ಅಂಕಣ

ಅಂಕಣ

ವೃತ್ತಿ ಬದುಕಿನ ಜಂಜಾಟದಲ್ಲಿ ನಮ್ಮವರ ಮರೆತ ಮನುಜರು ನಾವಿಲ್ಲಿ.

ಮಾನವ ಜೀವನ ಚಕ್ರದ ಮೊದಲ ಇಪ್ಪತ್ತೋ ಇಪ್ಪತ್ತೈದು ವರ್ಷಗಳನ್ನು ಶಿಕ್ಷಣದ ಹೆಸರಿನಲ್ಲಿ ಕೆಳೆಯುವ ನಾವು, ನಮ್ಮವರ ಬಗ್ಗೆ ಯೋಚಿಸುವುದು ತುಂಬಾ ಕಡಿಮೆ. ಅಪ್ಪ ಬದುಕಿರುವುದೇ ನಮಗೆ ದುಡ್ಡು ಕೊಡೋದಕ್ಕೆ, ಅಮ್ಮನ ಅಸ್ಥಿತ್ವ ಕೇವಲ ನಮಗೆ ಅಡುಗೆ ಮಾಡಿ ಬಡಿಸಲು ಮತ್ತು ಅಪ್ಪನ ಬೈಗುಳಗಳಿಂದ ತಪ್ಪಿಸಲು ಅಂತ ತಿಳಿಯುವ ನಾವು ಎಂದಿಗೂ ಕೂಡ ಅವರ ಅಸೆ ಆಕಾಂಕ್ಷೆಗಳ ಕಡೆ ಗಮನ...

Featured ಅಂಕಣ

ಮೊದಲು ಈ ಯೋಚನೆ ಬದಲಾಗಬೇಕಿದೆ

ಸರ್ಜಿಕಲ್ ಸ್ಟ್ರೈಕ್! ಭಾರತದ ಸೈನಿಕರು ಪಾಕ್ ವಿರುದ್ಧ ಮುಗಿಬಿದ್ದು ನಡೆದ ಕಾರ್ಯಾಚರಣೆಯಿದು. ಎಲ್ಲಾ ಕಡೆಗಳಿಂದಲೂ ಪ್ರಶಂಸೆಗಳ ಸುರಿಮಳೆ.  ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕೂಡ ಭಾರತ ನಡೆಯನ್ನು ಪ್ರಶಂಸಿಸಿ ಸಂದೇಶ ಕಳುಹಿದ್ದರು. ಅಷ್ಟೇ ಏಕೆ ಅಫ್ಘಾನ್, ಬಾಂಗ್ಲಾ ದೇಶದಂತಹ ಮುಸಲ್ಮಾನ ರಾಷ್ಟ್ರಗಳೂ ಕೂಡ ಭಾರತದ ನಡೆಯನ್ನು ಹೊಗಳಿ ಪಾಕ್‍ಗೆ ಸಡ್ಡು ಹೊಡೆಯಿತು...

Featured ಅಂಕಣ

ಲಾಸ್ಟ್ ಬುಕ್..!

ಬರೆದದ್ದು ಮೂರು ಅದರಲ್ಲಿ ಇದು “ಲಾಸ್ಟ್ ಬುಕ್” ಏನಿದು ಎಂದು ಹುಬ್ಬೇರಿಸುವವರೇ ಹೆಚ್ಚು. ನನ್ನ ಮಗ ಅಭಿ ಕೇಳಿಯೇ ಬಿಟ್ಟ ‘ಪಪ್ಪಾ..ನೀ ಇನ್ನು ಮುಂದೆ ಪುಸ್ತಕ ಬರೆಯೋದೇ ಇಲ್ವಾ..?’ ಮುಗ್ಧ ಪ್ರಶ್ನೆ. ನನ್ನ ಹೆಂಡತಿನೂ ‘ಹೆಸರು ಚೆನ್ನಾಗಿದೆ ಆದರೆ ಬೇರೆಯದೂ ಇದ್ದಿದ್ದರೆ ಇನ್ನೂ ಚೆನ್ನಾಗಿತ್ತು’ ಎಂದು ಅರೆ ಮನಸ್ಸಿಂದಲೇ ಹೇಳಿದಳು. ನಿಮಗೂ ಅನ್ನಿಸಿರಬಹುದು ಯಾಕೀ ಟೈಟಲ್...

