Author - Shruthi Rao

Featured ಅಂಕಣ

ಬದುಕಿನ ಹ್ಯಾಪಿ ಎಂಡಿಂಗ್ ಯಾವುದು..?

         ಸಾಮಾನ್ಯವಾಗಿ ನಮ್ಮೆಲ್ಲರಿಗೂ ಹ್ಯಾಪಿ ಎಂಡಿಂಗ್ ಇಷ್ಟವಾಗುತ್ತದೆ. ಸಣ್ಣ ಕಥೆ ಇರಲಿ; ಕಾದಂಬರಿ ಇರಲಿ ಅಥವಾ ಸಿನಿಮಾ ಇರಲಿ ಹ್ಯಾಪಿ ಎಂಡಿಂಗ್ ಆದಲ್ಲಿ ಏನೋ ಒಂದು ಸಮಾಧಾನ. ಒಂದು ವೇಳೆ ದುರಂತದಲ್ಲಿ ಕೊನೆಗೊಂಡರೆ ಎಷ್ಟೋ ಸಮಯದವರೆಗೆ ‘ಆದರೂ ಹೀಗಾಗಬಾರದಿತ್ತು’ ಎನ್ನುವ ಭಾವ ಮನಸನ್ನ ಕೊರೆಯುತ್ತಿರುತ್ತದೆ. ಆದರೆ ಇದೆಲ್ಲ ಕೇವಲ ಒಂದು ಕಥೆಯ ಅಥವಾ ಸನ್ನಿವೇಶದ...

Featured ಅಂಕಣ

ನಾನೊಬ್ಬ ಕ್ಯಾನ್ಸರ್ ಸರ್ವೈವರ್.. ನನಗೆ ಅದರ ಬಗ್ಗೆ ಹೆಮ್ಮೆ ಇದೆ.

‘ನಾನೊಬ್ಬ ಕ್ಯಾನ್ಸರ್ ಸರ್ವೈವರ್.. ನನಗೆ ಅದರ ಬಗ್ಗೆ ಹೆಮ್ಮೆ ಇದೆ’ ಸಂದರ್ಶನವೊಂದರಲ್ಲಿ ಒಬ್ಬ ಕ್ಯಾನ್ಸರ್ ಸರ್ವೈವರ್ ಹೇಳಿದ ಮಾತಿದು. ಈ ವಾಕ್ಯ ಕೇಳುವುದಕ್ಕೆ ಎಷ್ಟು ಸುಲಭ ಎನಿಸುವುದೋ ನಿಜವಾಗಿಯೂ ಅಷ್ಟು ಸುಲಭವಾಗಿ ಇರುವುದಿಲ್ಲ. ಈ ಘಟ್ಟ ತಲುಪುವುದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಕ್ಯಾನ್ಸರ್ ನಂತರವೂ ಸಾಕಷ್ಟು ಸವಾಲುಗಳನ್ನ ಎದುರಿಸಿದ ನಂತರವೇ ಈ ಘಟ್ಟವನ್ನು...

Featured ಅಂಕಣ

ನಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸುವ ಕ್ಯಾನ್ಸರ್…

     ಬದುಕಿನಲ್ಲಿ ತುಂಬಾ ಕಷ್ಟಕರ ಎನಿಸುವಂತದ್ದು ಯಾವುದು ಅಂತ ಕೇಳಿದರೆ ‘ನಿರ್ಧಾರ ತೆಗೆದುಕೊಳ್ಳುವುದು’ ಎನ್ನಬಹುದು. ಯಾಕೆಂದರೆ ನಮ್ಮ ನಿರ್ಧಾರಗಳೇ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ನಮ್ಮ ನಿರ್ಧಾರಗಳ ಪರಿಣಾಮ ಯಾವಾಗಲೂ ನಾವೆಣಿಸಿದಂತೆಯೇ ಇರಬೇಕು ಅಂತೇನೂ ಇಲ್ಲ. ಕೆಲವೊಮ್ಮೆ ನಾವು ಅಂದುಕೊಳ್ಳುವುದು ಒಂದು ಆಗುವುದು ಇನ್ನೊಂದು ಆಗಿರುತ್ತದೆ. ಹಾಗಾಗಿ ಅಂತಹ...

