Author - Guest Author

ಕಥೆ

ನಾ ನಗುವ ಮೊದಲೇನೆ…

“ಸೀತಾರಾಮೂ.. ಸೀತಾರಾಮೂ..” ಏದುಸಿರು ಬಿಡುತ್ತಾ ಕರೆದಳು ರಂಗಿ. ಏನೇ ಎನ್ನುತ್ತಾ ಒಳಮನೆಯಿಂದ ಹೊರಗಡಿಯಿಟ್ಟ ಸೀತಾರಾಮ.. ಮನಸ್ಸಿನಲ್ಲಿರುವ ತಾತ್ಸಾರ ಮುಖದಲ್ಲೆದ್ದು ಕಾಣುತ್ತಿತ್ತು.. ಯಾಕಾದ್ರೂ ಈ ಮುದುಕಿ ಸಾಯುವುದಿಲ್ಲವೋ ಎಂಬ ತಾತ್ಸಾರವದು, ತನ್ನನ್ನು ಹೆತ್ತ ತಾಯಿ ಎಂಬ ತಾತ್ಸಾರ.. ಆಕೆ ಮಾಡಿದ ಪಾಪಕ್ಕೆ ಆಕೆ ಅನುಭವಿಸುತ್ತಿರುವುದು ಮತ್ತು ಅವಳಿಗೆ ನಾನು ಈ ರೀತಿಯ...

ಅಂಕಣ

ಮತಾಂತರದ ಅವಾಂತರ ಹೀಗೂ ಇರತ್ತೆ!

ಭಾರತದಲ್ಲಿ ನಡೆಯುತ್ತಿರುವ ಮತಾಂತರಗಳ ಬಗ್ಗೆ “ಸೀತಾರಾಮ್ ಗೋಯಲ್” ಅವರ “ಹುಸಿ ಜಾತ್ಯಾತೀತವಾದ” (ಅನುವಾದಿತ ಕೃತಿ) ಪುಸ್ತಕವನ್ನು ಓದಿದ್ದೆ. ಈ ಪುಸ್ತಕ, ಸ್ವತಂತ್ರ-ಪೂರ್ವ ಭಾರತದಲ್ಲಿ ಮತ್ತು ಸ್ವತಂತ್ರ್ಯೋತ್ತರ ಭಾರತದಲ್ಲಿ ಆದ ಕ್ರಿಶ್ಚಿಯನ್ ಮತಾಂತರಗಳ ಬಗ್ಗೆ ಆಳವಾದ ಬೆಳಕು ಚೆಲ್ಲುತ್ತದೆ. ಮತಾಂತರಕ್ಕೆ ಎಲ್ಲಿಂದ ಹಣ ಬರುತ್ತದೆ? ಹೇಗೆ ಬರುತ್ತದೆ? ಮತಾಂತರ ಮಾಡಲು...

ಅಂಕಣ

ಕಣ್ಣೀರು, ಮೃದುತ್ವ ಕೇವಲ ಹೆಣ್ಣುಮಕ್ಕಳ ಆಸ್ತಿಯಲ್ಲ

ಬೇಸಿಗೆ ರಜೆ ಕಳೆದು ಪುನಃ ಶಾಲೆ ಆರಂಭವಾದಾಗ ಮಗಳನ್ನು ಬಿಡಲು ಹೋಗಿದ್ದೆ, ರಜೆಯ ಮಜವನ್ನು ಅನುಭವಿಸಿ ತಾಯಿಯ ಬೆಚ್ಚನೆ ಮಡಿಲಿನಿಂದ ಶಾಲೆಗೇ ಹೋಗುವ ಸಂಕಟ ಅನುಭವಿಸುವ ಮಕ್ಕಳು ರಂಪಾಟ ಮಾಡುವುದು ಸಹಜ. ಕೈಯನ್ನು ಬಿಟ್ಟು ಒಳಗೆ ಹೋದ ಮಗಳ ಕಣ್ಣಲ್ಲೂ ಮೋಡ ಈಗಲೋ ಆಗಲೋ ಹನಿಯುವ ಸೂಚನೆ ಕೊಡುತ್ತಿತ್ತು. ಅವಳ ಸ್ಥಳದಲ್ಲಿ ಕೂರಿಸುವಾಗ ಆಂಟಿ ಅನ್ನುವ ಸ್ವರ ಕೇಳಿ ಪಕ್ಕಕ್ಕೆ...

