Author - Shivaprasad Bhat

Featured ಅಂಕಣ

ಜಾತ್ರೆಯೆಂಬುದು ಎಂದಿಗೂ ಬಿಡಲಾಗದ ಕಮಿಟ್’ಮೆಂಟು..

ಜಾತ್ರೆಗಳೆಂದರೆಯೇ ಹಾಗೆ.. ಇನ್ನಿಲ್ಲದ ಸಂಭ್ರಮ, ಇನ್ನಿಲ್ಲದ ಸಡಗರ.. ಈ ಹಬ್ಬ ಹರಿದಿನಗಳೆಂದರೆ ಮಾಮೂಲಿಯಾಗಿ ಪೂಜೆ ಪುನಸ್ಕಾರಗಳಿರುತ್ತವೆ. ಜೊತೆಗೆ ಪಾಯಸದೂಟ. ಅದು ಬಿಟ್ಟರೆ ಹೆಚ್ಚೇನೂ ಸಂಭ್ರಮವಿರುವುದಿಲ್ಲ. ಒಂದೆರಡು ದಿನಕ್ಕೆ ಅದು ಮುಗಿದು ಹೋಗುತ್ತದೆ.  ಜಾತ್ರೆಯಷ್ಟು ಅಬ್ಬರ ಹಬ್ಬಗಳಲ್ಲಿರುವುದಿಲ್ಲ. ಜಾತ್ರೆಗಳೆಂದರೆ ಹಬ್ಬ ಹರಿದಿನಗಳಿಗಿಂತ ಒಂದು ತೂಕ ಹೆಚ್ಚೇ...

Featured ಪ್ರಚಲಿತ

ಕಾನೂನು ಸಚಿವರಿಗೊಂದು ಬಹಿರಂಗ ಪತ್ರ

ಗೌರವಾನ್ವಿತ ಕಾನೂನು ಸಚಿವರಾದ ಶ್ರೀ ಡಿ.ವಿ ಸದಾನಂದ ಗೌಡರಿಗೆ ನಮಸ್ಕಾರಗಳು. ನೀವು ಯಾವ ಕ್ಷೇತ್ರದಿಂದ ರಾಜಕೀಯ ನೆಲೆ ಕಂಡು ಅಲ್ಲಿಂದ ಶಾಸಕರಾಗಿ ಇವತ್ತು ಕೇಂದ್ರದ ಕಾನೂನು ಮಂತ್ರಿಯಾಗುವವರೆಗೂ ಬೆಳೆದಿದ್ದೀರೋ ಅದೇ ಪುತ್ತೂರು ಕ್ಷೇತ್ರದ ನಿವಾಸಿಯಾಗಿರುವ ನಾನು, ಇವತ್ತು ದೇಶಕ್ಕೆ ಅತೀ ಅಗತ್ಯವಾಗಿ ಬೇಕಾಗಿರುವ ವಿಷಯವೊಂದರ ಕುರಿತಾಗಿ ಪತ್ರವೊಂದನ್ನು ಬರೆಯುತ್ತಿದ್ದೇನೆ...

Featured ಪ್ರಚಲಿತ

ನಿಮ್ಮ ಮೇಲೂ ಸುಳ್ಳು ಕೇಸು ದಾಖಲಿಸುತ್ತಿದ್ದರೆ ಈ ಥರ ವರ್ತಿಸುತ್ತಿದ್ದಿರಾ...

ಮಿ. ರಂಗನಾಥ್ … “ಪ್ರೀತಿಯ ರಂಗನಾಥ್ ಎಂದು ಸಂಭೋದಿಸಬೇಕೆಂದು ಅಂದುಕೊಂಡಿದ್ದೆ. ಯಾಕೋ ಮನಸ್ಸು ಬರುತ್ತಿಲ್ಲ. ಯಾಕಂದ್ರೆ ಅಂತಹಾ ಪ್ರೀತಿ ನನಗ್ಯಾವತ್ತೂ ನಿಮ್ಮ ಮೇಲೆ ಬಂದಿರಲಿಲ್ಲ. ಬರುವಂತಹ ಕೆಲಸವನ್ನೂ ನೀವು ಮಾಡಿಲ್ಲ.  ಪ್ರೀತಿ, ಗೌರವವನ್ನು ಪಡೆದುಕೊಳ್ಳುವ ಯಾವ ಯೋಗ್ಯತೆಯನ್ನೂ ನೀವು ಉಳಿಸಿಕೊಂಡಿಲ್ಲ. ಬಿಡಿ, ಪಬ್ಲಿಕ್ ಟಿವಿಯ ಹೆಡ್ ಎನ್ನುವ ಕಾರಣಕ್ಕಾಗಿ...

Featured ಅಂಕಣ

ಭಾವನೆಗಳನ್ನು ಘಾಸಿಗೊಳಿಸಬಹುದು, ನಂಬಿಕೆಗಳನ್ನಲ್ಲ!

