Author - Guest Author

ಕವಿತೆ

“ಮೂಕ ಹೂವಿನ ಮಾತು …”

ಅಂದು ಸಂಜೆ, ನನ್ನ ಕೊಂಡ ಅಂಗಡಿಯಲಿ ಅವನು ಮನದ ಮಾತ ಹೇಳಲು ಅಲ್ಲಿ ಕಾದಿಹಳು ನಲ್ಲೆ…ಇತ್ತ ನಲ್ಲ ನಡೆದ ಮೆಲ್ಲ ಮೆಲ್ಲಗೆ ನನ್ನ ಕೈಲಿ ಹಿಡಿದು! ಅವಳ ಕಣ್ಗಳ ನೋಡಿದ, ಪ್ರೇಮದ ಕಾರಂಜಿ ನನ್ನನು ಹಿಂದೆ ಅಡಗಿಸಿಟ್ಟು ಕೊಂಡ ಮತ್ತೆ ಮತ್ತೆ ಅವಳ ತುಟಿಗಳ ನೋಡಿದ ಸುತ್ತ ಮುತ್ತಲೆಲ್ಲ ಶಾಂತಿ, ಕೇಳುತ್ತಿತ್ತು… ನನಗೆ, ಅವನ ಹೃದಯ ಬಡಿತ … ಅವಳಿಗೆ ಏನೋ...

ಕಥೆ

ಶಕುನದಾ ಬೆನ್ನೇರಿ

ಎಂದಿಗಿಂತಲೂ ಬೇಗನೇ ಎದ್ದ ಮಠದ ಸ್ವಾಮಿಗಳ ದೇಹ ನದೀತೀರಕ್ಕೆ ನಡೆದು ಮೂಗುಮುಚ್ಚಿ ನಾಲ್ಕುಬಾರಿ ಮುಳುಗಿ ದಡದಮೇಲಿನ ಬಂಡೆಯಮೇಲೆ ಒದ್ದೆಯಲ್ಲೇ ಕುಳಿತು ಮೊಣಕಾಲಿನ ಮೇಲೆ ಮೊಣಕೈ ಇಟ್ಟು, ಮುಷ್ಠಿಯನ್ನು ತುಟಿಗೆ ಒತ್ತಿ ಕುಳಿತಿತ್ತು. ತನ್ನ ಜೀವನದ ಗುಟ್ಟಿನಂತೆ ತೆಗ್ಗು-ದಿಮ್ಮಿ, ಕಸ-ಕಡ್ಡಿ ಎಲ್ಲವನ್ನೂ ನುಂಗಿ ಯಾರಿಗೂ ತೋರಿಸದೇ ಸಮಾನವಾಗಿ ಹರಿಯುವ ನೀರನ್ನು ಹಿಂಬಾಲಿಸಿದ...

ಕವಿತೆ

ಹೃಸ್ವ..

ಬಿಸಿಲ ಬನದಲಿ ಹಾಯಿದೋಣಿಗೆ ಮೈದಡುವುತಿರುವ ಅಲೆಗಳಲ್ಲೇ ಸ೦ಭ್ರಮ.. ಹೆಗಲಿಗೇರಿದಾ ಮುಗಿಲ ತೊದಲಿಗೆ ಗಗನ, ನ೦ಟು ಬೆಸೆಯುವ ಮಾಧ್ಯಮ.. ಶೀತಗಾಳಿಯ ಸಲಿಗೆಗೆಲ್ಲಾ ಬರೆದು ಇಟ್ಟಿದೆ ಗಳಿಗೆಯಾ ಸಹಿಯನು; ನಾವೆಯನು ಧ್ವನಿಸುವಾ ಆ ಬಿಳಿಯ ಧ್ವಜವು… ಮಾತು ಸರಿಯದ ಕೊರಳ ತು೦ಬ ತ೦ತು ಕ೦ಪನ, ಜನ್ಯ ಶ್ರಾವಣ… ರ೦ಗು ಕುಸುರಿಯಾ ಚಿಟ್ಟೆಯ೦ತೆ ಹ್ರಸ್ವವೆ೦ದೂ ಎಲ್ಲ ಋತುಮಾನ.. ಬತ್ತಿಹುದು...

