿಷಯಗಳಿಗಾಗಿ ನೆನಪಿನಲ್ಲಿ ಉಳಿಯಲಿದೆ . ಮೊದಲನೆಯದಾಗಿ ಹೆಚ್ಚಿನ ಜನರು ಭಾವಿಸಿದ್ದು ನರೇಂದ್ರ ಮೋದಿ ನೇತೃತ್ವದ ಸರಕಾರ ೨೦೧೯ ರಲ್ಲಿ ಚುನಾವಣೆ ಗೆಲ್ಲಲು ಏನು ಬೇಕು ಅದನ್ನ ಬಜೆಟ್ನಲ್ಲಿ ಅಳವಡಿಸಿಕೊಳ್ಳುತ್ತದೆ ಎನ್ನುವುದು . ತಾತ್ಕಾಲಿಕ ಶಮನ ನೀಡುವ ಅಥವಾ ಸುಖ ನೀಡುವ ಫಾರ್ಮುಲಾಗೆ ಮೋದಿ ಮಣೆ ಹಾಕಿಲ್ಲ . ಎರಡನೆಯದಾಗಿ ಮಧ್ಯಮ ವರ್ಗದ ಜನರಿಗೆ...

ಅಂಕಣ ಪ್ರಚಲಿತ

ಅಮಿತ್, ಮೋದಿ ಬಂದಾಗೆಲ್ಲ ಕರ್ನಾಟಕ ಬಂದ್ ಸಾಧ್ಯವೇ? ಸಾಧುವೇ?

ನದಿಗೆ ಗಡಿರೇಖೆಗಳ ಹಂಗಿಲ್ಲ. ಆದರೆ ಗಡಿರೇಖೆಗಳನ್ನು ಎಳೆದು, ಬಾಂದುಕಲ್ಲುಗಳನ್ನು ನೆಟ್ಟು, ಇದು ತನ್ನದು ಅದು ನಿನ್ನದು ಎನ್ನುವ ಮನುಷ್ಯನಿಗೆ ನದಿಯ ಹಂಗಿಲ್ಲದೆ ಬದುಕುವುದು ಹ್ಯಾಂಗ ಸಾಧ್ಯ! ಹಾಗಾಗಿಯೇ ನದಿಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ, ಒಂದು ದೇಶದಿಂದ ಇನ್ನೊಂದಕ್ಕೆ ಹರಿಯುವ ಸ್ಥಳಗಳಲ್ಲಿ ಬಗೆಹರಿಯದ ವಿವಾದಗಳು ಮೊಳಕೆಯೊಡೆದಿವೆ. ಕೆಲವು ಸಮಸ್ಯೆಗಳಿಗೆ ದಶಕ...

Featured ಅಂಕಣ ಪ್ರಚಲಿತ

ಒಡೆದು ಆಳುವವರ ನಡುವೆ ದೃಢವಾಗಿ ನಿಲ್ಲಬೇಕಾಗಿದೆ

ದೇಶದೆಲ್ಲೆಡೆ ನೆಲೆ ಕಳೆದುಕೊಂಡಿರುವ ಕಾಂಗ್ರೆಸ್‌ಗೆ ಅಸ್ತಿತ್ವ ಕಾಯ್ದುಕೊಳ್ಳಲು ಕರ್ನಾಟಕವೊಂದೇ  ಕೊನೆಯ ಆಶಾಕಿರಣ ಎಂದು ಬಿಜೆಪಿ ಅಷ್ಟೇ ಹೇಳುತ್ತಿಲ್ಲ. ಕಾಂಗ್ರೆಸ್ಸಿಗರಿಗೂ ಅದೀಗ ಮನದಟ್ಟಾದಂತಿದೆ. ಹೀಗಾಗಿ ಅಧಿಕಾರವನ್ನು ಉಳಿಸಿಕೊಂಡು ಅಸ್ತಿತ್ವ ಕಾಯ್ದುಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಕೈ ಪಕ್ಷವೀಗ ವಿಭಜನಾ ತಂತ್ರವನ್ನು ಮತ್ತಷ್ಟು ಹರಿತಗೊಳಿಸುತ್ತಿದೆ...

