ಅಂಕಣ

Featured ಅಂಕಣ

ಬಿಟ್ಟಿ ಗಂಜಿಗಾಗಿ ಬೇಕೆ ಇಂಥ ಭಂಡ ಬಾಳು?

ನಮ್ಮಲ್ಲಿ ಅನುದಿನವೂ ನಕಲಿ ಹೋರಾಟಗಾರರು,ಖೊಟ್ಟಿ ವಿಚಾರವಾದಿಗಳು, ಸ್ವಯಂಘೋಷಿತ ಸಾಕ್ಷಿಪ್ರಜ್ಞೆಗಳು ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಿದ್ದಾರೆ. ಇವರೆಲ್ಲರ ಅಜೆಂಡಾ ಒಂದೇ: ಸದ್ಯಕ್ಕೆ ಅಧಿಕಾರದಲ್ಲಿರುವ ಬಿಜೆಪಿ ಸರಕಾರವನ್ನು ಯೇನಕೇನ ಪ್ರಕಾರೇಣ ಉರುಳಿಸಬೇಕು; ಅಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಪರಂಗಿಮುಖಿ ಸೋನಿಯಾ ಗಾಂಧಿಗೆ ಅಧಿಕಾರದ...

Featured ಅಂಕಣ

ಕೃಷ್ಣಮಠದ ಅನ್ನದಾನ ರಾಷ್ಟ್ರೀಯ ಸಮಸ್ಯೆಯೆ?

ಕೆಲವರು ಬ್ರಾಹ್ಮಣರ ಊಟದ ಸಂಪ್ರದಾಯಗಳು ಬೇರೆ ಎಂದು ಸಾಧಿಸಲು ಹೋಗುತ್ತಿದ್ದಾರೆ. ಏನೇ ಹೇಳಲಿ, ಹೇಗೇ ಹೇಳಲಿ, ಇವೆಲ್ಲ ಒಂದು ಬಗೆಯಲ್ಲಿ ಪಂಕ್ತಿಭೇದದ ಸಮರ್ಥನೆಯಂತೆಯೇ ಕಾಣುತ್ತವೆ ನನಗೆ. ಪಂಕ್ತಿಭೇದದ ಸಮರ್ಥನೆಗೆ ನಿಲ್ಲುವ ಮೊದಲು ಅದು ಯಾಕೆ ಮತ್ತು ಹೇಗೆ ಪ್ರಾರಂಭವಾಯಿತೆಂಬುದನ್ನು ವಿಶ್ಲೇಷಿಸಬೇಕು. ಒಂದಾನೊಂದು ಕಾಲದಲ್ಲಿ ಉಡುಪಿ ಮಠದಲ್ಲಿ ಬ್ರಾಹ್ಮಣರ ಓಡಾಟ...

ಅಂಕಣ

ಈ “ಚಲೋ”ಗಳಿಂದ ನಿಮ್ಮ ಬದುಕು “ಛಲೋ”ಆಗುವದಿಲ್ಲ ದಲಿತರೇ..

ಒಮ್ಮೆ ಬೆಂಗಳೂರಿನಲ್ಲಿ ಆಫಿಸಿನಿಂದ ಮನೆಗೆ ಹೋಗುತ್ತಿದ್ದೆ. ಮಳೆ ಜೋರಾಗಿ ಬರುತ್ತಿತ್ತು. ಬಸ್ ಹತ್ತಿದಾಗ ಬಹಳಷ್ಟು ಸೀಟ್’ಗಳ ಮೇಲೆ ನೀರು ಬಿದ್ದಿದ್ದರಿಂದ ಬಹಳಷ್ಟು ಜನ ಕೂತುಕೊಳ್ಳದೆ ನಿಂತುಕೊಂಡೇ ಇದ್ದರು. ನನಗೆ ಕೆಲಸದಿಂದ ಆಯಾಸವಾಗಿದ್ದರಿಂದ ಮತ್ತು ಬಹಳ ದೂರ ಪ್ರಯಾಣಿಸಬೇಕಿದ್ದರಿಂದ ನನ್ನ ಕರ್ಚೀಫನ್ನೇ ತೆಗೆದು ಒಂದು ಸೀಟ್’ನ್ನು ಒರೆಸಿ ಕೂತುಕೊಂಡೆ.ಅಷ್ಟರವರೆಗೆ...

