Author - Prasanna Hegde

ಅಂಕಣ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಂಸ್ಕೃತಿಯ ಹರಣ

‘ಅಭಿವ್ಯಕ್ತಿ ಸ್ವಾತಂತ್ರ್ಯ’ ಸದ್ಯಕ್ಕೆ ಭಾರತದಲ್ಲಿ ವಿಪರೀತ ಸದ್ದು ಮಾಡುತ್ತಿರುವ ವಿಷಯ. ಈ ಎಡಪಂಥೀಯ ಬುದ್ಧಿಜೀವಿಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸಗಳ ಮೇಲೆ ದಾಳಿಮಾಡಿ ತಲೆಮರೆಸಿಕೊಳ್ಳಲು ಬಳಸಿಕೊಂಡಿರುವುದೇ ಈ ‘ಅಭಿವ್ಯಕ್ತಿ ಸ್ವಾತಂತ್ರ್ಯ’ವನ್ನು. ಮೋದಿ ಪ್ರಧಾನಿಯಾದಾಗಿನಿಂದ ಇವರ ‘ಅಭಿವ್ಯಕ್ತಿ ಸ್ವಾತಂತ್ರ್ಯದ’...

ಅಂಕಣ

ಬದಲಾವಣೆಯ ವಿರೋಧಿಸುವ ಮೊದಲು ಸ್ವಲ್ಪ ಯೋಚಿಸಿ

ಜಿ.ಎಸ್.ಟಿ. ಒಂದು ಹೊಸ ತೆರಿಗೆ ಸಾಮ್ರಾಜ್ಯ. ಈ ಸಾಮ್ರಾಜ್ಯವ ಕಟ್ಟಬೇಕಾದರೆ ಎಲ್ಲವೂ ಹೊಸದರಿಂದಲೇ ಶುರುವಾಗಬೇಕು. ಒಂದು ವೇಳೆ ಮೋದಿ ಈ ವ್ಯವಸ್ಥೆಯ ತರದೇ ಇದ್ದರೆ? ಅದು ಚರ್ಚೆಯ ಇನ್ನೊಂದು ವಿಷಯವಾಗುತ್ತದೆ. ಆದರೆ ಸಂಪೂರ್ಣ ತೆರಿಗೆ ವ್ಯವಸ್ಥೆಯನ್ನು ಬದಲಿಸುವ ದೊಡ್ಡ ಧೈರ್ಯ ಮಾಡಿದರಲ್ಲ ಅದು ನನಗೆ ಖುಷಿ ಕೊಟ್ಟಿದೆ. ಹೊಸಮನೆಗೆ ಅಥವಾ ಒಂದು ಸಣ್ಣ ರೂಮಿಗೆ...

ಅಂಕಣ

ಸುಳ್ಳು ಮಾತನಾಡಿದರೆ ನಿಮ್ಮ ಸಾಮಾಜಿಕ ಬದ್ಧತೆಯನ್ನೂ ನಾವು...

ನಟರುಗಳ ಆರ್ಭಟ ಜೋರಾಗಿದೆ. ತೆರೆ ಮೇಲೆ ಯಾರೋ ಬರೆದುಕೊಟ್ಟ ಸಂಭಾಷಣೆಯನ್ನು ಹೇಳುವ ನಟರು ಈಗ ಕೆಲವು ದಿನದ ಹಿಂದೆ ತೆರೆಯಿಂದಾಚೆಗೂ ಬಂದು ಅಪ್ರಬುದ್ಧವಾಗಿ ಒದರುತ್ತಿದ್ದಾರೆ. ತೆರೆ ಮೇಲೆ ಸಂಭಾಷಣೆಯನ್ನು ಯಾರೋ ಬರೆದುಕೊಟ್ಟಂತೆ ಹೇಳುವ ಮೊದಲು ಸ್ವಲ್ಪ ‘ಅನಾಲಿಸಿಸ್’ ಮಾಡುವುದು ನಟನ  ಜವಾಬ್ದಾರಿ. ಎಷ್ಟೋ ನಟರು ಇದನ್ನು ಪಾಲಿಸಬಹುದು. ಈಗ ಕೆಲವು ದಿನಗಳ...

ಸಿನಿಮಾ - ಕ್ರೀಡೆ

ಬದುಕಿನ ಸೂಕ್ಷ್ಮ ಸಂವೇದನೆಗಳ ಗುಚ್ಛ ‘ದಯವಿಟ್ಟು ಗಮನಿಸಿ’

ಕನ್ನಡ ಚಿತ್ರಗಳ ಸೊಬಗು, ಶೃಂಗಾರ ಎಲ್ಲವೂ ಬದಲಾಗುತ್ತಿದೆ ಮತ್ತು ಸುಂದರವಾಗುತ್ತಿದೆ. ಸದ್ಯಕ್ಕೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸಿದ್ದ ಚಿತ್ರಗಳಲ್ಲಿ ರೋಹಿತ್ ಪದಕಿಯವರ ‘ದಯವಿಟ್ಟು ಗಮನಿಸಿ’  ಚಿತ್ರ ಕೂಡ ಒಂದು.ಟ್ರೇಲರ್’ಗಳಿಂದಲೇ ಸದ್ದು ಮಾಡಿದ್ದ ‘ದಯವಿಟ್ಟು ಗಮನಿಸಿ’ಯನ್ನು ನೋಡಿದ ಮೇಲೆ ನನಗನ್ನಿಸಿದ್ದು ಇದೊಂದು ಗಮನಿಸಲೇಬೇಕಾದ ಚಲನಚಿತ್ರ. ಒಂದು ರೈಲು...

ಅಂಕಣ

ಭಾರತೀಯ ಸನಾತನ ಸಂಸ್ಕಾರ ಮತ್ತು ಪರಂಪರೆಯ ಪ್ರತಿನಿಧಿ ‘ನಮ್ಮ...

ಕೆಳಮಧ್ಯಮ ವರ್ಗದ ಕುಟುಂಬದ ಮೈದಿನ್ ಕುಂಞ್ ಮತ್ತು ಪಾತಿಮಾ ದಂಪತಿಗೆ 1963 ರಲ್ಲಿ ಜನ್ಮತಾಳಿದ ಐದನೆಯ ಮತ್ತು ಕೊನೆಯ ಮಗ ಸ್ವಲ್ಪ ಭಿನ್ನವಾಗಿ ಬೆಳೆಯುತ್ತಾ ಬಂದ. ಎಳೆಯ ವಯಸ್ಸಲ್ಲೇ ಚಂದಮಾಮದ ಕಥೆಗಳನ್ನು ಅದಮ್ಯ ಉತ್ಸಾಹದಿಂದ ಓದಿ ಪೌರಾಣಿಕ ಪಾತ್ರಗಳಿಂದ ಪಡೆದ ಸ್ಪೂರ್ತಿ,  ಪ್ರಹ್ಲಾದ ಚರಿತ್ರೆಯಲ್ಲಿ ಸಿಕ್ಕ ಅವಕಾಶ, ಶೈಕ್ಷಣಿಕ ಹಂತದಲ್ಲಿಯೂ ಆ ಹುಡುಗನಿಗೆ ಯಕ್ಷಗಾನದತ್ತ...

ಅಂಕಣ

ರಾಷ್ಟ್ರೀಯತೆ ನಮ್ಮ ನರನಾಡಿಗಳಲ್ಲಿ ಅವ್ಯಾಹತವಾಗಿ ಪಸರಿಸಲಿ

ಕಾಲ ಬದಲಾಗಿದೆ. ಹೌದು, ಇದು ಆಗಲೇಬೇಕಿತ್ತು. 2014ರ ಮೊದಲು ಕೆಲವು ವ್ಯಕ್ತಿಗಳ ಮೇಲಿನ ನನ್ನ ವೈಚಾರಿಕ ದೃಷ್ಟಿಕೋನ ಬೇರೆಯದೇ ಆಗಿತ್ತು ಮತ್ತು ಈಗ ಇವತ್ತಿನ ಸಮಯದಲ್ಲಿ ಆ ದೃಷ್ಟಿಕೋನ ಬದಲಾಗಿದೆ. 2014ರ ಮೊದಲು ಮೇಧಾ ಪಾಟ್ಕರ್ ಎಂದರೆ ಅಪ್ರತಿಮ ಪರಿಸರ ಹೋರಾಟಗಾರ್ತಿ ಎಂದುಕೊಂಡಿದ್ದೆ ನಾನು, 2014ರ ಮೊದಲು ಅರುಂಧತಿ ರಾಯ್ ಎಂದರೆ ಅಪ್ರತಿಮ ದೇಶಭಕ್ತೆ ಎಂದುಕೊಂಡಿದ್ದೆ...

Featured ಅಂಕಣ

ವೈದ್ಯರ ನಿರ್ಲಕ್ಷಕ್ಕೆ ಶಿಕ್ಷೆಯೇನು ಹಾಗಾದ್ರೆ??

ಅನಂತಕುಮಾರ್ ಹೆಗಡೆ, ಸದ್ಯದ ಹಾಟ್ ಟ್ರೆಂಡಿಂಗ್ ವ್ಯಕ್ತಿ. ಬಯಸದೆ ಬಂದ ಭಾಗ್ಯ ಎಂಬಂತೆ ಸೆಪ್ಟೆಂಬರ್ ಮೂರರಂದು ಕೇಂದ್ರ ಸಚಿವರಾಗಿ ಅವರು ಅಧಿಕಾರ ಸ್ವೀಕರಿಸಿದರು. ಅದಾಗಿ ಮೂರು ದಿನದ ನಂತರ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಕೆ.ಕೆ. ಅಗರವಾಲ್‌ ಪ್ರಧಾನಿ ಮೋದಿ ಅವರಿಗೊಂದು ಪತ್ರ ಬರೆದರು.  ವೈದ್ಯರ ಮೇಲಿನ ಹಲ್ಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಅನಂತಕುಮಾರ್‌...

ಅಂಕಣ

ಬದಲಾದ ಕಾಲಘಟ್ಟದಲ್ಲಿ ‘ಸೂರ್ಯ’ ಮತ್ತು ‘ಶಶಿ’...

ಒಬ್ಬ ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಮಾನದಂಡ ಯಾವುದು? ಚೆನ್ನಾಗಿ ಓದಿರುವ, ಒಳ್ಳೆಯ ವಾಕ್ಚಾತುರ್ಯತೆಯನ್ನು ಹೊಂದಿರುವ ಮತ್ತು ಸಾಮಾಜಿಕವಾಗಿ ಅತ್ಯಂತ ವಿನಮ್ರನಾಗಿರುವವರನ್ನು ಯಶಸ್ವೀ ರಾಜಕಾರಣಿ ಎನ್ನಬಹುದೇ? ಇಲ್ಲ,ನನ್ನರ್ಥದಲ್ಲಿ ಇವರನ್ನು ‘ಸಭ್ಯ ರಾಜಕಾರಣಿ’ ಎನ್ನಬಹುದು. ಹಾಗಾದರೆ ಒಬ್ಬ ಯಶಸ್ವಿ ರಾಜಕಾರಣಿ ಎನ್ನುವುದು ಆತ ರಾಜಕೀಯದ ಉನ್ನತ...

ಅಂಕಣ

ಮೌಲ್ಯಾಧಾರಿತ ರಾಜಕಾರಣದ ಹುಡುಕಾಟಕ್ಕೆ ಉತ್ತರವಾದವರು “ರಾಮಕೃಷ್ಣ...

“ರಾಮಕೃಷ್ಣ ಹೆಗಡೆ ದೊಡ್ಮನೆ” ಸುಮಾರು ದಿನದಿಂದ ನನ್ನ ಆವರಿಸಿರುವ ವ್ಯಕ್ತಿತ್ವ. ವ್ಯಕ್ತಿತ್ವ ಅನ್ನುವುದಕ್ಕಿಂತ ಸಿದ್ಧಾಂತ ಅಥವಾ ಒಂದು ಮೌಲ್ಯ ಎನ್ನಬಹುದೇನೋ. ಅವರು ನನ್ನೂರಿನವರು ಹೌದು ನಮ್ಮ ಹವ್ಯಕರು. ಕೆಲವರು ನಮ್ಮನ್ನು ವಿಪರೀತವಾಗಿ ಆವರಿಸಿಕೊಂಡಾಗ ಅವರ ವಿಚಾರಗಳೇ ನಮ್ಮನ್ನು ಸುತ್ತುವರಿದು, ಪ್ರತಿಕ್ಷಣವೂ ಅವರ ಬಗ್ಗೆಯೇ ಯೋಚಿಸುವಂತೆ ಮನಸ್ಸು...

ಅಂಕಣ

ಕೊನೆಗೂ ಪ್ರಶ್ನೆಯಾಗಿಯೇ ಉಳಿದೆಯಾ ಇಂದಿರಾ?

ಈಕೆ ಭಾರತವೆಂಬ ರಾಷ್ಟ್ರವನ್ನು ಸರ್ವಾಧಿಕಾರಿಯಂತೆ ಆಳಿದ ಮೊದಲ ಮತ್ತು ಕೊನೆಯ ಪ್ರಧಾನಿ.ಈಕೆಯ ಬಗ್ಗೆ ಓದಲು ಶುರುಮಾಡಿ, ನೋಡಿ ಅಬ್ಬಾ!! ಅನ್ನಿಸುವಷ್ಟು ಆವರಿಸಿಕೊಳ್ಳುತ್ತಾಳೆ ಈಕೆ. ತನ್ನ ಸುಪರ್ದಿಯಲ್ಲಿ ದೇಶ ಕಟ್ಟಿದಳೋ ಅಥವಾ ಕೆಡವಿದಳೋ ಅದು ಎರಡನೇ ಪ್ರಶ್ನೆ ಅದಲ್ಲಕ್ಕಿಂತಲೂ interesting ಅವಳ ಖಾಸಗೀ ಜೀವನ. ಒಬ್ಬ ಜವಾಬ್ದಾರೀ(ನೆಹರು ಬೇಜವಾಬ್ದಾರಿ ಆಗಿದ್ದರೂ ದೇಶ...