“ನನಗೆ ಎರಡನೇ ತರಗತಿಯಲ್ಲಿದ್ದಾಗ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆಸಿದ ಸ್ಪರ್ಧೆಯಲ್ಲಿ ಬಂದ ಬಹುಮಾನವನ್ನು ನಾನು ಹಿಂದಿರುಗಿಸುತ್ತೇನೆ.” “ನನ್ನ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ನಾನು ಹಿಂದಿರುಗಿಸಬೇಕೆಂದಿದ್ದೇನೆ.” “ಹ್ವಾಯ್ ನನಗೂ ಒಂದು ಪ್ರಶಸ್ತಿ ಕೊಡಿ ಮಾರಾಯ್ರೆ ನಾನೂ ಅದನ್ನ ವಾಪಸ್ ಕೊಟ್ಟು ದೊಡ್ಡ್ ಮನುಷ್ಯ...
Author - Guest Author
ಕಲ್ಲಿಗೆ ಪೆಟ್ಟು ಬಿದ್ದಷ್ಟೂ ಅದು ಮೂರ್ತಿಯಾಗುವುದು
ಕೆಲವರಿಗೆ ಈ ಬದುಕೆಂಬ ಸಂತೆಯಲ್ಲಿ ಇಲ್ಲಗಳದ್ದೇ ಚಿಂತೆ. ನಮ್ಮ ಬಯಕೆಗಳೆಲ್ಲ ಯಾವತ್ತೂ ನಮ್ಮ ವ್ಯಾಪ್ತಿ ಪ್ರದೇಶದ ಹೊರಗಿರುತ್ತದೆ. ಈ ಬಯಕೆಗಳು ಒಂದೋ ನಮ್ಮ ರೇಂಜಲ್ಲಿರುವುದಿಲ್ಲ. ಇಲ್ಲಾ ನಮ್ಮ ರೇಂಜಲ್ಲಿರುವ ಬಯಕೆಗಳು ನಮಗೆ ಸಿಗುವುದಿಲ್ಲ. ಒಟ್ಟಿನಲ್ಲಿ ನಮಗೆ ಸುಖವಿರುವುದಿಲ್ಲ. ಬಹುಶಃ ಇದಕ್ಕೆಯೇ ಇರಬೇಕು ಹಿರಿಯರು ಹೇಳಿದ್ದು “ಇರದುದರೆಡೆಗೆ ತುಡಿವುದೇ ಜೀವನ” ಅಂತ...
ಕಳೆದೋದ ಗೆಜ್ಜೆಯ ದನಿ
ಬರೆದು ಬರಿದಾಗುವ ಹಂಬಲ ಅವಳಿಗೆ. ಆದರೂ ಬರಡಾಗಿ ಬಿಡುವೆನೇನೋ ಎಂಬ ಭಯ ಕೂಡ. ಭಾವಯಾನದ ಪಯಣದಲಿ ಜೊತೆಯಾದ ಜೀವ ದೂರವಾಗಿತ್ತು. ಅರಿವಿಲ್ಲದೆ ಬೆರೆತೆ ಸ್ನೇಹ ಪ್ರೀತಿಯ ಕನವರಿಕೆಯ ಕೈ ಹಿಡಿದಿತ್ತು. ಅದೇ ಆರಂಭ ಅವಳು ಅವನೆದುರು ಸೋಲಲಾರಂಬಿಸಿದ್ದು. ಸಂಭ್ರಮದ ಬದುಕಿನಲ್ಲಿ ಅವನ ಪಾಲಿರಲೆಂದು ಅವಳ ನಿರೀಕ್ಷೆ. ಅವನಿಗೆ..? ಪ್ರೀತಿಯ ಪರಾಕಾಷ್ಠೆಯ ಅರಿವಾಗಲೇ ಇಲ್ಲ.ಕಣ್ಣೊಳಗಿನ...
ಆಯ್ಕೆ
ರಭಸವಾಗಿ ಓಡಿ ಬಂದ ಶಾಲಿನಿ ಏದುಸಿರು ಬಿಡುತ್ತ ಅಲ್ಲೆ ಪಕ್ಕದಲ್ಲೆ ನಿಂತಿದ್ದ ತನ್ನ ತಂದೆಯ ಮುಖವನ್ನೇ ದಿಟ್ಟಿಸಿ ನೋಡಿದಳು. “ ನೋ.. 3 ನಿಮಿಷ ಬೇಗ ತಲುಪಿದಿದ್ರೆ ಆಗಿರೊದು,, ಛೇ… ರಾಷ್ಟ್ರೀಯ ದಾಖಲೆ ಸಮ ಮಾಡಲು ಇನ್ನೂ ಕಠಿಣ ಶ್ರಮ ಬೇಕು ಮಗಳೆ “ ಎಂದು ತುಸು ಬೇಸರದಿಂದಲೇ ನುಡಿದರು. ಅವರ ಬೇಸರಕ್ಕೂ ಒಂದು ಅರ್ಥವಿತ್ತು. ಅಂದಿನ ಕಾಲಕ್ಕೆ ಅವರೂ ಒಬ್ಬ ನೈಜ ಕ್ರೀಡಾಪಟು...
