Author - Raviteja Shastri

ಅಂಕಣ

ಸಶಸ್ತ್ರ ಕ್ರಾಂತಿಯ ಪಿತಾಮಹ ವಾಸುದೇವ ಬಲವಂತ ಫಡಕೆ 

ಬ್ರಿಟಿಷ್ ಸರ್ಕಾರದ ಕಛೇರಿಯಲ್ಲಿ ಗುಮಾಸ್ತನಾಗಿದ್ದ ಒಬ್ಬ ಸಾಮಾನ್ಯ ಭಾರತೀಯ ಸೂರ್ಯ ಮುಳುಗದ ಬ್ರಿಟಿಷ್ ಸರ್ಕಾರದ ವಿರುದ್ದವೇ ಬಂಡಾಯ ಹೂಡಿದ್ದ. ದೇಶದ ಎಲ್ಲಾ ಮಹಾರಾಜರೇ ಸೋತು ಇಂಗ್ಲಿಷರಿಗೆ ಶರಣಾಗಿದ್ದಾಗ ಅಂಜದೆ ಸೈನ್ಯ ಕಟ್ಟಿ ಆಂಗ್ಲರಿಗೆ ನಡುಕಹುಟ್ಟಿಸಿದ್ದ ಆತ. ತನ್ನನ್ನು ಬಲಿಕೊಟ್ಟು ದೇಶದಲ್ಲಿ ಸಶಸ್ತ್ರ ಕ್ರಾಂತಿಯ ಜ್ವಾಲೆಯನ್ನು ಹಚ್ಚಿದ ಅದಮ್ಯ ಕ್ರಾಂತಿಕಾರಿ...

ಅಂಕಣ

ಯುವಹಬ್ಬ ‘ಯುವಸಂಕ್ರಮಣ’ ದ ಸವಿನಯ ಆಮಂತ್ರಣ

ಸಂಕ್ರಾಂತಿ ನಂತರ ಸೂರ್ಯ ತನ್ನ ಕಕ್ಷೆ ಬದಲಿಸುತ್ತಾನೆ..ಇದನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ಮುಂದಿನ ಆರು ತಿಂಗಳ ಕಾಲ ಸೂರ್ಯ ದಿನದಿಂದ ದಿನಕ್ಕೆ ಪ್ರಖರನಾಗುತ್ತ ಹೋಗುತ್ತಾನೆ. ಮತ್ತು ಈ ದಿನಗಳಲ್ಲಿ ಹಗಲು ಹೆಚ್ಚು ಮತ್ತು ರಾತ್ರಿ ಕಡಿಮೆಯಾಗುತ್ತದೆ. ತನ್ನ ಈ ಬಗೆಯ ಚಲನೆಯಿಂದ ಸೂರ್ಯ ನಮಗೆಲ್ಲ ಸಂದೇಶವನ್ನೂ ಕೊಡುತ್ತಾನೆ. ನಾವೆಲ್ಲ ನಮ್ಮ ಜೀವನದಲ್ಲಿ...

ಅಂಕಣ

ಭಾರತಕ್ಕೆ ಚಾಚಾ ನೀಡಿದ ಬಳುವಳಿಗಳು!

ನಾವು ಮನೆ ಕಟ್ಟುವ ಮುನ್ನ ಅಡಿಪಾಯ ಹಾಕುತ್ತೇವೆ. ಇದರ ಉದ್ದೇಶ  ನಾವು ಕಟ್ಟುವ ಮನೆ ಸದೃಢವಾಗಿ, ದೀರ್ಘ ಕಾಲ ಬಾಳಬೇಕು ಎಂದು. ಇದು ದೇಶಕ್ಕೂ ಅನ್ವಯಿಸುತ್ತದೆ. ದೇಶದ ಉನ್ನತಿ ಸದೃಢ ಮತ್ತು ಬಲಿಷ್ಠ ಅಡಿಪಾಯವನ್ನು ಅವಲಂಬಿಸಿದೆ. ಅಡಿಪಾಯ ಸರಿಯಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದರೆ ದುರದೃಷ್ಟವಶಾತ್ ಭಾರತಕ್ಕೆ ಭದ್ರವಾದ ಅಡಿಪಾಯ ದೊರಕಲೇ ಇಲ್ಲ. ಸ್ವಾತಂತ್ರ್ಯದ...

ಸಿನಿಮಾ - ಕ್ರೀಡೆ

ನ್ಯೂನ್ಯತೆಗಳೂ ಬದುಕಿಗೆ ‘ ಪ್ಲಸ್ ‘ ಆಗಬಲ್ಲದು!

ಪ್ಲಸ್ ಮತ್ತು ಪ್ಲಸ್ ಪ್ಲಸ್ ಆಗುವುದು ಸಹಜ. ಮೈನಸ್ ಮತ್ತು ಮೈನಸ್ ಪ್ಲಸ್ ಆಗುವುದರಲ್ಲಿ ಅಷ್ಟೊಂದು ವಿಶೇಷವಿಲ್ಲ. ಒಂದು ಪ್ಲಸ್ ಮತ್ತು ಒಂದು ಮೈನಸ್ ಆಗುವುದೇ ವಿಶೇಷ. + x – = – ಎನ್ನುತ್ತಾರೆ ದ್ಯಾವ್ರೇ ಒಂದು ಕಿಂಡಿ ಕೊಡು ಎಂದಿದ್ದ ಗಡ್ಡವಿಜಿ. ನೂನ್ಯತೆಗಳು ಬದುಕಿಗೆ ಪ್ಲಸ್ ಆಗಬಲ್ಲದು ಎಂದು ಸಾರುತ್ತದೆ ಗಡ್ಡವಿಜಿಯವರ ನೂತನ ಚಿತ್ರ ‘ ಪ್ಲಸ್...

ಅಂಕಣ

ಶಾಸ್ತ್ರೀಜಿಯವರ ಸಾವಿನ ಸುತ್ತ ಅನುಮಾನಗಳ ಹುತ್ತ!!

ಭಾರತ ಕಂಡ ಪ್ರಾಮಾಣಿಕ ಮತ್ತು ಸ್ವಾಭಿಮಾನಿ ಪ್ರಧಾನಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಅಗ್ರಗಣ್ಯರು. ತತ್ವ, ಆದರ್ಶ ಸಹಿತ ರಾಜಕಾರಣವನ್ನು ಮಾಡಿದ ವಾಮನಮೂರ್ತಿ ಅವರು. ಕಳಂಕರಹಿತ ರಾಜಕಾರಣಕ್ಕೆ ಮತ್ತೊಂದು ಹೆಸರು ಶಾಸ್ತ್ರೀಜಿ ಎಂದರೆ ಅತಿಶಯೋಕ್ತಿಯಲ್ಲ ಎಂಬುದು ನನ್ನ ಭಾವನೆ. ದೇಶದ ಎರಡನೇ ಪ್ರಧಾನಿಯಾಗಿ, ಶ್ರೇಷ್ಠ ಸ್ವಾಭಿಮಾನಿಯಾಗಿ ಭಾರತವನ್ನು ಶಾಸ್ತ್ರೀಜಿ...

ಅಂಕಣ

ನಗುನಗುತ್ತಾ ಗಲ್ಲುಗಂಬವನ್ನೇರಿದ ವೀರ ಹುತಾತ್ಮನ ನೆನಪಿಗೆ…..

ಅಂದು ಮಾರ್ಚ್ 23 1931. ಭಾರತವೆಂಬ ಸಮೃದ್ದ ದೇಶವನ್ನು ಆಂಗ್ಲರ ಕಪಿಮುಷ್ಟಿಯಿಂದ ಮುಕ್ತಿಗೊಳಿಸಬೇಕೆಂದು ಪಣತೊಟಿದ್ದ ಮೂರು ನವಉತ್ಸಾಹಿ ತರುಣರು ತಮ್ಮ ಪ್ರಾಣವನ್ನು ತಾಯಿ ಭಾರತಿಗೆ ಅರ್ಪಿಸಲು ಸಿದ್ದರಾಗಿದ್ದರು. ಮಹದಾನಂದ ಮತ್ತು ಉತ್ಸಾಹ ಆ ಮೂರು ಯುವಕರ ಮೊಗದಲ್ಲಿ ವ್ಯಕ್ತವಾಗುತ್ತಿತ್ತು. ಈ ತರುಣರನ್ನು ಗಲ್ಲಿಗೇರಿಸಲು 5 ಜನ ಪೋಲಿಸ್ ಅಧಿಕಾರಿಗಳು ಸಿದ್ದರಾಗಿದ್ದರು...

ಪ್ರಚಲಿತ

ಚರ್ಚು ಮಸೀದಿಗಳಿಗಿಲ್ಲದ ಮುಜರಾಯಿ ದೇವಸ್ಥಾನಗಳಿಗೇಕೆ?

ಇತ್ತೀಚಿಗಷ್ಟೇ ನಾನು ನನ್ನ ಸ್ನೇಹಿತರ ಜೊತೆಗೂಡಿ ತುಮುಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದೆ. ಅದು ನನ್ನ ಮೊದಲ ಬಾರಿಯ ಭೇಟಿಯಾಗಿತ್ತು. ಸಿದ್ದಗಂಗಾ ಮಠದ ಸಾಮಾಜಿಕ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ಶ್ರೀ ಮಠದಲ್ಲಿ ಪ್ರತಿನಿತ್ಯ ಮೂವತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನ ದಾಸೋಹದ ವ್ಯವಸ್ಥೆ ಇದೆ. ಒಂಬತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಠದಲ್ಲಿ ಉಚಿತ...