ಕಡೆಗೂ ಆ ದಿನ ಬಂದೇ ಬಿಡ್ತು. ಅಂತಹಾ ಒಂದು ಕ್ಷಣಕ್ಕಾಗಿಯೇ ಶಿಷ್ಯ ಕೋಟಿ ಒಂದೂವರೆ ವರ್ಷಗಳಿಂದ ಕಾಯುತ್ತಾ ಇದ್ದಿದ್ದು. ಅಂತಹಾ ಒಂದು ಸನ್ನಿವೇಶಕ್ಕಾಗಿ ನಾವು ಮಾಡದ ಪೂಜೆಗಳಿಲ್ಲ, ಪ್ರಾರ್ಥನೆಗಳಿಲ್ಲ, ಜಪ-ತಪ, ಕುಂಕುಮಾರ್ಚನೆಗಳಿಲ್ಲಾ. ನಮ್ಮ ಪರಮೋಚ್ಛ ಗುರುಗಳಾದ ಶ್ರೀ ರಾಘವೇಶ್ವರ ಸ್ವಾಮೀಜಿಯವರ  ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಅವರನ್ನು ಹೃದಯದಲ್ಲಿಟ್ಟು...

Featured ಅಂಕಣ

ಯುವರಾಜ್ ಸಿಂಗ್  ಕ್ಯಾನ್ಸರ್ ಪೀಡಿತರಿಗೆ ಐಕಾನ್ ಆಗೋದಾದ್ರೆ ಶೃತಿ...

ಅದೇಕೋ ಗೊತ್ತಿಲ್ಲ. ಈ ಭಾರಿಯ ಕ್ಯಾನ್ಸರ್ ದಿನದಂದು (ಫೆಬ್ರವರಿ ೪) ನನ್ನ ಮನಸ್ಸು ಬಹಳ ಗೊಂದಲದಲ್ಲಿತ್ತು. ಮೂಳೆ ಮಾಂಸದ ತಡಿಕೆಯಾಗಿರುವ ಮಾನವನಿಗೆ ಅದೇಕೆ ಕ್ಯಾನ್ಸರ್ ಎನ್ನುವ ಮಹಾಮಾರಿ ಬರುತ್ತದೆಯೋ ಎಂಬ ಪ್ರಶ್ನೆ ನನ್ನ ಗೊಂದಲಕ್ಕೆ ಕಾರಣವಾಗಿತ್ತು. ಯಾಕಾದ್ರೂ ಈ ರೋಗ ಬರುತ್ತದೆ, ಅದರ ನೋವು ಏನು? ಅದು ಬಂದ್ರೆ ಸಾಯದೇ ಬೇರೆ ದಾರಿಯೇ ಇಲ್ಲವೇ? ಎಂಬಿತ್ಯಾದಿ...

Featured ಅಂಕಣ

ಮುಖ್ಯವಾಗುವುದು ಕೆಲಸವೇ ಹೊರತು ನಿಮ್ಮ ಹೆಸರಲ್ಲ.!

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದೇವಸ್ಥಾನವೊಂದರ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಸಿಕೊಂಡು ಸ್ಥಳೀಯ ಹಿಂದೂ ಭಕ್ತಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲಾಧಿಕಾರಿಗಳು ಅನ್ಯಮತೀಯರಾಗಿರುವುದರಿಂದ ಮತ್ತೊಂದು ಧರ್ಮದ ಉತ್ಸವಾದಿಗಳ ಆಮಂತ್ರಣದಲ್ಲಿ ಅವರ ಹೆಸರು ಹಾಕಬಾರದು, ಅವರು...

Featured ಅಂಕಣ

ನಮ್ಮ ಸಹನೆಯ ಕಟ್ಟೆ ಒಡೀತಾ ಇದೆ..

  ನಾನಂತೂ ಅಂತಹಾ ಪ್ರತಿಭಟನೆಯನ್ನು ಇದುವರೆಗೆ ನೋಡಿರಲಿಲ್ಲ. ಕಲ್ಲು ತೂರುವುದು ನೋಡಿದ್ದೇನೆ, ಟಯರಿಗೆ ಬೆಂಕಿ ಹಚ್ಚುವುದು ನೋಡಿದ್ದೇನೆ, ರೈಲ್ವೇ ಬಂದ್ ಮಾಡುವುದು, ರಸ್ತೆ ತಡೆ ಮಾಡುವುದರ ಬಗ್ಗೆ ಕೇಳಿದ್ದೇನೆ. ಧಿಕ್ಕಾರ ಕೂಗುತ್ತಾ ಮುತ್ತಿಗೆ ಹಾಕುವಂತಹಾ ಪ್ರತಿಭಟನೆಯನ್ನು ನೋಡಿದ್ದೇನೆ. ಆದರೆ ನೂರಾರು ಟ್ರಾಕ್ಟರ್’ಗಳಲ್ಲಿ ಬಂದು ಪೋಲೀಸ್ ರಕ್ಷಣಾ...

