..ಬರೆಯುತ್ತೇನೆಂದು ಹೊರಟು ಬಿಡುವುದು ಸುಲಭ ಆದರೆ ಬರೆದದ್ದನ್ನು ದಕ್ಕಿಸಿಕೊಳ್ಳುವುದು ..?ಉಹೂಂ ಅದಷ್ಟು ಸುಲಭವೂ ಇಲ್ಲ. ಗೊತ್ತಿದ್ದುದನ್ನಷ್ಟೆ ಬರೆಯುತ್ತೇನೆನ್ನುವರೂ ಇಲ್ಲ. ಈಗ ಏನಿದ್ದರೂ ಇಂಟರ್ನೆಟ್ಟಿನಿಂದ ಭಟ್ಟಿ ಇಳಿಸಿ ವೇದಿಕೆ,ಮೈಕು ಮತ್ತು ಟಿ.ಆರ್.ಪಿ.ಗಾಗಿ ಓರಾಟ ಮಾಡುವ ಟವಲ್ ಗ್ಯಾಂಗಿನವರದ್ದೇ ಹುಯಿಲು. ಇವರೆಲ್ಲರ ಮಾರ್ಗದ ಮಧ್ಯೆ ನಿಂತು ಪಕ್ಷೀ ನೋಟ...
ಅಂಕಣ
ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ……
“ನೀನು ಯಾವುದೇ ಕೆಲಸವನ್ನು ಮಾಡು. ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆಯ ಕಸ ಗುಡಿಸುವವನೇ ಆಗಿರಬಹುದು. ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೆ, ಬೇರೆ ಯಾವ ರಸ್ತೆಯೂ ನೀನು ಗುಡಿಸಿದ ರಸ್ತೆಗಿ೦ತ ಹೆಚ್ಚು ಸ್ವಚ್ಛವೆ೦ದು ನಿನಗೆ ಅನಿಸಬಾರದು.” ನಾವು ಮಾಡುವ ಕೆಲಸದ ಬಗ್ಗೆ ನಮಗಿರಬೇಕಾದ ಶ್ರದ್ದೆಯ ಕುರಿತು ಸಣ್ಣ ಕಿವಿಮಾತೊಂದನ್ನು ಅತ್ಯಂತ...
ನೋವಿನಿಂದಲೇ ಕರುಣೆ ಹುಟ್ಟುವುದಂತೆ…
ಕ್ಯಾನ್ಸರ್ ಎನ್ನುವುದು ಜಗತ್ತಿನಲ್ಲಿರುವ ಭಯಾನಕ ಖಾಯಿಲೆಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹರಡುತ್ತಾ, ಜೀವಕೋಶಗಳನ್ನ ಸರಿಪಡಿಸಲಾಗದಷ್ಟು, ಗುಣಪಡಿಸಲಾಗದಷ್ಟರ ಮಟ್ಟಿಗೆ ಹಾಳು ಮಾಡಿ ಬಿಟ್ಟಿರುತ್ತದೆ. ಹಾಗಂತ ಇವುಗಳಿಗೆ ಹೊರತಾದ ಘಟನೆಗಳೇ ಇಲ್ಲ ಎಂದೇನಲ್ಲ. ಎಷ್ಟೋ ಜನ ತಮ್ಮ ಭರವಸೆ, ಆತ್ಮವಿಶ್ವಾಸ, ಜೀವನಪ್ರೀತಿಯಿಂದ...
ಮಿಲ್ಕ್ ಫಿವರ್: ಶಾಶ್ವತ ರೋಗವಲ್ಲ, ಎಚ್ಚರ ತಪ್ಪಿದರೆ ಶಾಶ್ವತವಾಗಿಯೇ ಇಲ್ಲ..
ಕೆಲವು ವರ್ಷಗಳ ಹಿಂದಿನ ಕಥೆ ಇದು.. ಅಂದು ರಾತ್ರಿ ಸುಮಾರು 2:30ರ ಹೊತ್ತಿಗೆ ನನ್ನನ್ನು ಎಬ್ಬಿಸಿದಂತಾಯ್ತು.. ನಿದ್ದೆಯಲ್ಲಿಯೇ ಕಣ್ತೆರೆದೆ.. ನನ್ನ ತಂದೆ ಗಾಬರಿ ತುಂಬಿದ ಧ್ವನಿಯಲ್ಲಿ ನನ್ನ ನಿದ್ದೆಯಿಂದ ಏಳಿಸುತ್ತಾ ಇದ್ದರು. ಇನ್ನೂ ಬೆಳಗಾಗಿಲ್ಲ ಅನ್ನಿಸುತ್ತೆ, ಆದರೂ ಯಾಕೆ ಕರೆಯುತ್ತಿದ್ದಾರೆ ಅಂತ ಯೋಚನೆ ಹುಟ್ಟಿತ್ತು ನನ್ನ ಮನಸಲ್ಲಿ. ಸಂಪೂರ್ಣ ಎಚ್ಚರವಾಗುವಾಗ 2...
