Author - Shivaprasad Bhat

Featured ಪ್ರಚಲಿತ

ಬೇಕಿರುವುದು ಮೌಢ್ಯ ಪ್ರತಿಬಂಧಕವಲ್ಲ, ಜಾಢ್ಯ ಪ್ರತಿಬಂಧಕ..

ಕೇಂದ್ರದಲ್ಲಿ ಏಕರೂಪ ನಾಗರೀಕ ಸಂಹಿತೆ ಮತ್ತು ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯ ವಿಷಯ ಮತ್ತೆ ನಮ್ಮ ಟೈಮ್’ಲೈನಿನಲ್ಲಿ ಮೇಲಕ್ಕೆ ಬಂದಿದೆ.ಚುನಾವಣಾಪೂರ್ವದಲ್ಲೇ ಹೇಳಿದಂತೆ ಅಧಿಕಾರಕ್ಕೆ ಬಂದು ಎರಡು ವರ್ಷಗಳ ಬಳಿಕ ಕೇಂದ್ರ ಸರಕಾರ ಏಕರೂಪ ನಾಗರೀಕ ಸಂಹಿತೆಯ ಕುರಿತಾದ ಕೆಲಸಕ್ಕೆ ಕೈ ಹಾಕಿದ್ದರೆ, ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಸ್ತಾಪವೇ ಇಲ್ಲದಿದ್ದರೂ ಕೆಲವು...

Featured ಅಂಕಣ

ಸಜ್ಜನರ ‘ಸಂಘ’ವಿದು ಹೆಜ್ಜೇನ ಸವಿದಂತೆ…

ಅದು 2004ರ ನವೆಂಬರ್ ಹದಿನಾಲ್ಕು. ಮಕ್ಕಳ ದಿನಾಚರಣೆಯ ರಜಾ ಅಲ್ವಾ? ಅವಾಗೆಲ್ಲ ರಜೆ ಅಂದ್ರೆ ಈಗಿನ ಮಕ್ಕಳಂತೆ ಕಂಪ್ಯೂಟರ್ ಮುಂದೆ ಕುಳಿತು ರೇಸು ನೋಡಿಕೊಂಡು, ಪೋಗೋ ನೋಡುತ್ತಾ ಕಿಲ ಕಿಲ ನಗಾಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳು ನಾವಾಗಿರಲಿಲ್ಲ. ನಮ್ಮದೇನಿದ್ದರೂ ಕ್ರಿಕೆಟ್ ಆಟ. ರಜೆ ಸಿಕ್ಕರೆ ಸಾಕು,ಅದೆಷ್ಟೇ ಮಳೆಯಿರಲಿ, ಬೆವರು ಬಿಚ್ಚಿಸುವ ಬಿಸಿಲಿರಲಿ, ಇಡೀ ದಿನ...

Featured ಪ್ರಚಲಿತ

ಯಡಿಯೂರಪ್ಪನವರಿಗೊಂದು ಬಹಿರಂಗ ಪತ್ರ

ಮಾನ್ಯ ಯಡಿಯೂರಪ್ಪನವರಿಗೆ ನಮಸ್ಕಾರಗಳು. ಸಿದ್ಧರಾಮಯ್ಯನವರು ರಾಜ್ಯವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವ ಸಂದರ್ಭದಲ್ಲಿಯೇ ನೀವು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಖಾಡಕ್ಕೆ ಧುಮುಕಿದ್ದೀರಾ. ಈ ಸರಕಾರ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಿ ಪ್ರತಿಪಕ್ಷಗಳಿಗೆ ಹಬ್ಬದೂಟ ಬಡಿಸಿಟ್ಟರೂ ಬಿಜೆಪಿಯವರಿಗೆ ನುಂಗುವ ಯೋಗ್ಯತೆಯಿಲ್ಲ ಎನ್ನುವ ಭಾವನೆ ಜನರಲ್ಲಿರುವಾಗಲೇ ನೀವು...

