Author - Praven Kumar Mavinakadu

Featured ಅಂಕಣ

ಆರತಿ ತಟ್ಟೆಯ ಚಿಲ್ಲರೆಗೆ ಕೈ ಚಾಚುವ ನಿಮಗೇ ಇಷ್ಟಿರಬೇಕಾದರೆ…

“ದೇವಾಲಯಗಳು ಶೋಷಣೆಯ ಕೇಂದ್ರಗಳು. ವೈದಿಕಶಾಹಿ, ಪುರೋಹಿತಶಾಹಿ ವರ್ಗ ತಮ್ಮ ಹೊಟ್ಟೆ ಹೊರೆದುಕೊಳ್ಳಲು ಬುಡಭದ್ರವಿಲ್ಲದ ಮೂಢನಂಬಿಕೆಗಳನ್ನು ಸೃಷ್ಠಿಸಿ ಶೂದ್ರಾದಿಗಳ ಅಜ್ಞಾನವನ್ನೇ ತಮ್ಮ ಬಂಡವಾಳವನ್ನಾಗಿ ಮಾಡಿಕೊಂಡು ಅವರ ದುಡಿಮೆಯನ್ನೆಲ್ಲಾ ತಮ್ಮ ಸೌಕರ್ಯ, ಸೌಖ್ಯಗಳಿಗಾಗಿ ಲೂಟಿ ಹೊಡೆಯುತ್ತಾ ಬರುತ್ತಿದ್ದಾರೆ. ಹೋಮ, ಪೂಜೆ, ಸತ್ಯನಾರಾಯಣವ್ರತ ಇತ್ಯಾದಿ ಅವೈಜ್ಞಾನಿಕವಾದ...