ಶಿಕ್ಷಣ ವ್ಯವಸ್ಥೆಯ ಲೋಪದೋಷಗಳು ಮತ್ತು ಸುಧಾರಣೆಯ ಮಾರ್ಗಗಳು
“ಜ್ಞಾನ ತಲೆಯ ಮೇಲಿನ ಕಿರೀಟ ವಿನಯ ಕಾಲಿನ ಎಕ್ಕಡ”, ಎಂಬಂತೆ ನಮ್ಮಲ್ಲಿರುವ ಜ್ಞಾನ ನಮಗೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನಗಳನ್ನು ಗೌರವವನ್ನು ಒದಗಿಸಿದರೆ ನಮ್ಮಲ್ಲಿರುವ ವಿನಯ ನಮ್ಮನ್ನು ಕಾಲಿನಲ್ಲಿರುವ ಚಪ್ಪಲಿಯಂತೆ ರಕ್ಷಿಸುತ್ತದೆ. ಈ ಜ್ಞಾನ-ವಿನಯಗಳ ವೃದ್ಧಿಗೆ ಶಿಕ್ಷಣ ಅತ್ಯಗತ್ಯ. ನಮ್ಮಲ್ಲಿನ ಗುಣಗಳು ನಮ್ಮ ಶಿಕ್ಷಣದ ಮಟ್ಟವನ್ನು ಗುರುತಿಸುತ್ತವೆ, ಅಳೆಯುತ್ತವೆ...
ಮಿಲೇ ಸುರ್ ಮೇರಾ ತುಮ್ಹಾರಾ! ಯೇ ಸುರ್ ಬನೇ ಹಮಾರಾ!
ಅದೊಂದು ಸುಂದರ ಬಾಲ್ಯ. ಶನಿವಾರ ಮಧ್ಯಾಹ್ನ ಶಾಲೆ ಬಿಟ್ಟೊಡನೆ ಧನುಷ್ಠಂಕಾರಗೊಂಡ ಬಾಣಗಳಂತೆ ಮನೆಗೋಡುತ್ತಿದ್ದ ನಾವು ತಪ್ಪದೆ ಕೇಳುತ್ತಿದ್ದ ಕಾರ್ಯಕ್ರಮವೆಂದರೆ 2:20ಕ್ಕೇನೋ ಪ್ರಸಾರವಾಗುತ್ತಿದ್ದ ಚಿಲಿಪಿಲಿ. ವಾರಕ್ಕೊಂದು ಶಾಲೆಯಂತೆ ನಮ್ಮ ಜಿಲ್ಲೆಯ ಶಾಲಾ ಮಕ್ಕಳು ನಡೆಸಿಕೊಡುತ್ತಿದ್ದ ಆ ಕಾರ್ಯಕ್ರಮ ಕೇಳಿ ನಮ್ಮ ಶಾಲೆಯವರು ಉಳಿದವರಿಗಿಂತ ಹೆಚ್ಚೋ ಕಡಿಮೆಯೋ; ನಮ್ಮ...
ಹೇಳಿದ್ರೆ ನಂಬ್ಲಿಕ್ಕಿಲ್ಲ
ಪೋಸ್ಟ್ ಮಾಸ್ಟರ್ ಮಂಜಪ್ಪ ನರಹರಿ ಬೆಟ್ಟದ ಹತ್ತಿರ ವಿಷ ಕುಡಿದು ಸತ್ತುಬಿದ್ದಿದ್ದಾರೆ! ಈ ವಿಷಯ ಕೆಲವರಿಗೆ ಆಘಾತ ತಂದರೆ ಮತ್ತೆ ಹಲವರಿಗೆ ಒಳಗೊಳಗೇ ಖುಷಿ ತಂದಿತ್ತು. ಊರೆಲ್ಲಾ ಸುದ್ದಿ ಹರಡಲು ಹೊತ್ತು ಬೇಕಾಗಿರಲಿಲ್ಲ. ಸಾಕಷ್ಟು ಬಾರಿ 24 ಗಂಟೆ ಟಿ.ವಿ.ಚಾನೆಲ್ ತನ್ನ ಫ್ಲ್ಯಾಷ್ ಸ್ಕ್ರೋಲ್ ನಲ್ಲಿ ಈ ವಿಷಯ ಬಿತ್ತರಿಸಿದ ಕಾರಣ ಮಂಜಪ್ಪನ ಹೆಣ ಎತ್ತುವುದರೊಳಗಾಗಿ...
