Author - Guest Author

ಅಂಕಣ

ಮೀಸಲು ಪರಿಷ್ಕರಣೆ ಸಾಧ್ಯವಿಲ್ಲವೆ?

ನಮ್ಮ ದೇಶ, ಭವ್ಯ ಭಾರತ ಒಂದು ಮಹಾನ್ ರಾಷ್ತ್ರ ಎಂಬುದರಲ್ಲಿ ಸಂಶಯವಿಲ್ಲ ಬಿಡಿ. ವಿವಿಧತೆಯಲ್ಲಿ ಏಕತೆ ಎಂದೆಲ್ಲಾ ಕೊಚ್ಚಿಕೊಳ್ಳುವ ನಾವು ಅಸಲಿಯಾಗಿ ಇರುವ ವಿಷಯವನ್ನು ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರು ಅರಿತಂತಿಲ್ಲ. ಧರ್ಮ, ಜಾತಿ, ಭಾಷೆ, ಆಚರಣೆಗಳ ವಿಚಾರದಲ್ಲಿ, ಲೋಕದಲ್ಲೆಲ್ಲೂ ಕಾಣದ ವೈವಿಧ್ಯತೆ ನಮ್ಮಲ್ಲಿದೆ. ಬಹುಶಃ, ಇದೇ ಕಾರಣದಿಂದ ನಾವು ಇನ್ನು ಅಭಿವೃದ್ಧಿ...

ಅಂಕಣ

ಏರೆಗಾವುಯೆ ಈ ಕಿರಿ ಕಿರಿ!

ಮಳೆಗಾಲ ಎಂದ ಮೇಲೆ ಮಳೆ ಬರಲೇಬೇಕು. ರಸ್ತೆಯ ‘ಇಂಗು’ಗುಂಡಿಗಳಲ್ಲಿ ನೀರು ತುಂಬಿರುತ್ತದೆ. ಆದರೆ ಈ ವಾಹನ ಚಾಲಕರಿಗೆ ಈ ರಸ್ತೆಯ ಮೇಲೆ ನಿಂತಿರುವ ನೀರು ಕಾಣುವುದಿಲ್ಲವೆಂದು ತೋರುತ್ತದೆ ಅಥವಾ ಆ ನೀರನ್ನು ಕಾಣುವಾಗ ವೇಗವನ್ನು ಹೆಚ್ಚಿಸುವ ಮನಸ್ಸಾಗುತ್ತದೆಯೋ ಏನೋ. ಇದರಿಂದ ಅವಸ್ಥೆ ಅನುಭವಿಸುತ್ತಿರುವವರು ಮಾತ್ರ ದಾರಿಹೋಕರು. ಬೆಳಂಬೆಳಗ್ಗೆ ಬಟ್ಟೆಗಳಿಗೆಲ್ಲಾ ಚೆನ್ನಾಗಿ...

ಪ್ರವಾಸ ಕಥನ

ಹಂಪಿಯೆನ್ನುವ ಅದ್ಭುತ

ದೇಶದ ಯುವಕ-ಯುವತಿಯರಲ್ಲಿರುವ ಸಿಂಹವನ್ನು ಬಡಿದೆಬ್ಬಿಸಿ ಭಾರತವನ್ನು ಮತ್ತೆ ವಿಶ್ವಗುರು ಮಾಡುವುದಕ್ಕೊಸ್ಕರ ರಾಜ್ಯದ ನಾನಾ ಭಾಗಗಳಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿರುವ ಯುವಕರು ಸೇರಿ 2014ರ ಜುಲೈ 27 ರಂದು ಬೆಂಗಳೂರಿನಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುವುದರ ಮೂಲಕ “ಉತ್ತಿಷ್ಠ ಭಾರತ” ಉದ್ಘಾಟನೆಗೊಂಡಿತು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಎಲ್ಲಾ...

ಅಂಕಣ

ಮೀನು ಪೇಟೆಯ ತಿರುವು

ತುಂಬು ಕುಟುಂಬದಲ್ಲಿ ತಾಯಿಗೆ ತನ್ನ ಮಗಳ ಮನೆಗೆ ಹೋಗಬೇಕೆಂದರೆ ಏನಾದರೂ ಕಾರಣ ಇರಬೇಕು.  ಹಾಗೆಲ್ಲಾ ಸುಮ್ಮಸುಮ್ಮನೆ ಹೋಗೋದಕ್ಕೆ ಆಗೋದಿಲ್ಲ. ಪರ್ಮೀಷನ್ನು ಸಿಗೋದಿಲ್ಲ. ತಾಯಿ ಒಳೊಳಗೆ ತನ್ನ ಆಸೆ ಇರೋದನ್ನು ಅಡಗಿಸಿಕೊಂಡು. “ನನ್ನ ಮಗಳಿಗೆ ಅಮ್ಮನ ಕಾಣದೇ ಇದ್ರೆ ರಾಶಿ ಬೇಜಾರು ಬತ್ತೆ, ಒಂದು ಸರ್ತಿ ಹೋಗಿ ನೋಡ್ಕಂಡು ಬರದೆಯಾ.  ಕನಸಲ್ಲೆಲ್ಲಾ ಬಂದೀಗೀದು. ಎಷ್ಟು...

ಅಂಕಣ

ಸಂಸ್ಕೃತದಲ್ಲಿ ಬರುತ್ತಿದೆ ಅನಿಮೇಷನ್ ಸಿನೆಮಾ – ‘ಪುಣ್ಯಕೋಟಿ’

‘ಪುಣ್ಯಕೋಟಿ’ ಹಸುವಿನ ಜಾನಪದ ಹಾಡು ಮತ್ತು ಕಥೆಯನ್ನು ಕರ್ನಾಟಕದ ಹಲವು ಪೀಳಿಗೆಯ ಮಕ್ಕಳು ಕೇಳುತ್ತಲೇ ಬೆಳೆದಿದ್ದಾರೆ. ಸಮಗ್ರತೆ, ಸಹಾನುಭೂತಿ, ನೈತಿಕತೆಯನ್ನು ಸಾರುವ ಪುಣ್ಯಕೋಟಿ ಕಥೆಯು ಮನುಷ್ಯರಲ್ಲಿ ಈ ಗುಣಗಳನ್ನು ಬಿತ್ತುವಲ್ಲಿ ಸಹಕಾರಿಯಾಗುತ್ತವೆ. ಹಲವು ರೂಪಾಂತರ, ವ್ಯಾಖ್ಯಾನಗಳ ಮೂಲಕ ಈ ಕಥೆಯು ಮತ್ತೆ ಮತ್ತೆ ಜನರನ್ನು ತಲಪುತ್ತಿದೆ. ಪ್ರಸಿದ್ಧ ಜಾನಪದ ಕಥೆಯಾದ...

ಕಥೆ

ಮಜಲುಗಳು

ದಿನದ ಟಾರ್ಗೆಟ್ ಮುಗಿಸದೇ ಲಾಗ್ ಔಟ್ ಆಗುವಂತಿಲ್ಲವೆಂದ ಟೀಂ ಲೀಡರ್ ನ ಗಂಭೀರವಾದ ಮಾತನ್ನು ತುಸುವೂ ಗಂಭೀರವಾಗಿ ಪರಿಗಣಿಸದ ಎಂಪ್ಲೊಯೀಗಳು, 6 ಗಂಟೆಯ ಕ್ಯಾಬ್ ತಪ್ಪಿಸಿಕೊಂಡರೆ 8 ಗಂಟೆಯವರೆಗೆ ಮಾಡುವುದೇನೆಂದು, ಬೆಸ್ಮೆಂಟ್ ಏರಿಯಾಗೆ ಹೋಗುವ ಲಿಫ್ಟ್ ನ ಒಳಗೆ ಓಡಿ ಬಂದು ಸೇರಿಕೊಂಡರು. ಕಳೆದ ಮೂರು ದಿನಗಳಿಂದಲೂ ಇದೇ ನಡೆದಿತ್ತು. ಇತ್ತೀಚೆಗಷ್ಟೇ ದಿನದ ಟಾರ್ಗೆಟ್ ನ್ನು...

ಅಂಕಣ

ಇದು ಗುಬ್ಬಿಯಾ ಕತೆ…!

ಮಟ ಮಟ ಮಧ್ಯಾಹ್ನ, ಸುಡು ಬಿಸಿಲು. ಸೂರ್ಯನ ಬೆಳಕು ಕಾಂಕ್ರೀಟ್ ರಸ್ತೆಗೆ ತಾಕಿ, ಪ್ರತಿಫಲಿಸಿ ಇಡಿ ವಾತಾವರಣವನ್ನು ಬಿಸಿಯಾಗಿಸಿದೆ. ಎಲ್ಲಿಂದಲೋ ಹಾರಿಬಂದ ಗುಬ್ಬಚ್ಚಿಯೊಂದು ತಾನು ತಂದಿದ್ದ ಕಾಳನ್ನು ಮರಿಯ ಬಾಯಿಗೆ ಹಾಕಿತು. ಬೆಳಗ್ಗಿನಿಂದ ಹಸಿವಿನಿಂದ ಒದ್ದಾಡುತ್ತಿದ್ದ ಆ ಮರಿಯು ಗಬಗಬನೇ ಆ ಕಾಳನ್ನು ನುಂಗಿ, ಮತ್ತೆ ಬಾಯ್ತೆರೆದು ನಿಂತಿತು. ತಾಯಿ ಹಕ್ಕಿಯಾದರೂ ಏನು...

