X

ಸಾವು ಮತ್ತು ಸೈನಿಕ

ಕಾದು ಕುಂತಿದೆ ಕಾಲನ ಕುಣಿಕೆ ಕಾಲ ಮೇಲೆ ಕಾಲು ಹಾಕಿಕೊಂಡು ಕಟ್ಟ ಕಡೆಯ ಸರಹದ್ದಿನಲಿ ಕಾವಲು ಕಾಯುವ ಸೈನಿಕನ ನೋಡಿ ಕ್ರೂರ ನಗುವಿನ ಕರಾಳ ಮಾರ್ದನಿ ಕೂಳ…

Guest Author

ಹಾಕಿ ಎಂಬ ಪಟವೂ ….ಧ್ಯಾನ್ ಚಂದ್ ಎಂಬ ಸೂತ್ರಧಾರಿಯೂ…

ಕ್ರಿಕೆಟ್’ಗೆ  ಸಚಿನ್ ಎನ್ನುವುದಾದರೆ ಹಾಕಿಗೆ ಯಾರು..?ಎಂಬೊಂದು ಪ್ರಶ್ನೆಯೊಟ್ಟಿಗೆ ಹೊರಟರೆ ಪ್ರಾಯಶಃ ನಮಗೆ ಉತ್ತರ ಸಿಗದೇ ಇರಬಹುದು. ಸಿಕ್ಕರೂ ಅದು 'ಹಾಕಿ ಮಾಂತ್ರಿಕ'  ದಿ ಗ್ರೇಟ್ ಧ್ಯಾನ್ ಚಂದ್ ಅವರ ಹೆಸರೇ ಆಗದಿರಬಹುದು.ಹೌದು..,ಧ್ಯಾನ್ ಚಂದ್. ವಿಶ್ವ ಹಾಕಿ ಕಂಡ ದಂತಕಥೆ. ಭಾರತ ದೇಶದ ಹಾಕಿಯ ಪುಸ್ತಕ!  ಇಂದು ಒಲಿಂಪಿಕ್ಸ್ ನಲ್ಲಿ ನಮ್ಮ ಆಟಗಾರರು ಕನಿಷ್ಠ ಒಂದು ಕಂಚಿನ ಪದಕವನ್ನು ತಂದರೆ ಸಾಕು, ಆತ/ ಆ ತಂಡ ಆ 'ವರ್ಷದ ವ್ಯಕ್ತಿ/ತಂಡ'ವಾಗಿ ಬಿಡುತ್ತದೆ. ಅಂತಹದರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಎರಡು ದಶಕಗಳ ಮೊದಲೇ, ಬ್ರಿಟಿಷರ ಗುಲಾಮಗಿರಿಯಲ್ಲೇ, ಕನಿಷ್ಠ ಸೌಕರ್ಯಗಳಲ್ಲೇ, ವಿಶ್ವವನ್ನೇ ಬಗ್ಗುಬಡಿದು ನಿರಂತರವಾಗಿ ಒಲಿಂಪಿಕ್ಸ್ ನಲ್ಲಿ ದೇಶಕ್ಕೆ ಚಿನ್ನದ ಪದಕವನ್ನು ಗಳಿಸಿಕೊಟ್ಟ ಮಹಾನ್ ಆಟಗಾರ. ಕೈಗೆ ಒಂದು ಮರದ ಕೋಲನ್ನು ಕೊಟ್ಟರೂ ಗೋಲು ಬಾರಿಸಬಲ್ಲ ಒಬ್ಬನಿದ್ದ ಅಂದರೆ ಅದು ಧ್ಯಾನ್ ಚಂದ್. ದಶಕಗಳವರೆಗೆ ದೇಶದ ವಿಜಯ ಪತಾಕೆಯನ್ನು ವಿಶ್ವದ ಹೋದಡೆಯಲ್ಲ ಹಾರಿಸಿಯೇ ಬರುತ್ತಿದ್ದ ಧ್ಯಾನ್ ಚಂದ್ ಜನಿಸಿದ್ದು ಉತ್ತರಪ್ರದೇಶದ ಅಲಹಾಬಾದಿನಲ್ಲಿ. ತನ್ನ ೧೬ನೇ ವಯಸ್ಸಿಗೆ ಆಗಿನ ಭಾರತೀಯ ಸೇನೆಗೆ ಸೇರಿದ ಧ್ಯಾನ್ ಸೇನಾ ತುಕಡಿಯಲ್ಲಿ ಹಾಕಿಯನ್ನು ಆಡಲು ಶುರು ಮಾಡುತ್ತಾನೆ. ಹಾಕಿಯ ರುಚಿ ಹತ್ತಲು ಆತನಿಗೆ ಬಹಳ ದಿನಗಳೇನೂ…

Guest Author

ಕಗ್ಗಕೊಂದು ಹಗ್ಗ ಹೊಸೆದು…

ಮಂಕುತಿಮ್ಮನ ಕಗ್ಗ - ಟಿಪ್ಪಣಿ ೨೯ ಪರಬ್ರಹ್ಮವೆಂಬ ಒಂಟಿ ಕೈಯ ಚಪ್ಪಾಳೆ ! ___________________________________ ಎರುಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ | ಕರವೊಂದರಲಿ ವೇಣು, ಶಂಖವೊಂದರಲಿ ||…