ಕಥೆ

 ಉಳ್ಳ ಭಾಗ-೩

ಕಥೆಯ ಹಿಂದಿನ ಎರಡು ಭಾಗಗಳನ್ನು ಓದಲು ಲಕೆಳಗೆ ಕ್ಲಿಕ್ ಮಾಡಿ ಉಳ್ಳ (ಭಾಗ-೧) ಉಳ್ಳ (ಭಾಗ-೨)   ಆವತ್ತು ಬಸ್ಸಿನಿಂದಿಳಿದು ನಿಧಾನಕ್ಕೆ ನಡೆದುಬರುತ್ತಿದ್ದ ಕುಸುಮಳನ್ನು, ಬಲಿಪಶುವಾಗಲಿದ್ದ  ಯುವಕರಿಬ್ಬರನ್ನು ಹೊತ್ತ ಬೈಕ್ ಹಿಂಬಾಲಿಸುತ್ತಿತ್ತು. ಈ ಮೂವರೂ ವ್ಯಕ್ತಿಗಳನ್ನು ಮರದಹಳುಗಳೆಡೆಯಿಂದ, ಯಾವುದೇ ಅನುಮಾನಾಸ್ಪದಕ್ಕೆಡೆಗೊಡದಂತೆ ನಾನು ಮತ್ತು ಅಣ್ಣಪ್ಪ...

ಅಂಕಣ

ಪ್ಯಾರಿಸ್ ದಾಳಿಯಿಂದ ಹುಟ್ಟೋ ಪ್ರಶ್ನೆಗಳು..

ಓದುಗ ಮಿತ್ರರೇ.. Violence begins with the fork ಎಂದು ಮಹಾತ್ಮ ಗಾಂಧಿ ಒಂದೆಡೆ ಹೇಳುತ್ತಾರೆ.. ಈ ಮಾತು ನೂರಕ್ಕೆ ನೂರು ಸತ್ಯ.. ಹಿಂಸೆಯ ಮೂಲ ಕವಲೊಡೆವ ಆಲೋಚನೆಗಳು, ಸಿದ್ಧಾಂತಗಳು ಮತ್ತು ಭಿನ್ನಾಭಿಪ್ರಾಯಗಳು.. ಇವುಗಳು ಒಂದು ಚರ್ಚೆಗೆ ಮೂಲವಾದರೆ ಮಾತಿನಲ್ಲಿ ಮುಗಿಯುತ್ತದೆ.. ಮತ್ತು ಮುಂದುವರಿದರೆ ಜಗಳ ಮೀರಿದರೆ ಹೊಡೆದಾಟ, ಕೈ ತಪ್ಪಿ ಹೋದರೆ ಹಿಂಸೆ.. ಹೀಗೆ...

ಅಂಕಣ

ಚಾಚಾ… ಓ ಮೈ ಗಾಡ್..!

ನವೆಂಬರ್ 14. ನೆಹರೂ ಜನ್ಮ ದಿನ. ನಾವು ಶಾಲಾ ದಿನಗಳಲ್ಲಿರುವಾಗ ನಮಗೆಲ್ಲ ಆ ದಿನವೆಂದರೆ ತುಂಬಾ ಖುಷಿಯ ದಿನ..  ಕಾರಣ ಅಂದು ನಮ್ಮ ದಿನ.. ಮಕ್ಕಳ ದಿನ.. ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಆಟೋಟ ಸ್ಪರ್ಧೆಗಳು, ಎಲ್ಲ ಮುಗಿದ ಮೇಲೆ ಸಿಹಿ ತಿಂಡಿ, ಅರ್ಧ ದಿವಸ ರಜಾ ಬೇರೆ.. !! ಅಂದು ಸಣ್ಣ ಸಣ್ಣ ಮಕ್ಕಳಾಗಿದ್ದ ನಾವೆಲ್ಲಾ ‘ಚಾಚಾ…’ ಎನ್ನುತ್ತಾ...

ಅಂಕಣ

ಹಾಗೊಂದು ಪ್ರತ್ಯುತ್ತರ ಬರೆದ ಪ್ರೀತಿಯ ಜಿಪುಣ ಬರಹಗಾರನ ಹೆಸರೇನು...