ಕವಿತೆ

“ಪಾತ್ರ…”

ಜಗವ ಕಾಣುವ ಮೊದಲೇ ಹಸಿವನ್ನು ಕಳೆದವಳು.. ಇಟ್ಟ ಪುಟ್ಟ ಹೆಜ್ಜೆಗೆಲ್ಲ ಎದೆಹಾಲ ಕಸುವಿತ್ತವಳು.. ಗರ್ಭದಾ ಒಳಹೊರಗೂ ಸ್ವರ್ಗವನೇ ಹರಸಿಹಳು.. ಇಲ್ಲಿ `ಅವಳೊಬ್ಬ’ ತಾಯಿ.. ಒಂದೇ ನೂಲಿನ ಒಡಲಲಿ ಹುಟ್ಟಿದಾ ನವಿರು ಎಳೆಯು ಬಿಡಿ ದೇಹ ಹಿಡಿ ಜೀವ ತುಸುಮುನಿಸಿನಲಿ ಗುದ್ದು.. ಮರುಗಳಿಗೆ ಮುಗುಧತೆಯ ಮುದ್ದು.. ಇಲ್ಲಿ `ಅವಳೊಬ್ಬ’ ಅನುಜೆ.. ತೊದಲಿನಾ ಸೊಗಡಿಗೆ ಮೃದು...

ಪ್ರಚಲಿತ

“ಬರಗಾಲವಿದೆ,ವಿಶ್ವ ಕನ್ನಡ ಸಮ್ಮೇಳನ ಮಾಡಬೇಡಿ ಅಂತ ಕೂಗುವವರು ಮಸಾಲೆ ದೋಸೆ...

ಅಸಹಿಷ್ಣುತೆ ಎಂದರೆ ಏನು? ದೇಶದಲ್ಲಿ ಅದು ಇದೆ ಎಂದು ಎಂದು ಹೇಳುವವರು ಅದು ತನಗೆ ಮಾಡಿದ ಅನುಭವವೇನು ಎಂಬುದನ್ನೂ ಹೇಳಬೇಕು. ಹಾದಿಬೀದಿಯಲ್ಲಿ ಹೋಗುವವರು ಮಾತನಾಡಿದರೆ ಅದಕ್ಕೆ ಉತ್ತರದಾಯಿತ್ವ ಬೇಕಿಲ್ಲ. ಆದರೆ ಅಮೀರ್ ಖಾನ್, ಶಾರೂಖ್ ಖಾನ್, ಎ.ಆರ್.ರೆಹಮಾನ ಅಂಥವರು ಮಾತನಾಡಿದರೆ ಕೇಳಿ ಸುಮ್ಮನಿರಲಾಗುವುದಿಲ್ಲ. ಏಕೆಂದರೆ ಇವರೆಲ್ಲಾ ಜನಸಮೂಹದಿಂದ ವಸ್ತುಶಃ...

ಕವಿತೆ

ಹೈಕು

ನರಭಕ್ಷಕ ಹುಲಿಗೂ ಅನಿವಾರ್ಯ ಹೊಟ್ಟೆ ತುಂಬೋದು   ಮಾತೃ ಹೃದಯಿ ಕವಿಯೂ ಒಬ್ಬ ತಾಯಿ ಕವಿತೆ ಮಗು.   ಹೊಂಬಿಸಿಲಲ್ಲಿ ರೆಕ್ಕೆ ಚಾಚಿದ ಭಾನು ಜೋತೆಗೆ ನೀನು.   ತಾಯಿ ತೋಳಲ್ಲಿ ಮಗು ನಕ್ಕು ಅನಾಥ ಚಂದ್ರ ಮಂಕಾದ.   ಮೌನ ಅಂಕುಶ ಮಾತೆಂಬ ಮದಗಜ ಅಡಗಿಸಲು.   Makaranda Manoj Kumar manu.kannada@gmail.com

ಅಂಕಣ

ವೀರ ಯೋಧ

ಆವತ್ತು ಅಗಸ್ಟ್ 18-2015 ರ ಬೆಳಿಗ್ಗೆ ಪತ್ರಿಕೆಯೊಂದರ ಪುಟದಲ್ಲಿ ಸೈನಿಕ ಹುತಾತ್ಮನಾದ 10 ನೇ ವರ್ಷದ ಸ್ಮರಣೆಯ ಪ್ರಯುಕ್ತ ಚಿಕ್ಕ ನೆನಪಿನ ಸ್ಮರಣೆಯನ್ನು ಆತನ ತಂದೆ ಪ್ರತಿ ವರ್ಷದಂತೆ ಈ ವರ್ಷದ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ವೀರ ಯೋಧ ಕಾರವಾರದ ವಿನೋದ ಮಹಾದೇವ ನಾಯ್ಕ, ಈ ಸ್ಮರಣೆಯನ್ನು ನೋಡಿದ ಕೂಡಲೆ ಜಿಲ್ಲೆಯ ಯುವ ಬ್ರಿಗೇಡ್ ತರುಣರು ಕಾರವಾರದ ಕಡವಾಡದಲ್ಲಿರುವ...