ಪ್ರಚಲಿತ

ನಾಯಕರು ಇಂಥ ಗೂಂಡಾಗಳಿಗೆ ಚುನಾವಣೆಯಲ್ಲಿ ಟಿಕೆಟ್ ಕೊಡದೆ ಇರುವಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುವರೇ?

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ರಾಜ್ಯದ ಮಾಜಿ ಮಂತ್ರಿ, ಮುಧೋಳದ ಮುರುಘೇಶ್ ನಿರಾಣಿಯವರ ಕಡೆಯವರಿಂದ ಹಲ್ಲೆಗೊಳಗಾದ ನನ್ನ ಸ್ನೇಹಿತನ ಬಗ್ಗೆ ಒಂದು ಪೋಸ್ಟ್ ಹಾಕಿದ್ದೆ. ಆ ಘಟನೆಯ ನಂತರ ತುಂಬ ಡಿಸ್ಟರ್ಬ್ ಆಗಿದ್ದೀನಿ. ನನ್ನ ನೋವು, ಕಳವಳಗಳನ್ನು ಹಂಚಿಕೊಳ್ಳಲು ಕೆಲವು ಸಾಲುಗಳನ್ನು ಬರೆಯುತ್ತಿದ್ದೇನೆ. ನನ್ನ ಸ್ನೇಹಿತ, ರೈತ ಮತ್ತು ಕೃಷಿ ಸಲಕರಣೆಗಳ ವ್ಯಾಪಾರಸ್ಥ...

Featured ಅಂಕಣ ಪ್ರಚಲಿತ

ಬಡ ಭಾರತೀಯನ ಬೆನ್ನೆಲುಬು ಮುರಿದು ಮ್ಯಾರಥಾನ್ ಓಡು ಎಂದರೆ ಹೇಗೆ ಮೋದಿಯವರೇ ?

ಆನೆ ನಡೆದದ್ದೇ ದಾರಿ ಎನ್ನುವ ಒಂದು ಮಾತಿದೆ. ಅದು ಇಂದಿನ ಶ್ರೀ ನರೇಂದ್ರ ಮೋದಿ ಸರಕಾರಕ್ಕೆ ಹೆಚ್ಚು ಅನ್ವಯಿಸುತ್ತದೆ. ಹೀಗಾಗಲು ಕಾರಣ ನಮ್ಮ ಭಾವುಕ ಜನ. ಹೌದು ದಶಕಗಳಿಂದ ಜಿಡ್ಡುಗಟ್ಟಿದ ನಮ್ಮ ಮನಸ್ಸಿಗೆ ಸಾಂತ್ವನ ನೀಡುವ ಮಾತನಾಡಿದವರು ಅಪ್ಯಾಯವಾಗುವುದು ಸಹಜ ತಾನೆ? ನಮಗೂ ಆಗಿದ್ದು ಅದೇ. ಮೋದಿ ಸಹಜ ಮಾತುಗಾರ ಮಾತಿನಿಂದ ಜನರನ್ನು ಮೋಡಿ ಮಾಡುವ ಚತುರತೆ ಮತ್ತು ಕಲೆ...

Featured ಪ್ರಚಲಿತ

ಪ್ರತಿಯೊಬ್ಬ ಭಾರತೀಯನೂ ಅನಂತಕುಮಾರ್ ಹೆಗಡೆಯವರ ಅಭಿವ್ಯಕ್ತಿಸ್ವಾತಂತ್ರ್ಯದ ಪರ ನಿಲ್ಲಲೇಬೇಕಿದೆ.