ಅಂಕಣ

ಆತ್ಮಹತ್ಯೆಯ ನಿರ್ಧಾರದ ಬದಲು ಆತ್ಮವಿಶ್ವಾಸವಿರಲಿ

ಮನುಷ್ಯ ಪಕ್ಷಿಯಂತೆ ಹಾರುವುದನ್ನು ಕಲಿತ. ಮೀನಿನಂತೆ ಈಜುವುದನ್ನು ಕಲಿತ. ವಿಜ್ಞಾನ-ತಂತ್ರಜ್ಞಾನದ ಆವಿಷ್ಕಾರಗಳ ಜೊತೆಗೆ ವಿಭಿನ್ನವಾಗಿ ಗುರುತಿಸಿಕೊಂಡ. ವಿಕಾಸದ ವಿವಿಧ ಹೆಜ್ಜೆಗಳನ್ನಿಟ್ಟು ಉಳಿದ ಜೀವಿಗಳಿಗಿಂತ ವಿಶಿಷ್ಟವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡ. ಹೊಸ ಶತಮಾನದ ಹೊಸದೊಂದು ಕಾಲಘಟ್ಟದಲ್ಲಿರುವ ಮನುಷ್ಯನ ಸಾಧ್ಯತೆಗಳು ವಿವಿಧ ಬಗೆಗಳಲ್ಲಿ...

ಅಂಕಣ

ನಾನು – ನನ್ನದು

ಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ.  ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೊ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ ಇಲ್ಲ. ಒಂದಾ ಶಾಂತವಾಗಿ ಕುಳಿತು ಯಾವ ತಾರತಮ್ಯವಿಲ್ಲದೆ ವಿಮರ್ಷಿಸುವ ಬುದ್ಧಿ ಹೊಂದಿರಬೇಕು.  ಇಲ್ಲ ಬೇರೆಯವರು ಬೊಟ್ಟು ಮಾಡಿ...

ಅಂಕಣ

ದೇಶದ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಗಳೇನು?

ನೀರು. ಸಕಲ ಜೀವರಾಶಿಗಳಿಗೂ ಅರಿಯುವ ಏಕಮಾತ್ರ ಪದ. ಅದು  ಚಿಗುರುವ ಸಸ್ಯವಾಗಿರಲಿ ಅಥವಾ ಬಲಿತ ಮರವಾಗಿರಲಿ, ಮಾನವನಾಗಿರಲಿ ಅಥವಾ ಪ್ರಾಣಿ ಪಕ್ಷಿಗಳಾಗಿರಲಿ, ಶಾಕಾಹಾರಿ, ಮಾಂಸಾಹಾರಿ ಹೀಗೆ ಭೂಮಿಯ ಪ್ರತಿಯೊಂದು ಜೀವಕ್ಕೂ ಬೇಕಾಗಿರುವ ಜೀವನಧಾರ ಈ ನೀರು. ನೀರಿನ ವಿನಃ ಎಲ್ಲವೂ ಅಸ್ತಿರ. ಜೀವನವೇ  ದುಸ್ತರ! ನವೀಕರಿಸಬಹುದಾದ ಸಂಪನ್ಮೂಲಗಳಲ್ಲೊಂದಾಗಿದ್ದ ಜಲ ಇತ್ತೀಚಿನ...

ಅಂಕಣ

ಪ್ರಜಾವಾಣಿಯ ಸಂಪಾದಕರಿಗೊಂದು ಪತ್ರ

ಶ್ರೀಯುತ ಪದ್ಮರಾಜ ದಂಡಾವತಿ ಯವರಿಗೆ  ನಮಸ್ಕಾರಗಳು ಮಾನ್ಯರೇ , ಎಂದಿನಂತೆ ಇವತ್ತಿನ ಪ್ರಜಾವಾಣಿ ಪತ್ರಿಕೆ ಯನ್ನು ನೋಡಿದೆ. ಶ್ರೀ ರಾಮಚಂದ್ರಾಪುರ ಮಠದ ‘ಶಪಥ ಪರ್ವ” ಕಾರ್ಯಕ್ರಮದ ಕುರಿತಾಗಿ ಬಂದ ವರದಿಗಳನ್ನು ಓದಿದ ಮೇಲೆ ಇದನ್ನು ತಮಗೆ ಹೇಳಲೇ ಬೇಕು ಎಂದು ಪತ್ರವನ್ನು ಬರೆಯುತ್ತಿದ್ದೇನೆ . ನನ್ನ ಈ ಅಭಿಪ್ರಾಯ ತಮ್ಮ ಪತ್ರಿಕೆಯ ಬಹುತೇಕ ಓದುಗರ...