ಅಂಕಣ

ಯೋಗ ಮತ್ತು ಅದರ ಮೂಲ ತತ್ವಗಳು

ಇವತ್ತಿನ ಕಾಲ ಘಟ್ಟದಲ್ಲಿ ಬಿರುಸಿನ ಜೀವನ ಶೈಲಿಯನ್ನು ಎಲ್ಲರು ಬಿರುಸಾಗಿ ಅಪ್ಪಿಕೊಳ್ಳುತ್ತಿದ್ದಾರೆ. ಬಿರುಸು ಅಥವ ವೇಗ ದೇಹಕ್ಕೆ ಖಂಡಿತ ಇಲ್ಲ; ದೇಹ ದಂಡಿಸುವ ಕ್ರಿಯೆಗಳು, ಉದ್ಯಮಗಳು, ಮತ್ತು ಕಾಯಕಗಳು ಶಿಥಿಲವಾಗುತ್ತಿವೆ. ಆದರೆ ಮನಸ್ಸು-ಚಿಂತನೆ-ಆಲೋಚನೆಗಳಿಗೆ ಸಂಬಂಧಿಸಿದಂತೆ ಈ ಯುಗ ಖಂಡಿತವಾಗಿಯು ಎಲ್ಲೆ ಮೀರಿ ವೇಗವಾಗಿ ಹರಿಯುತ್ತಿದೆ. ’ವಿಜ್ಞಾನ ಮತ್ತು...

ಕವಿತೆ

ಹೈಕು

ನನ್ನೆಲ್ಲಾ ಆಸೆ ಬರಿದಾಗಲೂ ಸಿದ್ಧ. ನಕ್ಕಾಗ ಬುದ್ಧ. ವೇಷ ಕಳಚಿ ನಿಂತೆ. ಬಯಲಸತ್ಯ ಗೋಚರಿಸಿತ್ತು ಶೀತಲತೆಗೆ ಬೆಚ್ಚಿ ಹಿಮಗಿರಿಗೂ ಕ್ಷಣ ನಡುಕ. ಮಳೆ ‘ದನಿ’ಗೆ ಕಾತುರದೀ ‘ನವಿಲು’ ಉತ್ಸಾಹದ ಬುಗ್ಗೆ. ಚಂದ್ರಕಾಣದೆ ಸಮುದ್ರ ಅಲೆಗಳಿಗೆ ಸಮೂಹ ಸನ್ನಿ. ಜೀವ ನೀಡದ ಬೇಡನ ‘ಸತ್ತ’ ಜಿಂಕೆ ಅಣಕಿಸಿತ್ತು. ಗುಟುಕು ನೀಡೋ ಹಕ್ಕಿಗೆ...

ಅಂಕಣ ಭಾವತರಂಗ

ಮನಸ್ಸಿದ್ದರೆ ಮಾರ್ಗವಿದೆ ಎಂದು ಸಾಧಿಸಿ ತೋರಿಸಿದ ಚಾಲಾಕಿ ಈಕೆ…

ಅವಳು ಇರಾ ಸಿಂಘಾಲ್. ಇತರರಂತೆ ಸಾಮಾನ್ಯಳಾಗಿದ್ದರೆ ಆಕೆಯ ಬಗ್ಗೆ ಬರೆಯುವ ಮನಸ್ಸು ಮಾಡುತ್ತಿರಲಿಲ್ಲವೇನೋ. ಆಕೆಗೆ ಬೆನ್ನುಹುರಿಗೆ ಸಂಬಂಧಿಸಿದ ಸ್ಕೋಲಿಯೋಸಿಸ್ ಎಂಬ ರೋಗವಿದೆ. ಎಷ್ಟೆಂದರೆ ಆಕೆಗೆ ತನ್ನ  ತೋಳುಗಳನ್ನು ಚಲಿಸಲೂ ಸಾಧ್ಯವಾಗುತ್ತಿಲ್ಲ, ಅಷ್ಟು. ಅದೊಂಥರ ‘ಬಗಲ್ ಮೆ ದುಶ್ಮನ್’ ಇದ್ದ ಹಾಗೆ. ಸದಾ ಆ ನೋವನ್ನು ಹೊತ್ತುಕೊಂಡೇ ತಿರುಗಬೇಕು. ನಡೆಯುವಾಗಲೂ ಅಷ್ಟೆ...