ಅಂಕಣ

ರೋಹಿತ್ ಚಕ್ರತೀರ್ಥ ಎಂಬ ಅರೆ ಬೆಂದವನ ಕುರಿತು…

ಅರ್ಪಣೆ: ತನ್ನ ಬರಹಗಳಿಂದಲೇ ನನ್ನಂತಹ ಎಳಸು ಬರಹಗಾರನಿಗೆ ಸ್ಪೂರ್ತಿಯನ್ನು ತುಂಬುತ್ತಿರುವ ಶ್ರೀ ರೋಹಿತ್ ಚಕ್ರತೀರ್ಥರಿಗೆ..   ಸ್ಪಷ್ಟನೆಯೊಂದಿಗೆ ಲೇಖನ ಪ್ರಾರಂಭ.  ರೋಹಿತ್ ಚಕ್ರತೀರ್ಥರನ್ನು ಮೆಚ್ಚಿಸುವುದಕ್ಕಾಗಿ, ಹೊಗಳಿ ಅಟ್ಟಕ್ಕೇರಿಸಿ ಬಕೆಟ್ ಹಿಡಿಯುವುದಕ್ಕಾಗಿ ಅಥವಾ ಅವರ ಅಭಿಮಾನಿಗಳನ್ನು ಇಷ್ಟ ಪಡಿಸುವುದಕ್ಕಾಗಿ ಈ ಬರಹವನ್ನು ಬರೆದಿದ್ದಲ್ಲ. ಮೊದಲೇ...

Featured ಅಂಕಣ

ಸಿದ್ಧರಾಮಯ್ಯನವರು ಮತ್ತೊಮ್ಮೆ ಸಿ.ಎಮ್ ಆಗಬೇಕು, ಯಾಕೆ ಗೊತ್ತಾ?

ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮೊನ್ನೆಗೆ ಮೂರು ವರುಷಗಳಾಗಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರಿಂದ ಹಿಡಿದ ಜಾತಿ ಜಾತಿಗೂ ಭಾಗ್ಯಗಳನ್ನು ಕೊಟ್ಟ ಸಿದ್ಧರಾಮಯ್ಯನವರಿಗೆ ಇನ್ನು ಎರಡು ವರ್ಷವಷ್ಟೇ ಕೈಯಲ್ಲಿದೆ ಹೇಳಲು ಎರಡು ವರ್ಷವಿದ್ದರೂ ನಿಜವಾಗಿಯೂ ಲಭ್ಯವಿರುವುದು ಒಂದೂವರೆ ವರ್ಷವಷ್ಟೇ. ಮುಂದಿನ ಬಾರಿಗೆ...

Featured ಪ್ರಚಲಿತ

ಅಷ್ಟಕ್ಕೂ ನಾವು ವೆಂಕಯ್ಯರನ್ನು ಬೆಂಬಲಿಸಿದ್ದೇಕೆ?

ಕೇಂದ್ರ ಸಚಿವರಾದ ಶ್ರೀ ವೆಂಕಯ್ಯ ನಾಯ್ಡುರವರು ಕನ್ನಡ ಕಲಿತಿಲ್ಲ, ಕರ್ನಾಟಕಕ್ಕೆ ಸಂಕಟ ಬಂದಾಗ ಯಾವತ್ತೂ ರಾಜ್ಯದ ಪರ ನಿಂತಿಲ್ಲ, ಕನ್ನಡದಲ್ಲಿ ಟ್ವೀಟ್ ಮಾಡೋದಿಲ್ಲ ಎನ್ನುವ ಕಾರಣಕ್ಕಾಗಿ ಕೆಲವರು ನಾಯ್ಡು ವಿರುದ್ಧ #ವೆಂಕಯ್ಯಸಾಕಯ್ಯ ಅಭಿಯಾನ ನಡೆಸಿ ಭಯಂಕರ ಸ್ವಾಭಿಮಾನ ಮೆರೆದರು. ಕೆಲವರಂತೂ ಮೈಮೇಲೆ ದೇವರು ಬಂದಂತೆ ಬರೋಬ್ಬರಿ ಎರಡು ಭಾರಿ ಮುಕ್ಕಾಲು ಪುಟದ ಲೇಖನಗಳನ್ನು...

Featured ಅಂಕಣ

ದೇಶದ್ರೋಹಿಗಳನ್ನಾದರೂ ಬೆಂಬಲಿಸಬಹುದು, ದೇಶ ಕಾಯುವ ಪೋಲೀಸರನ್ನಲ್ಲ!

ಇತ್ತೀಚೆಗೆ ಆರು ತಿಂಗಳ ಹಿಂದೆ ನಡೆದ ಆ ಘಟನೆ ಇನ್ನೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ತಮ್ಮ ಮೆಚ್ಚಿನ ಹಿರಿಯ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ, ಅದನ್ನು ತಡೆ ಹಿಡಿಯಬೇಕೆಂಬ ಬೇಡಿಕೆಯನ್ನು ಹಿಡಿದುಕೊಂಡು ಮಂಗಳೂರಿನ ಪೋಲೀಸ್ ಠಾಣೆಯೊಂದರ ಸಿಬ್ಬಂದಿಗಳು ಹಠಾತ್ತನೆ ಪ್ರತಿಭಟನೆ ನಡೆಸಿದರು. ಪೋಲೀಸ್ ಇಲಾಖೆಯ ಇತಿಹಾಸದಲ್ಲಿಯೇ, ಹಿರಿಯ ಅಧಿಕಾರಿಯ...