ಮಗುವೊಂದು ಹುಟ್ಟಿದಾಗ ಬಟ್ಟೆಯಲ್ಲಿ ಸುತ್ತಿ ಮಲಗಿಸುತ್ತಾರೆ. ಕೆಲವು ದಿನಗಳ ನಂತರ ಅದಕ್ಕೆ ಅದರ ದೇಹದ ಅಳತೆಗೆ ಸರಿ ಹೊಂದುವ ಬಟ್ಟೆಯನ್ನು ಕೊಂಡುತಂದು ಹಾಕಲಾಗುತ್ತದೆ. ಮಗುವಿಗೆ ಸುಮಾರು ಮೂರು ವರ್ಷವಾಗುವವರೆಗೂ ಡೈಪರ್ ಹಾಕಬಹುದು.ಆದರೆ ನಂತರವೂ ಡೈಪರ್ ಹಾಕುವ ಅನಿವಾರ್ಯತೆ ಇದೆಯೆಂದರೆ ಮಗುವಿನ ಸಹಜ ಬೆಳವಣಿಗೆಯಲ್ಲಿ ಏನೋ ತೊಡಕಾಗಿದೆ ಎಂದೇ ಅರ್ಥ. ಅದೇ ರೀತಿ ಆ...

Featured ಪ್ರಚಲಿತ

ಇಂದು ಪೊಲೀಸರಿಗೆ ಒದ್ದವರೇ ನಾಳೆ ಮತ್ತೆ ಗದ್ದುಗೆಯಲ್ಲಿ ಕೂತರೆ ನಾವು ನೀವು ದೇಶಾಂತರ ಹೋಗಬೇಕಾದೀತು!

ಸಿದ್ದರಾಮಯ್ಯನವರ ಸರಕಾರದ ಸಾಧನೆ ಇದೀಗ ಇಲ್ಲಿಗೆ ಬಂದು ನಿಂತಿದೆ. ಮೊನ್ನೆಯಷ್ಟೇ ಐಬಿಎಮ್ ಉದ್ಯೋಗಿ ನಂದಿನಿ ಮೇಲೆ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಪುಂಡರು ದಾಳಿ ಮಾಡಿ ಆಕೆಯ ಕೈ ಮುರಿದು, ಹಣೆಯಲ್ಲಿ ರಕ್ತ ಬರುವಂತೆ ಹೊಡೆದು, ಕಾರಿನ ಗಾಜು, ಬಂಪರ್, ಟೈರ್ ಸಮೇತ ಎಲ್ಲವನ್ನೂ ಪುಡಿ ಮಾಡಿ ಹಾಕಿದ್ದರು. ಅಂದು ನಂದಿನಿಯವರು ಹೇಳಿದ್ದು ಒಂದೇ ಮಾತು: “ನನ್ನನ್ನು ಈ...

Featured ಪ್ರಚಲಿತ

ತನಿಖಾದಳದ ಕಲೆಗಾರನೂ ಕುಂಕುಮ ಶೋಭಿತ ಕೊಲೆಗಾರನೂ

ದಿನ ಹೋದಂತೆ ಎಸ್‍ಐಟಿ ಹಾಸ್ಯಾಸ್ಪದವಾಗುತ್ತಿದೆ. ಇವರು ನಿಜಕ್ಕೂ ತನಿಖೆ ಮಾಡುತ್ತಿದ್ದಾರಾ ಅಥವಾ ತನಿಖೆಯ ಹೆಸರಲ್ಲಿ ಅನಗತ್ಯ ಕಾಲಹರಣ ಮಾಡುತ್ತಿದ್ದಾರಾ ಎಂಬ ಅನುಮಾನಗಳು ರಾಜ್ಯದ ಜನರಲ್ಲಿ ಹೆಚ್ಚುತ್ತಿವೆ. ಇದಕ್ಕೆ ಇರುವ ಕಾರಣಗಳು: (1) ತನಿಖೆಯ ಪ್ರಾರಂಭದಲ್ಲಿ ಎಸ್‍ಐಟಿ “ಗೌರಿಯ ಕೊಲೆಯಾದಾಗ ಸ್ಥಳದಲ್ಲಿ ಯಾವ ಪ್ರತ್ಯಕ್ಷದರ್ಶಿಯೂ ಇರಲಿಲ್ಲ” ಎಂದು...