Featured ಅಂಕಣ

ನೀಡೂ ಶಿವ.. ನೀಡದಿರೂ ಶಿವ..

“ಪ್ರಪಂಚ ಸೃಷ್ಟ್ಯೋನ್ಮುಖ ಲಾಸ್ಯಕಾಯೇ, ಸಮಸ್ತ ಸಂಹಾರಕ ತಾಂಡವಾಯ ಜಗಜ್ಜನನ್ನ್ಯೈ ಜಗದೇಕ ಪಿತ್ರೈ, ನಮಃ ಶಿವಾಯೇಚ ನಮಃ ಶಿವಾಯ” ಪ್ರಪಂಚದ ಸಕಲ ಚರಾಚರ ಜೀವಿಗಳ ಸೃಷ್ಟಿಗೆ ಕಾರಣನಾದ, ಸಮಸ್ತ ಜೀವಿಗಳ ಸಂಹಾರವನ್ನು ಮಾಡಿ ತಾಂಡವವಾಡಬಲ್ಲ, ಜಗತ್ತಿನ ಜನಕನೂ, ಜಗದ ಏಕೈಕ ತಂದೆಯಾದ ಆ ಶಿವನಿಗೆ ಪ್ರಣಾಮಗಳು.. ಶಿವ, ಈಶ್ವರ, ಪಶುಪತಿ, ನೀಲಕಂಠ, ರುದ್ರ, ಮಹಾದೇವ...

Featured ಅಂಕಣ

ವಿಜಯ ಲಕ್ಷ್ಮಿಯವರೇ, ನಿಮ್ಮ ಕವರ್ ಸ್ಟೋರಿಗೂ ಮುನ್ನ ಈ ಸ್ಟೋರಿಯನ್ನೊಮ್ಮೆ...

ಪ್ರೀತಿಯ ವಿಜಯ ಲಕ್ಷ್ಮಿಯವರಿಗೆ ನಮಸ್ಕಾರಗಳು; ನಾನು ಹೇಳಿಕೊಳ್ಳುವಷ್ಟೇನೂ ನಿಮ್ಮ ಅಭಿಮಾನಿಯಲ್ಲ. ನಿಮ್ಮ ಕಾರ್ಯಕ್ರಮಗಳ ನಿತ್ಯದ ವೀಕ್ಷಕನೂ ನಾನಲ್ಲ. ಆದರೆ ಖಂಡಿತವಾಗಿಯೂ ನಿಮ್ಮ ಮೇಲೆ ನನಗೆ ಒಂದಷ್ಟು ಅಭಿಮಾನವಿದೆ.  ಯಾಕೆ ಗೊತ್ತಾ? ಮಹಿಳೆಯಾಗಿ ನೀವು ಅಷ್ಟೊಂದು ಧೈರ್ಯದಿಂದ ರಾಜ್ಯದಲ್ಲಾಗುತ್ತಿರುವ ಅನ್ಯಾಯ ಅಕ್ರಮಗಳನ್ನೆಲ್ಲಾ ಬಯಲಿಗೆಳೆಯುತ್ತೀರಿ ಎನ್ನುವ ತಾತ್ಸಾರದ...

Featured ಪ್ರಚಲಿತ

“ಭಕ್ತ”ರ ಕಿತಾಪತಿಗಳು ಕೊನೆಗೊಳ್ಳುವುದೆಂದು?

ಈ ಫೆಬ್ರವರಿ ಹದಿನಾಲ್ಕು ಹತ್ತಿರ ಬಂತೆಂದರೆ ಸಾಕು ಪ್ರತೀ ಬಾರಿಯೂ ನಮ್ಮ ಮೊಬೈಲಿಗೊಂದು ಸಂದೇಶ ಬಂದಿರುತ್ತದೆ. ಈಗೀಗ ಫೇಸ್ಬುಕ್’ನಲ್ಲೂ ತಗಲಾಕೊಂಡಿರುತ್ತೇವೆ(ಟ್ಯಾಗ್). “ಫೆಬ್ರವರಿ ಹದಿನಾಲ್ಕು ಅಂದ್ರೆ ಪ್ರೇಮಿಗಳ ದಿನ, ಯುವಕ ಯುವತಿಯರು ಕುಡಿದು ಕುಣಿದು ಕುಪ್ಪಳಿಸುವ ದಿನ ಅಂತ ನಮಗೆ ಗೊತ್ತು, ಆದರೆ ಅದೇ ದಿನ ಭಗತ್ ಸಿಂಗ್, ರಾಜಗುರು, ಸುಖದೇವ್ ಎಂಬ ಮೂವರೂ ಹೀರೋಗಳು...