Nagesha MN

ವಿಶ್ವೇಶ ಪರ್ವ

 ಉಡುಪಿ ಎಂದರೆ ನೆನಪಾಗುವುದೇನು? ಶ್ರೀಕೃಷ್ಣನ ದೇವಸ್ಥಾನ, ಮಣಿಪಾಲದ ವಿಶ್ವವಿದ್ಯಾಲಯ, ಸರ್ವಸುಸಜ್ಜಿತ ಆಸ್ಪತ್ರೆ, ಮಲ್ಪೆಯ ಕಡಲ ಕಿನಾರೆ, ರಾಷ್ಟ್ರೀಕೃತ ಬ್ಯಾಂಕ್ ಪ್ರಧಾನ ಕಛೇರಿ, ರಾಜ್ಯಮಟ್ಟದ ಪತ್ರಿಕೆಗಳು, ಆಶ್ಲೇಷಾ ಬಲಿ…

Rohith Chakratheertha

ಚೀನಾ ಮತ್ತೊಂದು ಸುತ್ತಿನ ತಯಾರಿಯಲ್ಲಿದೆಯೇ..?

 ನಾವು ಕಳೆದ ಸ್ವತಂತ್ರೋತ್ಸವದ ಸಂಭ್ರಮದಲ್ಲಿದ್ದಾಗ ಅತ್ತ ನಮ್ಮ ಈಶಾನ್ಯ ರಾಜ್ಯದ ಸಿಕ್ಕಿಂ ಗಡಿಯಲ್ಲಿ ಸದ್ದಿಲ್ಲದೆ  ಟಿಬೆಟ್‍ನ ರಾಜಧಾನಿ ಲಾಸಾದಿಂದ ಶೀಗಾಛೆವರೆಗೆ, 131 ಶತಕೋಟಿ ವೆಚ್ಚದಲ್ಲಿ, 253 ಕಿ.ಮಿ.…

Santoshkumar Mehandale

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಎಷ್ಟು ಸರಿ…?

ಚಲೋ ಉಡುಪಿ ಕಳೆದ ಒಂದು ವಾರದಿಂದ ಕೇಳುತ್ತಿದ್ದೇವೆ. ಈ ಹೋರಾಟದ ಉದ್ದೇಶ ದಲಿತ ಸಮುದಾಯದ ಏಳಿಗೆಗೋ ಅಥವಾ ಕೆಲವು ಬುದ್ದಿಜೀವಿಗಳ ಸ್ವಹಿತಕ್ಕೋ ಅರ್ಥವಾಗುತ್ತಿಲ್ಲ. ಚಲೋ ಉಡುಪಿ ಹೋರಾಟ…

Guest Author

ಪುರುಷೋತ್ತಮನ ರೂಪರೇಖೆ ಕಡೆದ ರಸಋಷಿಯ ನೆನಪಲ್ಲಿ

ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಕಳೆದ ವರ್ಷ ನಡೆದ ಚರ್ಚೆ ನೆನಪಿಗೆ ಬರುತ್ತಿದೆ. ಒಬ್ಬರು ವಾಲ್ಮೀಕಿಯನ್ನು ವಹಿಸಿಕೊಂಡು ಮತಾಡುತ್ತಿದ್ದರು. ಚರ್ಚೆಯ ನಡುವೆ, "ಆತ ನಮ್ಮವನು" ಎಂಬ ಹೇಳಿಕೆ ಬಂತು.…

Rohith Chakratheertha

ನಾಟಕೀಯತೆಯೇ ಮಳೆಯಾದಾಗ

ಚಿತ್ರ : ಬರ್ಸ (ತುಳು) ತಾರಾಗಣ : ಅರ್ಜುನ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ದೇವದಾಸ್ ಕಾಪಿಕಾಡ್ ನಿರ್ದೇಶನ : ದೇವದಾಸ್ ಕಾಪಿಕಾಡ್ ನಿರ್ಮಾಣ :…

Ashwin Amin Bantwal

ಕಲಾಂ ಅಜ್ಜನ ಕ್ಷಿಪಣಿ ಕನಸು

1983,  ದೆಹಲಿಯ ಸೌತ್ ಬ್ಲಾಕ್’ನ ರಕ್ಷಣಾ ಸಚಿವಾಲಯದಲ್ಲಿ ಒಂದು ಉನ್ನತ ಮಟ್ಟದ ಸಭೆ. ರಕ್ಷಣಾ ಸಚಿವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಉಪಸ್ಥಿತರಿದ್ದವರು ದೇಶದ ರಕ್ಷಣಾ ಪಡೆಯ…

Guest Author

ನೀರೇ ಇಲ್ಲ, ಇನ್ನು ಲಿಫ್ಟ್ ಎಲ್ಲಿಂದ?

 ‘ನಾವೇನು ಯಾರಿಗೂ ಅನ್ಯಾಯ ಮಾಡಲ್ಲ, ಸಮುದ್ರಕ್ಕೆ ಎಷ್ಟೊಂದು ನೀರು ವೇಸ್ಟ್ ಆಗಿ ಹೋಗುತ್ತೆ, ಅಂಥ ನೀರನ್ನು ನಾವು ಲಿಫ್ಟ್ ಮಾಡ್ತೀವಿ ಅಷ್ಟೇ…ಇಂಥ ಮಾತು ದಕ್ಷಿಣ ಕನ್ನಡ ಜಿಲ್ಲೆಯ…

Harish mambady