Featured ಪ್ರಚಲಿತ

ಈ ಭಾರಿ ಬಂದ್ ಆಗಲೇ ಬೇಕು!

ಸುಮ್ನೆ ಒಂದು ಪ್ರಶ್ನೆ. ಸಪ್ಪೋಸ್ ತಮಿಳುನಾಡಿನವರು ಕಾವೇರಿ ನೀರು ಕೊಡಿ ಎಂದು ಕೇಳಿದರೆ ಸೀದಾ  ಕೊಡಲು ಮನಸ್ಸು ಒಪ್ಪುತ್ತದಾ? ಪಾಪ, ಅಲ್ಲಿನ ರೈತರಿಗೂ ಕೃಷಿಗೆ, ಕುಡಿಯಲು ನೀರಿಲ್ಲ. ಅವರೂ ಸ್ವಲ್ಪ ನೀರು ಕುಡಿಯಲಿ ಎಂದಾಕ್ಷಣ ನೀರು ಬಿಡಲು  ನಿಮ್ಮ ಮನಸ್ಸು ಕೇಳುತ್ತದಾ?  ಇಲ್ಲ ಅಲ್ವಾ? ಯಾಕೆ? ತಮಿಳರೂ ಕೂಡಾ ನಮ್ಮಂತೆ ಮನುಷ್ಯರಲ್ವಾ?  ನೈಸರ್ಗಿಕವಾಗಿರುವ ದಾರಿಯಲ್ಲೇ...

Featured ಅಂಕಣ

ಬ್ರಾಹ್ಮಣರಿಗೆ ನಿಜವಾಗಿಯೂ ಮೀಸಲಾತಿ ಬೇಕಾ?

ಒಂದು ನೈಜ ಉದಾಹರಣೆಯೊಂದಿಗೆ ಆರಂಭಿಸುತ್ತೇನೆ. ನನಗೆ ಪಿಯುಸಿಯಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಸರಕಾರದ ದೃಷ್ಟಿಯಲ್ಲಿ  ಮೇಲ್ವರ್ಗಕ್ಕೆ ಸೇರಿದ ಬಡ ಬ್ರಾಹ್ಮಣ, ಮತ್ತೊಬ್ಬ ಹಿಂದುಳಿದ ವರ್ಗಕ್ಕೆ ಸೇರಿದವನು, ಆದರೆ ಬಹಳಾ ಶ್ರೀಮಂತ. ಪಿಯುಸಿಯ ಪರೀಕ್ಷೆಯಲ್ಲಿ ಇಬ್ಬರಿಗೂ ತೊಂಬತ್ತು ಶೇಕಡಾ ಅಂಕ ಬಂದಿತ್ತು. ಅದ ನಂತರದ ಸಿಇಟಿಯಲ್ಲಿ ಬ್ರಾಹ್ಮಣ ವರ್ಗಕ್ಕೆ ಸೇರಿದವನಿಗೆ...

ಅಂಕಣ

ಭಾರತ ಸೋತಿತ್ತು, ಕೊಹ್ಲಿಯ ಆಟ ಗೆದ್ದಿತ್ತು.

2009ರ ಮಾತು. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್’ನಲ್ಲಿ ಭಾರತ-ಶ್ರೀಲಂಕಾ ಮಧ್ಯೆ ಮಹತ್ವದ ಹಣಾಹಣಿ ನಡೆಯುತ್ತಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಭಾರತದ ಜಯಕ್ಕೆ 316 ರನ್ನುಗಳ ಗುರಿ ನೀಡಿತ್ತು. ಈಡನ್ ಗಾರ್ಡನ್’ನಂತಹಾ ಈಡನ್ ಗಾರ್ಡನ್’ನಲ್ಲಿ 250 ರನ್ನು ಬೆನ್ನು ಹತ್ತುವುದೇ ಸುಲಭದ ಮಾತಲ್ಲ, ಇನ್ನು 316 ಎಂದರೆ ಕೇಳಬೇಕೆ? ಸಹಜವಾಗಿಯೇ ಭಾರತದ ಮೇಲೆ ಒತ್ತಡವಿತ್ತು...