ಕವಿತೆ

ಶಿಕ್ಷೆ

ದಶಕಗಳಾಚೆ ಕಾಲು ಚಾಚಿ ಕುಳಿತಿವೆ ನೆನಪುಗಳು………..   ಸೂತಕದ ಕುಡಿ ಕವಲೊಡೆದು ಕಾಡಿ ಸ್ಮಶಾನದ ಬೆಂಕಿಯ ಕಿಡಿಗಳಿಗೆ ಕಣ್ಣೊಡ್ಡಿ ಕುರುಡಾಗಬೆಕೆಂದುಕೊಂಡು ಅಡ್ಡಿ ಪಡಿಸುವ ಕಣ್ಣೀರಿಗೆ ಶಾಪ ಹಾಕಿದರೂ ತಡೆಯದೇ ಹರಿದಿದೆ ಹೊಳೆ!   ಅನುಭವವೆಂದರೆ ಬಿಟ್ಟಿ ಭಕ್ಷೀಸಲ್ಲ! ಸುಖಪಡಲು ಪಡೆದ ಲಂಚವಲ್ಲ ಕಷ್ಟಕ್ಕಾಗಿ ಮಾಡಿದ ಸಾಲವಲ್ಲ. ಹಾಗೆಂದು...

ಕಥೆ

ಕಥೆ ಕೊಳ್ಳುವ ಕಾಯಕ

ವಾಲ್ಮೀಕಿ ಇತ್ತೀಚೆಗೆ ಬಹಳಷ್ಟು ಕಥೆಗಳನ್ನು ಬರೆಯಹತ್ತಿದ್ದಾನೆ. ಅವನು ಬರೆಯುವ ಕಥೆಗಳು ತುಂಬಾ ಅರ್ಥಪೂರ್ಣವೂ, ಸತ್ಯಕ್ಕೆ ಅತೀ ಹತ್ತಿರವಾದವೂ, ಒಮ್ಮೊಮ್ಮೆ ಅಮಾನುಷವೂ ಆಗಿರುತ್ತವೆ. ಕಥೆಯ ಪಾತ್ರಗಳ ಸೃಷ್ಟಿ ಅದ್ಭುತವಾಗಿರುತ್ತದೆ. ಶ್ರೀರಾಂಪುರದ ಹಜಾಮ, ಗಾಂಧೀ ನಗರದ ವೇಶ್ಯೆ, ರಾಣೆಬೆನ್ನೂರಿನ ಭಿಕ್ಷುಕ, ಉಡುಪಿ ಹೊಟೆಲ್ ಮಾಣಿ ಹೀಗೆ ಕಥೆಯ ಪಾತ್ರಗಳು...

Featured ಅಂಕಣ

ಭೈರಪ್ಪರೊಡನೆ ಒಂದು ಖಾಸಗಿ ಭೇಟಿ

ಅಲ್ಲಿ‌ ನಿಂತಿದ್ದದ್ದು ಕಳೆದ‌ ನವೆಂಬರ್‘ನಲ್ಲಿ ನಾವೇ – ನಾನು, ಧರ್ಮಶ್ರೀ,‌ ಸಿಂಧೂ‌ ಮತ್ತು ಸಾಂಗತ್ಯ. ಅವತ್ತು ಅವರು ಮನೆಯಲ್ಲಿರಲಿಲ್ಲ. ನವೆಂಬರ್‘ನಲ್ಲಿ ಕಿರಿಕಿರಿ ಬೇಡವೆಂದು ಯು.ಎಸ್.ಎ ಗೆ ಹೋಗಿದ್ದರು.  ಇವತ್ತು ಜೂನ್ 14. ವಾರದ ಮೊದಲೇ ಭೇಟಿಗೆ ಅವಕಾಶ ಕೇಳಿದ್ದೆವು. ಎರಡು ಬಾರಿ ಕರೆಗಂಟೆ ಒತ್ತಿದರೂ ಯಾರು ಉತ್ತರಿಸಲಿಲ್ಲ. ಕಾಲೇಜಲ್ಲಿ ವೈವಾ ಪರೀಕ್ಷೆಗೆ...