ಆ ದಿನದ ಸಂಚಿಕೆಯಿಲ್ಲ…ತೊಳಲಾಟ ನಿಲ್ಲುವುದಿಲ್ಲ
ವಿಜಯದಶಮಿಯ ದಿನ ಎಂದಿನಂತೆ ಬೆಳಿಗ್ಗೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಕಾಫಿ ಲೋಟವನ್ನು ಹಿಡಿದು ದಿನಪತ್ರಿಕೆಗಾಗಿ ಜಾಲಾಡಲು ಶುರುಮಾಡಿದೆ, ಇನ್ನು ಪೇಪರ್ ಹಾಕುವ ಹುಡುಗ ದಿನಪತ್ರಿಕೆಯನ್ನು ಹಾಕಿಲ್ಲವೇನೋ…
ವಿಜಯದಶಮಿಯ ದಿನ ಎಂದಿನಂತೆ ಬೆಳಿಗ್ಗೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಕಾಫಿ ಲೋಟವನ್ನು ಹಿಡಿದು ದಿನಪತ್ರಿಕೆಗಾಗಿ ಜಾಲಾಡಲು ಶುರುಮಾಡಿದೆ, ಇನ್ನು ಪೇಪರ್ ಹಾಕುವ ಹುಡುಗ ದಿನಪತ್ರಿಕೆಯನ್ನು ಹಾಕಿಲ್ಲವೇನೋ…
ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮಲ್ಲಿ ಎಂಟು ಪ್ರಕಾರದ ವಿವಾಹ ಪದ್ಧತಿಗಳಿವೆ. ಆದರೆ ಬಹುತೇಕ ಎಲ್ಲರೂ ಒಂದೇ ರೀತಿಯಲ್ಲಿ ಮದುವೆಯಾಗ್ತಾರೆ. ಆ ಮದುವೆಯ ವಿಧಾನದಲ್ಲಿ ಈ ಕಾಶೀಯಾತ್ರೆ ಅನ್ನೋ…
ಉಳಿದವರು ಕಂಡಂತೆ ಬಂದ ಮೇಲೆ “ಎಂತದಾ ಬೋಳಿಮಕ್ಳಾ.. ನಗ್ತಾ ಇದೀರಾ.. ಶೂಟ್ ಮಾಡ್ಬೇಕಾ?” ಎನ್ನುವ ಡೈಲಾಗನ್ನು ನೀವು ಒಮ್ಮೆಯಾದರೂ ಹೇಳಿರುತ್ತೀರಾ.. ಆ ಡೈಲಾಗ್ ಎಂತಹಾ ಕ್ರೇಜ್ ಹುಟ್ಟಿಸಿತ್ತೆಂದರೆ…
ರಕ್ಷಣೆಯ ವಿಚಾರದಲ್ಲಿ ಮೃದು ಮತ್ತು ಕಠಿಣ ಎರಡು ಸ್ವಾದಗಳು ಒಟ್ಟೊಟ್ಟಿಗೆ ಇರುವುದು ಎಂದರೆ ಕೊಂಚ ಗೊಂದಲಕ್ಕೆ ಒಳಗಾಗುವುದು ಸಹಜ... ಆದರೆ ನಮ್ಮ ದೇಶದಲ್ಲಿ ಈಗ ನಡೆಯುತ್ತಿರುವುದು ಅದೇ…
“ನೆತ್ತರ ಹನಿ ಮಣ್ಣಿಗೆ ಬಿದ್ದು ಆಕಾಶ ಕೆಂಪಾಗಿ ನೋವಿಗೆ ಹೊಸ ಅರ್ಥ ಬಂದು ಮನದಲ್ಲಿ ಈಗ ಕ್ರಾಂತಿಯ ಬೆಂಕಿ. ಸೂರಿನ ಸುಖವಿಲ್ಲ, ನಿದ್ದೆಯ ಕನಸಿಲ್ಲ. ಬಾ ಸಾಥೀ…
ನಿಜ ಹೇಳಿ ನೀವೆಷ್ಟು ಕೊಟ್ಟಿದ್ರಿ ಅದನ್ನು ಪಡೆಯಲು? ನಿಮ್ಮ ಪರಿಶ್ರಮದಲ್ಲಿ ಇತ್ತಾ ರಾಜಕೀಯದ ಪಾಲು? ನನಗಿನ್ನೂ ತಿಳಿಯದು, ಬಂತೇಕೆ ನಿಮಗೆ ಕೆಟ್ಟ ಬುದ್ಧಿ ಕೈಬಿಟ್ಟು, ಲೇಖನಿಯಿಂದ ಸಮಾಜದ ಅಂಕು-ಡೊಂಕು ತಿದ್ದಿ.ll ಕೇವಲ ಈಗಷ್ಟೆ ನಡೆಯುತ್ತಿಲ್ಲ ಅಮಾನವೀಯ ಹತ್ಯೆಗಳು ನಿರ್ಧಾಕ್ಷಿಣ್ಯವಾಗಿ ಉರುಳಿವೆ ಅದೆಷ್ಟೋ ಮುಗ್ದ ತಲೆಗಳು, ಭವ್ಯ ಭಾರತದ ಪುಟಗಳ ಹಿಂಸೆಯ ಹಸಿ ರಕ್ತ ನಿನ್ನೆಯದಲ್ಲ ಹೆಸರಿಗೆ 'ಜ್ಞಾನಿ'ಗಳಾದರೂ ಇವುಗಳರಿವು ನಿಮಗೆಕಾಗುತಿಲ್ಲ?ll ದೇಶಕ್ಕಾಗಬೇಕಾದ ಉಪಯುಕ್ತ ಕೆಲಸಗಳು ಇನ್ನೂ ಸಾಕಷ್ಟಿವೆ ಯುವ ಜನತೆಯು ಹಾದಿ ತಪ್ಪಲು ಕಾರಣಗಳೂ ಸಿದ್ಧವಾಗಿವೆ, ಅವನ್ನರಿತ ನೀವು ಸೂಕ್ಷ್ಮ ರೀತಿಯಿಂದ ಆಳವಾಗಿ ವಿಚಾರಿಸಿ ಬೆಂಕಿ ಹತ್ತಿಸುವಂತಹ ನಿಮ್ಮ ತುಪ್ಪದ ವಿಚಾರವ ಬದಿಗಿರಿಸಿ.ll ಕೊಲೆ, ಸುಲಿಗೆ, ಅತ್ಯಾಚಾರ ದಿನೇ ದಿನೇ ಹೆಚ್ಚಾಗುತ್ತಲೇ ಇವೆ ಅವೆಲ್ಲ'ಕೊಂದು' ಕೊಡಲು ನಿಮ್ಮ ಬಳಿ ಅಕಾಡಮೆ ಪ್ರಶಸ್ತಿಗಳೆಷ್ಟಿವೆ? ಕೇವಲ ಈ ಕಾರಣಕ್ಕೆ ಶುರುವಾದ ನಿಮ್ಮ ಹಾಸ್ಯ ಡೊಂಬರಾಟ ಪ್ರಶಸ್ತಿ ಹಿಂತಿರುಗಿಸುವುದೇ ಆಗಿದೆ ನಿಮಗೊಂದು ದೊಡ್ಡ ಆಟ.ll ಹಿಂತಿರುಗಿಸುವುದಾದರೆ... ಹಿಂತಿರುಗಿಸಿ ನಿಮ್ಮ ಸುಜ್ಞಾನದ ವಿಚಾರಗಳನ್ನು ಹಿಂತಿರುಗಿಸಿ ನಿಮ್ಮ ಜ್ಞಾನಭಂಡಾರದ ಜ್ಞಾನವನ್ನು, ಹಿಂತಿರುಗಿಸಿ ಈ ಸಮಾಜಕ್ಕೆ ಅಮೂಲ್ಯ ರೂಪದ ಕೊಡುಗೆಗಳ…
ಅದೊಂದು ದಿನ ಬೆಳಿಗ್ಗೆ ಸುಮಾರು ಮೂರು ಗಂಟೆಗೆ ಗಾಢ ನಿದ್ದೆಯಲ್ಲಿದ್ದ ನನ್ನ ಯಾರೋ ಎಬ್ಬಿಸಿದಂತಾಗಿ,ಬೆಚ್ಚಿಬಿದ್ದು ಎದ್ದುಕೂತೆ.ಸುತ್ತ ನೋಡ್ತೀನಿ ಯಾರೂ ಇಲ್ಲ! ಕನಸೋ? ಮಲಗಿದೆ... ಸ್ವಲ್ಪ ಹೊತ್ತಿನಲ್ಲಿ 'ಪಲ್ಲವೀ'ಎಂದು…
ಕೆಲವೊಮ್ಮೆ ನನಗೆ ನಾನೇ ಎಷ್ಟು ಅದೃಷ್ಟವಂತೆ ಎಂದು ಎನಿಸುತ್ತದೆ. ಏಕೆಂದರೆ ನಮ್ಮ ವಿದ್ಯಾರ್ಥಿ ಜೀವನ ಸುಖಮಯವಾಗಿ ಸಾಗಿತ್ತು. ಅಪ್ಪ ಅಮ್ಮ ಓದಲೆಂದು ಎಲ್ಲ ಸೌಕರ್ಯಗಳನ್ನು ಯಾವುದೇ ಅಡಚಣೆ…
'ಎರಡು ಮುಖದ' ಹಾವನ್ನು ನೋಡದೇ ಹೋದರೂ ಅದರ ಹೆಸರನ್ನಾದರೂ ಕೇಳಿರುತ್ತೇವೆ. ಅವುಗಳಿಗೆ ಎರಡು ಮುಖ. 'ಮಣ್ಣಮುಕ್ಕು' ಹಾವು ಅಂತಾನೂ ಪ್ರಸಿದ್ಧ ಅವು ಯಾಕೆಂದರೆ ಮಣ್ಣನ್ನು ತಿಂದುಕೊಂಡು ಬದುಕಬಲ್ಲವಂತೆ…
ಮಳೆ ಸುರಿಯುತ್ತಿದೆ,ಧೋ ಎಂದು. "ಎಂತ ಸಾವು ಮಾರ್ರೆ, ಬಟ್ಟೆ ಸ್ವಲ್ಪಸಾ ಒಣಗುದಿಲ್ಲ", ಆಚೆ ಮನೆಯವರು ಹೇಳುವುದು ಕೇಳಿತು. ಒಬ್ಬೊಬ್ಬರದ್ದು ಒಂದೊಂದು ಚಿಂತೆ. ನನಗಿನ್ನೂ ಶಾಲೆಯಿಂದ ಮಗ ಯಾಕೆ…