ಪ್ರಶಸ್ತಿ ವಾಪಾಸ್ ಕ್ಯೂ
ಕಾರ್ಟೂನ್: ಎಷ್ಟು ಬಾಕಿ ಉಳಿದಿವೆ ಸರ್?
P. G Narayana
ಕದಿಂಚೇ ಭೂತಾನ್-: ಭಾಗ-೨
ಶಾಂತಿ ಮತ್ತು ಸೌಹಾರ್ದತೆಯ ಸಂಕೇತ ಥಿಂಪಾ ಪಿಂಗಿ: ಥಿಂಪಾ ಪಿಂಗಿಯ ಬಗ್ಗೆ ಪಾರೋವಿನ ಆರ್ಟ್ ಗ್ಯಾಲರಿ ಒಂದರ ಒಡೆಯ ಕರ್ಮ ಎಂಬಾತ ಹೇಳಿದ ಸುಂದರ ಕಥೆಯಿದು. ಬಹಳಾ ಹಿಂದೆ ಕಾಶಿಕಾ ಎಂಬೊಂದೂರಿನಲ್ಲಿ ಒಬ್ಬ ರಾಜನಿದ್ದನಂತೆ. ರಾಜನಿಗೂ, ಪ್ರಜೆಗಳಿಗೂ ಮಧ್ಯೆ ಒಮ್ಮೆ ಜೋರು ಗಲಾಟೆ. ವಿಷಯವೇನೆಂದರೆ, ರಾಜನ ಪ್ರಕಾರ ರಾಜ್ಯ ಸುಭಿಕ್ಷವಾಗಿರುವುದೂ ಹಾಗೂ ರಾಜ್ಯದ ಸಮಸ್ತ ಜನತೆ...
ಯುವಜನತೆಯ ಚಿತ್ತ-ಎತ್ತ?
ಒಂದು ದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವೂ ಕೂಡಾ ಒಂದು ಯುವರಾಷ್ಟ್ರ.ಅರ್ಥಾತ್ ನಮ್ಮ ದೇಶದ ಒಟ್ಟು ಜನಸಂಖ್ಯೆಯು ಶೇ ೬೦ ರಷ್ಟು ಯುವಜನತೆಯನ್ನು ಹೊಂದಿದೆ. ಯುವಜನತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ಅತಿವೇಗವಾಗಿ...
ಎಲ್ಲಿ ಹೋದವು ಆ ಶಿಸ್ತಿನ ಅರ್ಥಪೂರ್ಣ ದಿನಗಳು??
ನನ್ನ ಸಹೋದ್ಯೋಗಿಯೊಬ್ಬರ ತಂದೆ ಅಂದಿನ ಕಾಲದಲ್ಲಿ ಚಾಮರಾಜನಗರದ ಶಾಸಕರಾಗಿದ್ದರು. ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈಗ ವಿಶ್ರಾಂತಿ ಜೀವನ ನಡೆಸುವುದರೊಂದಿಗೆ ಅದೇ ಶಿಸ್ತು, ಓದುವ ಹವ್ಯಾಸ, ದಿನ ನಿತ್ಯದ ಬೆಳವಣಿಗೆಯ ಸಂಪೂರ್ಣ ಮಾಹಿತಿ ಅವರಿಗಿದೆ. ಶ್ರೀಯುತರಿಗೆ ಈಗ ವಯಸ್ಸು 90 + ವರ್ಷಗಳು ಅಷ್ಟೇ. ಅವರ ಮಾತಿಗೆ ಸುತ್ತಮುತ್ತಲು ಇಂದಿಗೂ ಅಷ್ಟೇ...
ರಷ್ಯಕ್ಕೆ ಅಮೆರಿಕೆಯ ಬೆದರಿಕೆ
ಅಮೇರಿಕಾ ಅಂದ ಕೂಡ್ಲೇ ನೆನಪಾಗೋದು ವೈಭವೋಪೇತ ಜೀವನ, ಸಕಲ ಸಂಪತ್ತುಗಳ, ಶ್ರೀಮಂತ ಮಾಯಾನಗರಿಗಳ ದೇಶ ಅದು ಅನ್ನೋ ವಿಷ್ಯ. ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿ. ಜಗತ್ತಿನ ದೊಡ್ಡಣ್ಣ. ಮತ್ತು ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರ. ಅದರೊಟ್ಟಿಗೆ ಜಗತ್ತಿನ ಸಕಲ ರಾಜಕೀಯ ಬೆಳವಣಿಗೆಗಳ,ಬದಲಾವಣೆಗಳ ಮೂಲ ಸ್ಥಾನ. ಇಡೀ ವಿಶ್ವವೇ ಆಮೇರಿಕೆಯ ಸುತ್ತ ಸುತ್ತುತಿದೆಯೇನೋ...