Author - Saroja Prabhakar

ಅಂಕಣ

ಕೃಷಿವಿಮೆ: ಕಂಡದ್ದಿಷ್ಟು, ಕಾಣದ್ದು ಇನ್ನೆಷ್ಟೋ – ೧

ಅದು 2014ರ ಮೇ ತಿಂಗಳ ಕೊನೆಯ ವಾರ. ಗುಜರಾತ್‍ನಲ್ಲಿ ಮುಖ್ಯಮಂತ್ರಿಯಾಗಿ ಸುಧಾರಣಾ ಪರ್ವವನ್ನು ಆರಂಭಮಾಡಿದ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಲಿ ಎಂದು ಆಶಿಸುತ್ತಿರುವ ದೇಶದ ಜನರ ಕನಸು ಕೈಗೂಡಿದ ದಿನಗಳಲ್ಲಿ ಎಲ್ಲ ರಂಗವೂ ಅವರ ಆಗಮನವನ್ನು ಸ್ವಾಗತಿಸುತ್ತಿದ್ದರೆ, ಕೃಷಿಕ್ಷೇತ್ರ ಮಾತ್ರ ನರೇಂದ್ರ ಮೋದಿಯವರ ಸರ್ಕಾರವನ್ನು ಎದುರುಗೊಂಡದ್ದು ಸತತ ಎರಡು ವರ್ಷಗಳ ಬರದ...

ಅಂಕಣ

ಡಸ್ಟ್ ಬೌಲ್ – 2

ಓದಿ: ‘ಡಸ್ಟ್ ಬೌಲ್’ – 1 ಮಾನವ ವಲಸೆ: 1935ರಲ್ಲಿ ಬಹಳಷ್ಟು ಕುಟುಂಬಗಳು ತಮ್ಮ ಕೃಷಿಭೂಮಿಯನ್ನು ತೊರೆದು ಬೇರೆ ಕೆಲಸ ಹುಡುಕಿಕೊಳ್ಳಲಾರಂಭಿಸಿದರು. ಬರಗಾಲ ಅಷ್ಟೇ ತೀವ್ರವಾಗಿತ್ತು. ಡಸ್ಟ್‍ಬೌಲ್‍ನ ತೀವ್ರತೆಯು ಟೆಕ್ಸಾಸ್, ಓಕ್ಲಹಾಮಾ ಹಾಗೂ ಗ್ರೇಟ್‍ಪ್ಲೇನ್ಸ್‍ನಿಂದ ಸುತ್ತಮುತ್ತಲ ಪ್ರದೇಶಕ್ಕೆ ಜನರನ್ನು ಭಾರಿಪ್ರಮಾಣದಲ್ಲಿ ಗುಳೆ ಎಬ್ಬಿಸಿತು. 500,000ಕ್ಕಿಂತ ಹೆಚ್ಚು...

ಅಂಕಣ

‘ಡಸ್ಟ್ ಬೌಲ್’ – 1

ಹಾಲಿವುಡ್ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿದ ‘ಇಂಟಸ್ಟೆಲ್ಲರ್’ ಸೈನ್ಸ್ ಫಿಕ್ಷನ್ ಥೀಮ್ ಬಳಸಿ ಮಾಡಿದ ಸಿನೆಮಾ. 2014ರಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನೆಮಾ ಇದು. ಕಥಾನಾಯಕ ನಾಸಾ ಪೈಲಟ್. ಪತ್ನಿಯನ್ನು ಕಳೆದುಕೊಂಡಿದ್ದ ಆತ ತನ್ನ ಮಾವ ಹಾಗೂ ಮಕ್ಕಳೊಡನೆ ಒಂದು ಫಾರ್ಮ್ ಮಾಡಿಕೊಂಡು ಅಲ್ಲಿ ವಾಸಿಸುತ್ತಿರುತ್ತಾನೆ. ಬೆಳೆಗಳಿಗೆ...

ಪ್ರವಾಸ ಕಥನ

ಕರ್ನಾಟಕದ ತಿರುಪತಿ ಮಂಜುಗುಣಿ

ಸಹ್ಯಾದ್ರಿಯ ಮಡಿಲಿನಲ್ಲಿ ತಣ್ಣಗೆ ಮಲಗಿದ ಪುಣ್ಯಕ್ಷೇತ್ರ ಮಂಜುಗುಣಿ  ಉತ್ತರಕನ್ನಡ ಜಿಲ್ಲೆ ಶಿರಸಿಯಿಂದ ಸುಮಾರು 27-28 ಕಿ.ಮಿ. ಹಾಗೂ ಅಂಕೋಲದಿಂದ 31-32 ಕಿ.ಮಿ. ದೂರದಲ್ಲಿದೆ. ಚಳಿಗಾಲದಲ್ಲಿ ಸುತ್ತುವರಿಯುವ ದಟ್ಟಮಂಜಿನಿಂದಾಗಿ ‘ಮಂಜುಗುಣಿ’ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ. ಅರಣ್ಯದಿಂದ ಸುತ್ತುವರಿದ ಈ ಕ್ಷೇತ್ರವನ್ನು ‘ಕರ್ನಾಟಕದ ತಿರುಪತಿ’ ಎಂದೇ...

ಅಂಕಣ

ಶಿಕ್ಷಣವ್ಯವಸ್ಥೆಯ (ಐಐಟಿ,ಜೆಇಇ)  ಎರಡು ಮುಖಗಳು

ಪ್ರತಿವರ್ಷ ಏಪ್ರಿಲ್-ಮೇ ತಿಂಗಳು ಬಂತೆಂದರೆ ರಾಷ್ಟ್ರೀಯ ಪತ್ರಿಕೆಗಳಲ್ಲಿ ಐಐಟಿ,ಜೆಇಇಯ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತದೆ. ಮೊದಲೆಲ್ಲ ಬೇರೆಬೇರೆ ತಾಂತ್ರಿಕ ಸಂಸ್ಥೆಗೆ ಪ್ರವೇಶ ಪರೀಕ್ಷೇ ಬೇರೆಬೇರೆಯೇ ಇತ್ತು. ಈಗ ಜೆಇಇ ಮೇನ್ಸ್ ಮಾಡಿ ಬಳಿಕ ಅದರಲ್ಲಿ ಆಯ್ಕೆ ಮಾಡಿ ಐಐಟಿ ಪ್ರವೇಶ ಪರೀಕ್ಷೇ ಮಾಡಲಾಗುತ್ತದೆ. ಉಳಿದವರು ಉಳಿದ ತಾಂತ್ರಿಕ ಸಂಸ್ಥೆಗೆ ಸೇರಬಹುದಾಗಿದೆ...