ಕನ್ನಡ ಗೊತ್ತಿಲ್ಲ ಡಾಟ್ ಕಾಮ್
ಕರ್ನಾಟಕ ಮತ್ತು ಬೆಂಗಳೂರು ಕಲಿಕೆಗೆ ಹಾಗೂ ದುಡಿಮೆಗೆ ಒಳ್ಳೆ ಅವಕಾಶಗಳನ್ನು ಸೃಷ್ಟಿ ಮಾಡಿದೆ,ಇದರಿಂದ ಉತ್ತರ ಭಾರತದ ವಲಸಿಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ,ಉತ್ತರ ಭಾರತ ಅಷ್ಟೇ ಅಲ್ಲ ತಮಿಳುನಾಡು,ಕೇರಳ,ಆಂಧ್ರದಿಂದ ಯುವಕ ಯುವತಿಯರ ದಂಡೆ ಬೆಂಗಳೂರು ಕಡೆಗೆ ಮುಖ ಮಾಡಿ ನಿಂತಿರುವ ವಿಷಯ ಹೊಸದೇನಲ್ಲ.ಇದರಿಂದ ಆಗುವ ಸಮಸ್ಯೆಗಳು ಅಥವಾ ಪ್ರಯೋಜನೆಗಳ ಬಗ್ಗೆ...
ಹಬಲ್ ಎಂಬ ಮೋಹಕ ನೋಟಗಾರ
ಮನುಷ್ಯನ ಕುತೂಹಲದ ಜಾಲದೊಳಗೆ ಯಾವ ವಿಷಯ ಬಿದ್ದರೂ ಮುಗೀತು. ಅದರ ಆಳವನ್ನು ಕೆದಕಿ ಎಲ್ಲಾ ಅವಿತಿರುವ ವಿಷಯಗಳನ್ನು ಹೊರ ತೆಗೆಯುವವರೆಗೂ ಅವನಿಗೆ ನೆಮ್ಮದಿ ಇಲ್ಲ. ಏನು ? ಎತ್ತ ? ಹೇಗೆ ? ಎಂದೆಲ್ಲಾ ಸಾವಿರಾರು ಪ್ರಶ್ನೆಗಳನ್ನು ಹಾಕಿ ಅದರ ಮೂಲವನ್ನು ಹಿಂಬಾಲಿಸುತ್ತಾ ಉತ್ತರವನ್ನು ಹುಡುಕುತ್ತಾ ಹೋಗುತ್ತಾನೆ. ಸಿಕ್ಕ ಉತ್ತರಕ್ಕೂ ಹಾಗೂ ಪ್ರಶ್ನೆಗೂ ಕೆಲವೊಮ್ಮೆ ಸಂಬಂಧವೇ...
ಇಂತಹಾ ಸರಳತೆಯೇ ನಮ್ಮನ್ನು ಮತ್ತಷ್ಟು ಎತ್ತರಕ್ಕೇರುಸುವುದು..
ಮನಸ್ಸು ಮಾಡಿದರೆ ನಾವು ಜೀವನದಲ್ಲಿ ಎಂತಹದೇ ಸಾಧನೆಯನ್ನಾದರೂ ಮಾಡಿ ಬಿಡಬಹುದು. ಅದರ ಮೂಲಕವೇ ಕೋಟ್ಯಾಂತರ ಹಣವನ್ನೂ ಸಂಪಾದನೆ ಮಾಡಿಬಿಡಬಹುದು. ಏನನ್ನಾದರೂ ಸಾಧಿಸಬೇಕಾದರೆ ಅವಶ್ಯವಾಗಿ ಬೇಕಾಗಿರುವುದು ಗುರಿ ಮತ್ತು ಕಠಿಣ ಪರಿಶ್ರಮಗಳೆನ್ನುವ ಎರಡು ಸಾಧನಗಳಷ್ಟೇ. ಅವೆರಡರ ಜೊತೆಗಿನ ಕಮಿಟ್’ಮೆಂಟ್ ಸರಾಗವಾಗಿದ್ದಾಗ ಏನನ್ನು ಸಾಧಿಸಬೇಕೆಂದು ಅಂದುಕೊಂಡಿರುತ್ತೇವೋ ಅದನ್ನು...