ಅಂಕಣ

ನಿಮ್ಮ ಸ್ವಾರ್ಥ ಹಾಗೂ ರಾಜಕೀಯ ಲಾಭಕ್ಕಾಗಿ ಇಂತಹ ನಿರ್ಧಾರವನ್ನು ಮಣ್ಣು ಮಾಡಬೇಡಿ

“ಭಾರತ ಎಂಬ ಶಾಂತ ಸಾಗರದಲ್ಲಿ ಭೀಕರ ಅಲೆಯ ಸದ್ದು. ಎತ್ತ ನೋಡಿದರೂ ಏನೂ ಕಾಣಿಸುತ್ತಿಲ್ಲ ! ರಣಹದ್ದುಗಳಿಗೆ ಆಹಾರದ ಸಮಸ್ಯೆ, ಆದರೂ ಸಂತೋಷದಿಂದ ಇದ್ದಾರೆ ಭಾರತಾಂಬೆಯ ಮಕ್ಕಳು.” ಯಾಕೆ ನಾವು ದುಃಖಿಸಬೇಕು? ಈ ದೇಶದ ಅನ್ನ ನೀರು ತಿಂದ ಈ ದೇಶದ ಒಳಿತಿಗಾಗಿ ಪ್ರತಿಯೊಬ್ಬ ಭಾರತೀಯನೂ ಚಿಂತಿಸುವ ಅಗತ್ಯ ಬಂದೊದಗಿತ್ತು. ಆದರೆ ಇದೀಗ ಉಂಡ ಮನೆಗೆ ದ್ರೋಹ ಬಗೆದು ದುಡ್ಡಿನ ಹಾಸಿಗೆ...

Featured ಅಂಕಣ

ಹೊಣೆಗಾರಿಕೆ ಮರೆತಿರುವ ಮಾಧ್ಯಮಗಳು…!

ಆ ರಾತ್ರಿ ದೇಶದ ಪ್ರಧಾನಿ ಇತಿಹಾಸವನ್ನೆ ನಿರ್ಮಿಸುವಂತಹ ಘೋಷಣೆ ಹೊರಡಿಸಿದರು. ಇನ್ಮುಂದೆ ಐನೂರು ಸಾವಿರ ನೋಟು ನಡೆಯುವುದಿಲ್ಲ. ಇದಕ್ಕೆ ಕಾರಣ ಇಂತಹದ್ದು ಇತ್ಯಾದಿ ಎಂದೆಲ್ಲಾ, ಒಂದು ದೇಶದ ಪ್ರಧಾನಿಯಾಗಿ ಹೇಳಬುಹುದಾದದ್ದನ್ನೆಲ್ಲಾ ಹೇಳಿ ಸಾವಿರ ವೊಲ್ಟ್ ಝಟಕಾ ಕೊಟ್ಟರು ನೋಡಿ. ಅವರು ಏನು ಮಾಡಿದರೂ ವಿರೋಧಿಸುವ ಬುಜೀಗಳಿಗೂ ಅದರ ಗಂಜಿದಾತರಿಗೂ ಅದನ್ನು ಅರಗಿಸಿಕೊಳ್ಳಲೇ...

ಅಂಕಣ

ಮುಟ್ಟಿ ನೋಡಿಕೊಳ್ಳಬೇಕಾದ ಪೆಟ್ಟು ಕೊಡಲು ಜನರೂ ಸಿದ್ಧರಾಗಿದ್ದಾರೆ ಸಿದ್ಧರಾಮಯ್ಯನವರೇ!

ಅಂತಿಮವಾಗಿ ನಾವು ಸಾಧಿಸಬೇಕಾಗಿರುವುದು ಏನು ಎಂಬುದು ನಮ್ಮ ಮನಸ್ಸಿನಲ್ಲಿದ್ದರೆ, ಸಾಗುವ ದಾರಿಗೆ ಅದೇ ದೀವಿಗೆ ಆಗಬಲ್ಲದು. ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಬಿ ಎಸ್ ಯಡಿಯೂರಪ್ಪನವರು 2018ರ ವಿಧಾನ ಸಭೆಯ ಚುನಾವಣೆಯಲ್ಲಿ 150 ಸೀಟು ಗೆಲ್ಲಬೇಕೆಂಬ ಮಹಾತ್ವಾಕಾಂಕ್ಷೆಯೊಂದಿಗೆ ಕಣಕ್ಕಿಳಿದಾಗ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದು ಸಾಧಿಸಲೇ ಬೇಕಾದದ್ದು ಅನ್ನಿಸಿದೆ...

Featured ಅಂಕಣ

ಕ್ವಾಟ್ರಂಗ್ಡಿ ಮುಂದೆ ಎಲ್ದೆಲ್ಡು ಗಂಟೆ ಕಾಯೋವಾಗ ಬರ್ದಿರೋ ಅಂಡುರಿ ನೋಟ್ ಬ್ಯಾನ್ ಆದ್ಮಾಕೆ ಯಾಕ್ಲಾ ಬತ್ತಿದೆ??