Featured ಅಂಕಣ

ಕೈಯ ಹಿಡಿದು ಹೆಜ್ಜೆ ಬೆಸೆದು…

ಮೊನ್ನೆ ನನ್ನ ಇಂಗ್ಲಿಷ್ ಪುಸ್ತಕವನ್ನು ಓದಿ ಮುಗಿಸಿದ ಕಸಿನ್ ನನಗೆ ಕರೆ ಮಾಡಿ “ ಹಳೆಯದೆಲ್ಲ ಮತ್ತೆ ನೆನಪಾಯಿತು.. ನಿನ್ನ ನೋಡಬೇಕು ಅನಿಸುತ್ತಿದೆ” ಎಂದ. ಅದಕ್ಕೂ ಒಂದೆರಡು ದಿನದ ಹಿಂದಷ್ಟೆ ನನ್ನ ಗೆಳತಿಯೊಬ್ಬಳು ನನ್ನ ಹತ್ತಿರ ಮಾತನಾಡುತ್ತಾ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಿದ್ದಳು. ಆ ಘಟನೆ ನೆನಪಿದೆಯ? ಆ ದಿನಗಳು ಹೇಗಿತ್ತಲ್ಲವಾ ಎಂದೆಲ್ಲಾ ಹೇಳುತ್ತಾ...

Featured ಅಂಕಣ

ಕ್ಯಾನ್ಸರ್’ಗೆ ಅರಿಶಿನ ಎಂಬ ಮಹಾಮಂತ್ರ …

     ‘ಅರಿಶಿನ’ ಭಾರತೀಯರ ಬದುಕಿನ ಒಂದು ಅವಿಭಾಜ್ಯ ಅಂಗ. ನಿತ್ಯ ಪೂಜೆ; ಹಬ್ಬಹರಿದಿನಗಳಲ್ಲಿ ಅರಿಶಿನ ಇರಲೇಬೇಕು. ಅದಿಲ್ಲದೆ ಯಾವ ಶುಭಕಾರ್ಯವೂ ನಡೆಯುದಿಲ್ಲ. ಆಹಾರ ಪದ್ಧತಿಯಲ್ಲೂ ಕೂಡ ಅರಿಶಿನದ ಪಾತ್ರ ಅಷ್ಟೇ ಪ್ರಮುಖವಾಗಿದೆ. ಅರಿಶಿನವಿಲ್ಲದೆ ಭಾರತೀಯರಿಗೆ ಅಡುಗೆಯೇ ಇಲ್ಲ. ಅಲ್ಲದೇ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಮನೆಮದ್ದುಗಳಲ್ಲಿಯೂ ತೀರ ಅವಶ್ಯಕ...

ಅಂಕಣ

ನಿಟ್ಟೆ ಯೂನಿವರ್ಸಿಟಿಯ ಸೃಜನಶೀಲ ಕ್ಯಾನ್ಸರ್ ಸರ್ವೈವರ್..

ಮಹತ್ತರವಾದ ಸಾಧನೆ ಮಾಡುವುದಕ್ಕೆ ಸಾಕಷ್ಟು ಸಮಯ, ತಾಳ್ಮೆ ಹಾಗೂ ಪರಿಶ್ರಮದ ಅವಶ್ಯಕತೆ ಇದೆ. ಕೆಲವೊಮ್ಮೆ ವರ್ಷಗಳೇ ಉರುಳಿ ಹೋಗುತ್ತದೆ. ಆದರೆ ಅದಕ್ಕೆಲ್ಲಾ ಹೊರತಾಗಿಯೂ ಕೆಲವರಿರುತ್ತಾರೆ. ನಮ್ಮಗಳ ಮಧ್ಯೆಯೇ ಇರುತ್ತಾರೆ. ಅಂತಹದೇ ಒಬ್ಬಾತ  ಉಡುಪಿ ಜಿಲ್ಲೆಯ ನಿಟ್ಟೆ ಯೂನಿವರ್ಸಿಟಿಯ ೨೧ ವರ್ಷದ ಪ್ರತಿಭಾವಂತ ಹುಡುಗ ಯತೀಶ್ ಶೆಟ್ಟಿ.   ಸಾಮಾನ್ಯವಾಗಿ ಇಂಜಿನಿಯರ್...