ನಾನು ಆಗಷ್ಟೇ ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕವೊಂದನ್ನು ಓದಿ ಮುಗಿಸಿದ್ದೆ. ಅದನ್ನು ಬರೆದವರು ನನ್ನ ಅತ್ಯಂತ ಪ್ರೀತಿಯ ಬರಹಗಾರರು.ಅಲ್ಲಿಯವರೆಗೂ ಆ ಖ್ಯಾತ ಲೇಖಕರ ಎಲ್ಲ ಬರಹಗಳನ್ನು, ಕೈಗೆಟುಕಿದ ಪುಸ್ತಕಗಳನ್ನು ಓದಿ ಮುಗಿಸಿದ್ದ ನನ್ನಲ್ಲಿ ,ಅವರನ್ನು ಭೇಟಿಯಾಗುವ ಹೊಸದೊಂದು ಆಸೆ ಚಿಗುರೊಡೆದಿತ್ತು.ಅವರ ಬರಹದ ಮಾಂತ್ರಿಕತೆಯೇ ಅಂಥದ್ದು ಬಿಡಿ.ಅವರ ವ್ಯಕ್ತಿತ್ವ...

ಕಥೆ

ಉಳ್ಳ: ಭಾಗ-೨

ಉಳ್ಳ ( ಭಾಗ-೧) ಆಗಷ್ಟೇ ಆಗಸ ಗುಡುಗಿ, ಭಿರ್ರೆಂದು ಸುರಿದು ತಣ್ಣಾಗಾಗಿದ್ದರೂ, ಯೌವ್ವನದ ಹೆಣ್ಣಿನ ಕೇಶರಾಶಿಯಷ್ಟು ಕಪ್ಪನೆಯ ಮೋಡಗಳು, ಪರಸ್ಪರ ಚುಂಬಿಸಲು ಶುರುಮಾಡಿದ್ದವು. ಮತ್ತೆ ಮಳೆಸುರಿಯುವುದು ಖಾತ್ರಿಯಾಗಿತ್ತು. ಊಟಮಾಡಿದ ಬಟ್ಟಲುಗಳನ್ನು ತೊಳೆದು, ಜಾಗವನ್ನು ಸಾರಿಸಿ, ಒರೆಸಿ, ಬಟ್ಟೆಯನ್ನು ಅಂಗಳಕ್ಕೆ ಹರಡಲು ಬಂದ ಆಯಿ, “ಮತ್ತ್ ಜೊರ್ಗುಡ್ತು ಅನ್ಸ್ತು...

ಕಥೆ

ಉಳ್ಳ ( ಭಾಗ-೧)

“ಚರಕ್..… ಬಳ್……” ಎಂದು ಆಯಿಯ ಕೈಯಿಂದ ಜಾರಿಸಿಕೊಂಡು ಕುದಿಯುತ್ತಿದ್ದ ತೆಂಗಿನೆಣ್ಣೆಯ ಬಂಡಿಯೊಳಗೆ ಬಿದ್ದ ಹಪ್ಪಳವೊಂದು “ಸುಸ್ಸ್…. ಸುಸ್ಸ್ ಸ್ಸ್ ಸ್ಸ್ ಸ್ಸ್……” ಎಂದು ಸದ್ದು ಮಾಡಿ, ತನ್ನಿನಿಯನನ್ನು ಸೇರಿದ ಹೆಣ್ಣು ಮುಸುಗಿನೊಳಗೆ ಮುದ್ದಿಸಿ, ಮುಲುಗಾಡಿ, ಮುರುಟಿ ಮಲಗಿದಂತೆ ಮೊದಲಿನ ಕೈಯಗಲದ ರೂಪ ಕಳೆದುಕೊಂಡು, ಎಪರಾತಪರಾ...

ಅಂಕಣ

ಮುಸ್ಲಿಂ ಜಗತ್ತಿನ ತಲ್ಲಣಗಳು

ಛೆ!! ಮುಸ್ಲಿಂ ಜಗತ್ತು ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಇರಾಕ್-ಸಿರಿಯಾಗಳಲ್ಲಿ ತಮ್ಮದೇ ಜನರ ಉಪಟಳದಿಂದ ಬೇಸತ್ತು ಇನ್ನಿತರೇ ದೇಶಗಳೆಡೆಗೆ ಲಕ್ಷಾಂತರ ಜನ ಯೂರೋಪಿನ ಇತರೆ ರಾಷ್ಟ್ರಗಳೆಡೆಗೆ ಹೊರಡುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಡೆನ್ಮಾರ್ಕ್’ನಲ್ಲಿ ಮುಸ್ಲಿಂ ಸಮುದಾಯ ಕುರಾನ್’ನ್ನು ಮೂಲವಾಗಿಟ್ಟುಕೊಂಡು ಸಂವಿಧಾನ ರಚನೆಯಾಗಬೇಕೆಂದು ಹಠ ಹಿಡಿದು...