ಬಾರಪ್ಪಾ ಬಾ.. ನಿಮ್ ಮೋದಿ ಏನೋ ಭಾಳ ದೊಡ್ಡ ಸಾದ್ನೆ ಮಾಡೈತೆ ಅಂತ ಕೊಚ್ಕೊತಿದ್ದೆ ಅಲ್ವೇನ್ಲಾ?? ನೋಡ್ಲಾ ಇವಾಗ ನೋಟ್ ಬ್ಯಾನ್ ಮಾಡಿ ಏಟೋಂದು ಜನಕ್ಕೆ ಕಷ್ಟ ಆಗ್ತೈತೆ? ಎಲ್ಲುಗ್ಲಾ ಓಗ್ಬೇಕು ಚೇಂಜ್ ಇಲ್ಲಾಂದ್ರೆ ಅಂತ ಗೋಪಾಲಣ್ಣನ್ ಕಾಲೇಳೀತು ಮುರುಗನ್. ಈಗಿನ್ನೂ ಸಿವಾ ಅಂತ ಕಟ್ಟೆ ಮ್ಯಾಕೆ ಕುಂತಾವ್ನೆ.. ಯಾಕ್ಲಾ ಗೋಪಾಲಣ್ಣಿ ಮ್ಯಾಕೆ ಅಂಗೆ ಎರಗ್ತೀಯಾ, ವಸಿ ತಡ್ಕೋಳ್ಲಾ...

Featured ಅಂಕಣ

ಟಾಟಾ ಹಿಸ್ಟರಿ, ಮಿಸ್ತ್ರಿ, ಮಿಸ್ಟರಿ, ಆ್ಯಂಡ್ ಫ್ಯೂಚರ್ !

ಒಂದು ಪತ್ರಿಕೆ ನಾಲ್ಕು ವರ್ಷದ ಹಿಂದೆ ಹೀಗೆ ಹೆಡ್ ಲೈನ್ಸ್ ಕೊಟ್ಟಿತ್ತು, ” ಮಿಸ್ಟರಿ ಎಂಡ್ಸ್, ಮಿಸ್ತ್ರಿ ಬಿಗಿನ್ಸ್”. ಅದೇ ಪತ್ರಿಕೆಯ ಹೆಡ್ ಲೈನ್ಸ್ ನಾಲ್ಕು ವರ್ಷಗಳ ನಂತರ ಹೀಗಿತ್ತು, ” ಮಿಸ್ತ್ರಿ ಎಂಡ್ಸ್, ಮಿಸ್ಟರಿ ಬಿಗಿನ್ಸ್”. ಸೈರಸ್ ಮಿಸ್ತ್ರಿಯವರನ್ನು ಟಾಟಾ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿದ್ದು ವ್ಯಾಪಾರದ‌...

ಅಂಕಣ

ಸುದ್ದಿಗಳು ಜಗಿದು ಎಸೆಯುವ ಚ್ಯೂಯಿಂಗ್ ಗಮ್ ಇದ್ದಂತೆ

ಬೆಳಗಿನ ಸೂರ್ಯನ ಕಿರಣದ ಜೊತೆಗೆ ಬಿಸಿ ಬಿಸಿ ಕಾಫಿ ಸೇವಿಸುತ್ತಾ ಪತ್ರಿಕೆ ತಿರುವಿ ಹಾಕಿದ ಮೇಲೆಯೇ ಮನೆಯ ಯಜಮಾನನಿಗೆ ಮುಂದಿನ ಕಾರ್ಯ ಚಟುವಟಿಕೆ ಪ್ರಾರಂಭವಾಗುತ್ತಿತ್ತು. ಚಿಕ್ಕವರಿದ್ದಾಗ ಶಾಲೆಗಳಲ್ಲೂ ಕೂಡಾ ಪ್ರತಿ ನಿತ್ಯ ದಿನಪತ್ರಿಕೆ ಓದುವುದು ಅಭ್ಯಾಸ ಮಾಡಿಕೊಳ್ಳಿ ಎನ್ನುವುದೂ ದಿನನಿತ್ಯದ ಉಪದೇಶವಾಗಿತ್ತು. ಹಾಗೂ ಹೀಗೂ ಐದನೇ ತರಗತಿಗೆ ಬರುವಷ್ಟರಲ್ಲಿ...

ಅಂಕಣ

ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು….

ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ …. ಏಕರಸವಾಗಿದ್ದು ಐನೂರು, ಮೇಲ್ಪದರದಲ್ಲುಳಿದಿದ್ದು ಮೂರು…. ನೆಹರೂ ಮತ್ತು ಪಟೇಲರನ್ನು ಹೋಲಿಸುವುದೆಂದರೆ ಎರಡು ಧ್ರುವಗಳನ್ನು ಮಧ್ಯಬಿಂದುವಿಗೆ ತಂದು ನಿಲ್ಲಿಸುವಂತ ವ್ಯರ್ಥ ಪ್ರಯತ್ನವೇ ಸರಿ. ಆದರೂ ಒಂದೇ ಉದಾಹರಣೆಯೊಂದಿಗೆ ಅವರಿಬ್ಬರ ಸಾಮರ್ಥ್ಯದ ಅಂತರವನ್ನು ಕಟ್ಟಿಕೊಡಬಹುದು. ಪಟೇಲರು ಸ್ವತಂತ್ರ ಬಂದ ಒಂದು ವರ್ಷ...