Featured ಅಂಕಣ

ನಮ್ಮೆಲ್ಲರ ಒಳಗೂ ಒಂದು ಹನೇಹಳ್ಳಿಯಿದೆ

ಖಂಡಾಂತರ ವಲಸೆ ಹೋಗುವ ಹಕ್ಕಿಗಳ ಬಗ್ಗೆ ಇತ್ತೀಚೆಗೆ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದಾಗ ಅದರಲ್ಲಿದ್ದ ಸಂಗತಿಯೊಂದು ಗಮನ ಸೆಳೆಯಿತು. ಅದೇನೆಂದರೆ ಕೆಲ ಹಕ್ಕಿಗಳು ಯಾವ ಗಡಿರೇಖೆಗಳ ತಲೆನೋವೂ ಇಲ್ಲದೆ ಸಾವಿರಾರು ಮೈಲಿಗಳ ದೂರಪ್ರಯಾಣ ಮಾಡುತ್ತವೆ. ಒಂದು ಜಾತಿಯ ಕೊಕ್ಕರೆಗಳು ಉತ್ತರಧ್ರುವದಿಂದ ಹೊರಟು ಯುರೋಪಿನ ಹಲವು ನದಿ-ಕೆರೆ-ಸಮುದ್ರಗಳಲ್ಲಿ ಇಷ್ಟಿಷ್ಟು ದಿನವೆಂಬಂತೆ...

ಅಂಕಣ ವಾಸ್ತವ

ನೈತಿಕತೆಗೀಗ ಡೇಂಜರ್ ಝೋನ್!

ಸರಿ ರಾತ್ರಿ (ಅದು ಮಧ್ಯರಾತ್ರಿ 12 ಗಂಟೆ) ಮಹಿಳೆಯೊಬ್ಬಳು ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋದಾಗ ಯಾವುದೇ ಅಪಾಯ ಆಕೆಗೆ ಸಂಭವಿಸಿಲ್ಲ ಎಂದಾದರೆ ನಮಗೆ ಸ್ವಾತಂತ್ರ್ಯ ದೊರಕಿದ್ದು ಅರ್ಥಪೂರ್ಣ ಎನಿಸುತ್ತದೆ. ನಮ್ಮ ದೇಶದ ತುಂಬಾ ಪಾಪ್ಯುಲರ್ ವಾಕ್ಯವಿದು. ಹೌದಾ? ಎಲ್ಲಾದರೂ ಉಂಟೇ? ಮೇಲಿನ ವಾಕ್ಯ ಓದಲು, ಬಾಯಿಪಾಠದ ಭಾಷಣ, ಲೇಖನಗಳಿಗಷ್ಟೇ ಮೀಸಲು ಎಂಬುದು ಎಲ್ಲರಿಗೂ...

ಅಂಕಣ

ಸಣ್ಣ ಕತೆಗಳ ಸಂಕಲನ ‘ಹೆಗ್ಗುರುತು’ – ಒಂದು ವಿಮರ್ಶೆ

‘ಹೆಗ್ಗುರುತು’-(ಸಣ್ಣ ಕತೆಗಳ ಸಂಕಲನ) ಲೇಖಕರು: ಕೆ.ಸತ್ಯನಾರಾಯಣ, ಪ್ರಕಾಶಕರು: ಮನೋಹರ ಗ್ರಂಥ ಮಾಲಾ, ಧಾರವಾಡ, ಪ್ರಥಮ ಮುದ್ರಣ: 2012, ಪುಟಗಳು: 160, ಬೆಲೆ: ರೂ.120-00 ಕೆ.ಸತ್ಯನಾರಾಯಣ ಮೂವತ್ತು ವರ್ಷಗಳಿಂದ ಸಣ್ಣ ಕತೆಗಳನ್ನು ಬರೆಯುತ್ತ ಬಂದಿದ್ದಾರೆ.  ಸೂಕ್ಷ್ಮವಾಗಿ ಗಮನಿಸಬೇಕಾದ ಕನ್ನಡದ ಸಣ್ಣ ಕತೆಗಾರರಲ್ಲಿ ಇವರೂ ಒಬ್ಬರು. ಕತೆಗಳಲ್ಲದೆ ಇವರು...