Featured ಅಂಕಣ

ಕೀಮೋಥೆರಪಿ ಜನಿಸಿದ್ದು ವಿಶ್ವ ಯುದ್ಧದಲ್ಲಿ…

         ಈ ಶೀರ್ಷಿಕೆಯನ್ನು ನೋಡಿ ಆಶ್ಚರ್ಯವಾಗಿರಬಹುದು. ಮಿಲಿಯನ್’ಗಟ್ಟಲೇ ಜನರನ್ನ ಬಲಿ ತೆಗೆದುಕೊಂಡ ವಿಶ್ವಯುದ್ಧಕ್ಕೂ, ಮಹಾಮಾರಿ ಕ್ಯಾನ್ಸರ್’ನಿಂದ ಮುಕ್ತಗೊಳಿಸುವ ಕೀಮೋಥೆರಪಿಗೂ ಎಂತಹ ಸಂಬಂಧ ಎಂಬ ಪ್ರಶ್ನೆ ಉದ್ಭವವಾಗಿರಬಹುದು. ಆದರೆ ಇದು ಅಕ್ಷರಶಃ ಸತ್ಯ. ಕೀಮೋಥೆರಪಿ ಎಂಬ ಕ್ಯಾನ್ಸರ್ ಚಿಕಿತ್ಸೆ ಹುಟ್ಟಿದ್ದೇ ವಿಶ್ವಯುದ್ಧದಿಂದ. ಕಾಲದ ವೈಶಿಷ್ಟ್ಯವೇ ಅಂತದ್ದು...

ಸಿನಿಮಾ - ಕ್ರೀಡೆ

ಚಿನ್ನ ಗೆದ್ದ ಕ್ರೀಡಾಪಟು ಅಷ್ಟೇ ಅಲ್ಲ, ಚಿನ್ನದಂತಹ ತಂದೆಯೂ ಹೌದು..

ದೇವೇಂದ್ರ ಜಜೋರಿಯಾ, ಮೊನ್ನೆ ರಿಯೋದಲ್ಲಿ ಜಾವಲಿನ್’ನಲ್ಲಿ ಚಿನ್ನದ ಪದಕ ಗೆದ್ದು ದಾಖಲೆ ಬರೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ೨೦೦೪ರ  ಒಲಂಪಿಕ್’ನಲ್ಲಿ ಚಿನ್ನ ಗೆದ್ದಿದ್ದ ದೇವೇಂದ್ರ ಅವರು ೧೨ ವರ್ಷಗಳ ನಂತರ ಮತ್ತೆ ಚಿನ್ನ ಗೆದ್ದು, ಎರಡು ಚಿನ್ನದ ಪದಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ೨೦೦೪ರಲ್ಲಿ ೬೨.೧೫ಮೀ ದೂರ...

ಅಂಕಣ

ನೋವಿನಿಂದಲೇ ಕರುಣೆ ಹುಟ್ಟುವುದಂತೆ…

ಕ್ಯಾನ್ಸರ್ ಎನ್ನುವುದು ಜಗತ್ತಿನಲ್ಲಿರುವ ಭಯಾನಕ ಖಾಯಿಲೆಗಳಲ್ಲಿ ಒಂದು ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹರಡುತ್ತಾ, ಜೀವಕೋಶಗಳನ್ನ ಸರಿಪಡಿಸಲಾಗದಷ್ಟು, ಗುಣಪಡಿಸಲಾಗದಷ್ಟರ ಮಟ್ಟಿಗೆ ಹಾಳು ಮಾಡಿ ಬಿಟ್ಟಿರುತ್ತದೆ. ಹಾಗಂತ ಇವುಗಳಿಗೆ ಹೊರತಾದ ಘಟನೆಗಳೇ ಇಲ್ಲ ಎಂದೇನಲ್ಲ. ಎಷ್ಟೋ ಜನ ತಮ್ಮ ಭರವಸೆ, ಆತ್ಮವಿಶ್ವಾಸ, ಜೀವನಪ್ರೀತಿಯಿಂದ...

ಪ್ರಚಲಿತ

ಈ ಪ್ರಕರಣವನ್ನು ಮೋದಿಗೆ ಹೇಗೆ ಕನೆಕ್ಟ್ ಮಾಡೋದು?

ಅರವಿಂದ್ ಕೇಜ್ರಿವಾಲ್ ಅವರು ‘ಒಂದು ಪಕ್ಷಕ್ಕೆ ಯಾರ್ಯಾರನ್ನ ಆಯ್ಕೆ ಮಾಡಬಾರದು’ ಎಂಬ ವಿಷಯದ ಮೇಲೆ ಪುಸ್ತಕವನ್ನೇ ಬರೆಯಬಹುದು. ಅವರ ಒಬ್ಬ ಎಮ್.ಎಲ್.ಎ ಪವಿತ್ರ ಖುರಾನ್’ ಅನ್ನು ಅಗೌರವಿಸಿದರು, ಒಬ್ಬರು ತಮ್ಮ ಹೆಂಡತಿಯ ಮೇಲೆ ಕೈಮಾಡಿದರು, ಇನ್ನೊಬ್ಬರು ನಕಲಿ ಪದವಿಯಿಂದಾಗಿ ಸಸ್ಪೆಂಡ್ ಆಗಿದ್ದಾರೆ. ಪವರ್’ಕಟ್ ಬಗ್ಗೆ ಕೇಳಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಯುವಕನಿಂದ...