Author - Rangaswamy mookanahalli

ಅಂಕಣ ಲೋಕವಿಹಾರಿ-ಸಸ್ಯಾಹಾರಿ

ಮನಸ್ಸಿಗೆ ಮುದ ನೀಡುವ ದು(ಭಾ)ಬಾರಿ ದುಬೈ

೨೦೧೮ರಲ್ಲಿ ಪ್ರಯಾಣ-ಪ್ರವಾಸ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಹೋಗಿತ್ತು. ಹಾಗಾಗಿ ಡಿಸೆಂಬರ್ ರಜದಲ್ಲಿ ಎಲ್ಲಿಗೂ ಹೋಗುವುದು ಬೇಡ ಎನ್ನುವುದು ರಮ್ಯಳ ಅಭಿಮತವಾಗಿತ್ತು. ಡಿಸೆಂಬರ್ ಮೊದಲ ವಾರದವರೆಗೆ ಈ ನಿರ್ಧಾರಕ್ಕೆ ಬದ್ದವಾಗಿದ್ದೆವು. ಪ್ರವಾಸ ಎನ್ನುವುದು ಉಸಿರಾಗಿರುವಾಗ, ಹೋಗದೆ ಇರುವ ನಿರ್ಧಾರ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಸರಿ, ಎಲ್ಲಿಗೆ ಹೋಗುವುದು? ಇರುವ...

ಅಂಕಣ ಪ್ರಚಲಿತ

ಸಾಮಾಜಿಕ ಭದ್ರತೆಯೆಡೆಗೆ ಭರವಸೆಯ ಹೆಜ್ಜೆ ಆಯುಷ್ಮಾನ್ ಭಾರತ್  

ಭಾರತ ದೇಶಕ್ಕೂ ಪಾಶ್ಚ್ಯಾತ್ಯ ದೇಶಗಳಿಗೂ ಇಂದಿನ ದಿನದಲ್ಲಿ ಇರುವ ಪ್ರಮುಖ ವ್ಯತ್ಯಾಸ ಸೋಶಿಯಲ್ ಸೆಕ್ಯುರಿಟಿ. ಮುಂದುವರೆದ ದೇಶಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಎರಡೂ ಜನರಿಗೆ ಉಚಿತವಾಗಿ ಸಿಗುತ್ತದೆ. ಈ ಮಾತು ಅಮೆರಿಕಾ ದೇಶಕ್ಕೆ ಅನ್ವಯಿಸುವುದಿಲ್ಲ. ಜನ ಸಾಮಾನ್ಯ ತನ್ನ ಆರೋಗ್ಯದ ಖರ್ಚಿನ ಬಗ್ಗೆ ಹೆಚ್ಚು ಚಿಂತಿತನಾಗುವ  ಅವಶ್ಯಕತೆಯಿಲ್ಲ. ಸರಕಾರ ತನ್ನ ಪ್ರತಿಯೊಬ್ಬ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಕನ್ನಡಿಯಲ್ಲಿನ ಗಂಟಿಗಿಂತ ಕೈಯಲ್ಲಿರುವ ದಂಟೆ ವಾಸಿ

ಆಸೆ ಎನ್ನುವುದು ಮನುಷ್ಯನ ಅತ್ಯಂತ ಸಹಜ ಗುಣಗಳಲ್ಲಿ ಒಂದು; ಹುಟ್ಟಿನಿಂದ ಸಾಯುವವರೆಗೆ ಮನುಷ್ಯನನ್ನ ಬಿಡದೆ ಹಿಂಬಾಲಿಸುವ ನಕ್ಷತ್ರಿಕ.  ಆಸೆಯೆ ದುಃಖಕ್ಕೆ ಮೂಲ ಕಾರಣ ಎಂದರು ಮಹಾತ್ಮರು. ಆಸೆಯೇ ಇರದಿದ್ದರೆ ಇಂದಿನ ಪ್ರಪಂಚ ಸೃಷ್ಟಿಯೇ ಆಗುತ್ತಿರಲಿಲ್ಲ, ಇಷ್ಟೆಲ್ಲಾ ಸಂಶೋಧನೆ, ಉನ್ನತಿ, ಪ್ರಗತಿ ಯಾವುದೂ ಆಗುತ್ತಲೇ ಇರಲಿಲ್ಲ ಎನ್ನುವುದು ಕೂಡ ಸತ್ಯ. ಆಸೆ ಇರುವುದು...

ಅಂಕಣ ಲೋಕವಿಹಾರಿ-ಸಸ್ಯಾಹಾರಿ

 ನಾಡಿನ ಹಿರಿಮೆ, ಏಕತೆ ಸಾರುವ ಸರದಾರರ ಪ್ರತಿಮೆ 

ವೃತ್ತಿ ಮತ್ತು ಪ್ರವೃತ್ತಿಯ ಸಲುವಾಗಿ ಅರ್ಧ ಶತಕಕ್ಕೂ ಹೆಚ್ಚು ದೇಶಗಳ ಕಂಡ ನನಗೆ ಭಾರತದಲ್ಲಿ ಪ್ರವಾಸ ಮಾಡುವುದೆಂದರೆ ಪ್ರಯಾಸ. ಪ್ರವಾಸಿ ಸ್ಥಳಗಳನ್ನು ಹೇಗೆ ಅಚುಕ್ಕಟ್ಟಾಗಿ ಇಟ್ಟುಕೊಳ್ಳಬೇಕು ಮತ್ತು ಅದನ್ನು ಹೇಗೆ ಮಾರ್ಕೆಟಿಂಗ್ ಮಾಡಬೇಕು ಅನ್ನುವುದನ್ನು ಪಾಶ್ಚ್ಯಾತರನ್ನ ನೋಡಿ ಕಲಿಯಬೇಕು. ನಮ್ಮದು ಅತ್ಯಂತ ಹಳೆಯ ಮತ್ತು ಸಮೃದ್ಧ ಇತಿಹಾಸವಿರುವ ದೇಶ. ಆದರೇನು ಇಂದಿಗೆ...

ಅಂಕಣ

`ಕೌಶಲ ಭಾರತ – ಕುಶಲ ಭಾರತ’ದತ್ತ ಕೇಂದ್ರದ ದೃಢ ಚಿತ್ತ 

ನಾವು ವಾಸಿಸುತ್ತಿರುವ ಈ ಜಗತ್ತಿನಲ್ಲಿ ಏಳೂವರೆ ಬಿಲಿಯನ್ ಜನರಿದ್ದೇವೆ. ಅಂದರೆ ೭೫೦ ಕೋಟಿ ಜನ. ಇದರಲ್ಲಿ ಎಲ್ಲರೂ ಬದುಕಿಗಾಗಿ ಒಂದಲ್ಲ ಒಂದು ಕೆಲಸ ಮಾಡುತ್ತಿರಲೇಬೇಕಲ್ಲವೇ? ಕೆಲವೊಮ್ಮೆ ಅವರು ಮಾಡುತ್ತಿರುವ ಕೆಲಸವನ್ನ ಕೆಲಸ ಎಂದು ಗುರುತಿಸಿದೆ ಹೋಗಿರಬಹುದು. ಅವರಿಗೆ ವೇತನ, ಟ್ರಾವೆಲ್ ಅಲೋವೆನ್ಸ್ ಸಿಗದಿರಬಹುದು. ಆದರೆ ಬದುಕಿನ ಬಂಡಿ ಎಳೆಯಲು ಏನಾದರು ಒಂದು...

ಅಂಕಣ ಸ್ಪ್ಯಾನಿಷ್ ಗಾದೆಗಳು

ಕೂತು ತಿಂದರೆ ಕುಡಿಕೆ ಹೊನ್ನು ಸಾಲದು

ಈ ಗಾದೆ ಯಾವ ಶತಮಾನದಲ್ಲಿ ಮತ್ತು ಯಾವ ಸಂದರ್ಭದಲ್ಲಿ ಹುಟ್ಟಿರಬಹುದು? ಈ ಗಾದೆ ಅಂದಿನ ದಿನದಲ್ಲಿ ಬಳಕೆಗೆ ಬಂದಿದೆಯೆಂದರೆ, ಅಂದೂ ಸಮಾಜದಲ್ಲಿ ತನ್ನದೇ ಆದ ಒತ್ತಡಗಳು ಇದ್ದವು ಅಂದಾಯಿತು ಅಲ್ಲವೇ? ಇವತ್ತಿನ ದಿನದ ಮಾತು ಬಿಡಿ; ಇಂದು ಜೀವನ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಇದ್ದಹಾಗೆ ವಿರಮಿಸುವಂತಿಲ್ಲ. ಗೆದ್ದೆವು ಎಂದು ಕೊನೆಯ ಚಂಡಿನ ತನಕ ಬೀಗುವಂತಿಲ್ಲ. ಈ ಗಾದೆ ಮಾತು...

ಅಂಕಣ ಲೋಕವಿಹಾರಿ-ಸಸ್ಯಾಹಾರಿ

ಲಿಸ್ಬನ್: ಹೇರಳವಾಗಿ ಸಿಕ್ಕಿತು ಬ್ರೆಡ್ಡು ,ಬನ್ನು, ಮಾವಿನಹಣ್ಣು 

ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧ ಇರುವ ಯೂರೋಪಿನ ಅತಿ ಹಳೆಯ ದೇಶ ಎನ್ನುವ ಮಾನ್ಯತೆಗೆ ಭಾಜನವಾಗಿರುವ ಪೋರ್ಚುಗಲ್ ನ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷದಷ್ಟು. ಸ್ಪೇನ್ ದೇಶದ ಜೊತೆಗೆ ಉತ್ತರದಲ್ಲಿ 750 ಮೈಲಿಗೂ ಹೆಚ್ಚು ಉದ್ದದ ಗಡಿ ಹಂಚಿಕೊಂಡಿದೆ. ಗಡಿಭಾಗದಲ್ಲಿ ಯಾವುದೇ ತಂಟೆ ತಕರಾರು ಇಲ್ಲದೆ ಶಾಂತಿಯಿಂದ ಕೂಡಿದೆ. ಗಡಿ ಭಾಗದ ಒಂದೆರೆಡು ಹಳ್ಳಿಗಳು ನಮಗೆ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಏರಿದ್ದು ಇಳಿಯಲೇಬೇಕು ಇದು ಪ್ರಕೃತಿ ನಿಯಮ

ಕತ್ತಲ ನಂತರ ಬೆಳಕಾಗಲೇ ಬೇಕಲ್ಲವೇ? ಇದೆಂತಹ ಪ್ರಶ್ನೆ ಅದು ಸಹಜವಲ್ಲವೇ? ಹಾಗೆಯೇ ಬದುಕಿನಲ್ಲಿ ಏರಿಳಿತಗಳು ಕೂಡ! ಇಂದಿನ ದಿನದ ಸ್ಥಿತಿ ಸದಾ ಇರುವುದಿಲ್ಲ. ಬದುಕಿನಲ್ಲಿ ಬದಲಾವಣೆಯೊಂದೇ ನಿರಂತರ . ಬದುಕಿನ ಹಾದಿಯಲ್ಲಿ ನಮಗೆ ತೀರಾ ಬೇಕಾದವರನ್ನ ಕಳೆದುಕೊಳ್ಳುತ್ತೇವೆ. ಅಂದಿನ ದಿನದ ದುಃಖ ಸದಾ ಇದ್ದಿದ್ದರೆ? ನಾವು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲಾಗದೆ ಅದೇ ದುಃಖದಲಿ...

ಅಂಕಣ ಲೋಕವಿಹಾರಿ-ಸಸ್ಯಾಹಾರಿ

ಉತ್ತರದ ವೆನಿಸ್, ಸೇತುವೆಗಳ ನಗರ ಖ್ಯಾತಿಯ ಸ್ಟಾಕ್ಹೋಮ್  

ಸ್ವೀಡನ್ ಯೂರೋಪಿಯನ್ ಒಕ್ಕೂಟದಲ್ಲಿ ಇದೆ. ಆದರೆ ಯುರೋ ಕರೆನ್ಸಿಯನ್ನ ತನ್ನ ಹಣವನ್ನಾಗಿ ಸ್ವೀಕರಿಸಿಲ್ಲ. ಇಂದಿಗೂ ಇಲ್ಲಿ ಸ್ವೀಡಿಷ್ ಕ್ರೋನವನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸಲಾಗುತ್ತದೆ. ಸ್ಟಾಕ್ಹೋಮ್  ಸ್ವೀಡನ್ ನ ರಾಜಧಾನಿ. ಹದಿನಾಲ್ಕು ಸಣ್ಣ ಸಣ್ಣ ದ್ವೀಪಗಳ ಮೇಲೆ ಸ್ಟಾಕ್ಹೋಮ್ ಅನ್ನು ನಿರ್ಮಿಸಲಾಗಿದೆ. ಐವತ್ತಕ್ಕೂ ಹೆಚ್ಚು ಬ್ರಿಡ್ಜ್ ಗಳು ಇವನ್ನು ಬೆಸೆಯುತ್ತವೆ...

ಅಂಕಣ ಸ್ಪ್ಯಾನಿಷ್ ಗಾದೆಗಳು

ಪ್ರಾರಂಭಿಸದಿದ್ದರೆ ಕೊನೆಯಾಗುವುದಾದರೂ ಹೇಗೆ?

ನಮ್ಮಲ್ಲಿ ಒಂದು ಗಾದೆ ಮಾತು ‘ನಡೆಯುವ ಕಾಲೇ ಎಡುವುದು’ ಎನ್ನುತ್ತದೆ. ಅಂದರೆ ಯಾರು ನಡೆಯುತ್ತಾರೆ ಅವರು ಎಡವುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಿದ್ದರೂ ಕೊನೆಗೆ ಗುರಿ ಮುಟ್ಟುವುದು ಮಾತ್ರ ನಡೆಯುವನೇ ಹೊರತು, ಕುಳಿತು ಬರಿ ಮಾತಲ್ಲಿ ಕಾಲ ಕಳೆಯುವನಲ್ಲ ಎನ್ನುವುದು ಅರ್ಥ. ನಡೆಯದೆ ಇರುವವನು ಬೀಳದೆ ಇರಬಹುದು, ಆದರೇನು ಗೆಲುವಿಗೂ ಅಥವಾ ಸೋಲಿಗೂ ಆತ...