ಸಿನಿಮಾ - ಕ್ರೀಡೆ

ಬಹಳ ಇಷ್ಟವಾಗುವ ‘ಕೆಂಡಸಂಪಿಗೆ’ಯ ಪರಿಮಳ

****/5 ಕನ್ನಡ ಚಿತ್ರಗಳು ಸರಿಯಿಲ್ಲ ಎಂದು ದೂರುವವರಿಗೆ ಉತ್ತರ ನೀಡಲು ಮತ್ತೊಂದು ಉತ್ತಮ ಕನ್ನಡ ಸಿನಿಮಾ ಬಂದಿದೆ. ಹೌದು ರಂಗಿತರಂಗ ಮತ್ತು ಉಪ್ಪಿ 2 ಚಿತ್ರಗಳ ನಂತರ ಮತ್ತೊಂದು ಉತ್ತಮ ಚಿತ್ರ ಬಂದಿದೆ ಅದೇ ‘ಕೆಂಡಸಂಪಿಗೆ’.. ಸಾಕಷ್ಟು ಸೋಲುಗಳಿಂದ ಸೊರಗಿದ್ದ ಸೂರಿ ಈ ಚಿತ್ರದಲ್ಲಿ ಕಮ್ ಬ್ಯಾಕ್ ಮಾಡಿದ್ದಾರೆ. ಒಬ್ಬ ಕೆಟ್ಟ ಪೋಲಿಸ್ ಹೇಗೆ ಸಮಾಜವನ್ನು...

ಅಂಕಣ

ಜನಕೋಟಿಯ ಬದುಕು ಬೆಳಗಿದಾತ ಮೋಕ್ಷಗುಂಡಂ ವಿಶ್ವೇಶ್ವರಯ್ಯ!

ಒಬ್ಬ ಹುಡುಗ ಇಂಜಿನಿಯರಿಂಗ್  ಅನ್ನು ಅತ್ಯುತ್ತಮ ದರ್ಜೆಯಲ್ಲಿ ಮುಂಬೈ ವಿಶ್ವವಿದ್ಯಾಲಯದಲ್ಲಿ ಮುಗಿಸಿದ. ವಿಶ್ವವಿದ್ಯಾಲಯಕ್ಕೆ ರ್‍ಯಾಂಕ್ ಪಡೆದುದರಿಂದ, ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ತಕ್ಷಣ ಕೆಲಸ ಸಿಕ್ಕಿತು. ಅವನಿಗೆ ನೀರಾವರಿ ಕಾಲುವೆಗಳ ಉಸ್ತುವಾರಿಯ ಕೆಲಸ ನಿಗದಿಪಡಿಸಿದರು. ತರುಣಇಂಜಿನಿಯರ್ ಜಾಣ್ಮೆ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ. ಒಮ್ಮೆ...

ಅಂಕಣ

ಭಾರತಕ್ಕೆ ಸ್ವಾತಂತ್ರ್ಯ ದೊರಕಿದ್ದು ಹೇಗೆ? ಒಂದು ಸತ್ಯ ಕತೆ!!

ಹಿಂದಿ ಚಿತ್ರ ಗೋಲ್ಮಾಲ್ ನಲ್ಲಿ ಹಾಸ್ಯಕಾರನ ಪಾತ್ರ ನಿರ್ವಹಿಸಿದ ಉತ್ಪಾಲ್ ಸಿಂಗ್  ಎಂಬುವವರನ್ನು ಪಶ್ಚಿಮ ಬಂಗಾಳ ಸರ್ಕಾರಡಿಸೆಂಬರ್ 27 1965 ರಂದು ಬಂಧಿಸಿದರು. ಪಶ್ಚಿಮ ಬಂಗಾಳ ಸರ್ಕಾರ ಇವರಿಗೆ ಹೆದರಿತ್ತು! ಕಾರಣವೇನು ಗೊತ್ತೇ?? ಉತ್ಪಾಲ್ ಸಿಂಗ್ ನಮ್ಮ ಇತಿಹಾಸ ತಿಳಿಸದ ಭಾರತ ಸ್ವಾತಂತ್ರ್ಯ ಸಂಗ್ರಾಮ ದ ಬಹುಮುಖ್ಯ ಅಧ್ಯಾಯದ ಕುರಿತು ಒಂದು ನಾಟಕವನ್ನು ಬರೆದಿದ್ದರು...