Author - Gautam Hegde

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 33

ಆತ್ಮ ಸಂವೇದನಾ. ಅಧ್ಯಾಯ 32 ಭೂಮಿಯಲ್ಲಿ ವಿಶೇಷವಾದ ದಿನ. ಅವೆಷ್ಟೋ ಜೋಡಿಗಳು ಒಂದಾಗಿ ಬದುಕುವ ನಿರ್ಧಾರಕ್ಕೆ ಬಂದಿದ್ದವು. ತಾಯಿಯಾಗುವ ಬಯಕೆ ಹೆಣ್ಣಿಗೆ, ತಂದೆಯ ಅಧಿಕಾರ ಮೆರೆವ ಆಸೆ ಗಂಡಿಗೆ. ಮತ್ತೆ ಬಂಧಗಳ ಪರ್ವ ಆರಂಭವಾಗಿತ್ತು. ಎರಡನೇ ಸೂರ್ಯ ಕೂಡ ಮಾಯವಾಗಿದ್ದ. ಅಂದಿನ ರಾತ್ರಿ ಸುಮಧುರ ಕತ್ತಲು. ಅವೆಷ್ಟೊ ಜೋಡಿಗಳಿಗೆ ಮೊದಲ ರಾತ್ರಿ; ಹಳೆಯದೆಲ್ಲವ ಮರೆತು ನೂತನ...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 32

ಆತ್ಮ ಸಂವೇದನಾ. ಅಧ್ಯಾಯ 31 ಅವೆರಡು ಜೀವಿಗಳ ಜೊತೆ ಮಾತನಾಡುತ್ತಿದ್ದ ಆತ್ಮ. ವರ್ಷಿಯ ಮನಸ್ಸನ್ನು ಮೀರುವುದು ಸಾಧ್ಯವಿರದ ಕೆಲಸ. ಎರಡನೇ ಸೂರ್ಯನ ವಿಷಯ ಪ್ರಾಮುಖ್ಯವಲ್ಲ. ಮೊದಲು ಯುದ್ಧಕ್ಕೆ ಸಿದ್ಧತೆಯಾಗಬೇಕು ಎಂದುಕೊಂಡನು. ನಕ್ಕಿತು ಕಪ್ಪು ಜೀವಿ. “ಆತ್ಮ ನಿನಗೆ ನಮ್ಮ ಶಕ್ತಿಯ ಬಗ್ಗೆ ಅರಿವಿಲ್ಲ. ಒಂದು ಜೀವಿ ಈ ಭೂಮಿಯ ಮೇಲಿರುವ ಎಲ್ಲ ಮನುಷ್ಯರನ್ನು...

ಕಥೆ ಕಾದಂಬರಿ

ಆತ್ಮ ಸಂವೇದನಾ. ಅಧ್ಯಾಯ 31

ಆತ್ಮ ಸಂವೇದನಾ. ಅಧ್ಯಾಯ 30 “ವಿಶಿ” ವಿಶಿ”ಅತ್ಯಂತ ಮಧುರವಾದ ದನಿಯೊಂದು ಉಲಿಯಿತು. ವಿಶ್ವಾತ್ಮ ಆಳವಾದ ದಿವ್ಯ ಮೌನದ ನೆಲೆಯಲ್ಲಿ ಸೆರೆಯಾಗಿದ್ದ. ಏಕೆ? ಏನು? ಏನೊಂದೂ ಅರ್ಥವಾಗದ ಗೊಂದಲದ ಗೂಡೊಳಗಿನ ಮರಿಗುಬ್ಬಿಯಂಥದೇ  ಸುಪ್ತತೆ; ಸ್ವಚ್ಛ ನಿರ್ಲಿಪ್ತತೆ. ವಿಶ್ವಾತ್ಮನಿಗೆ ನೂರೆಂಟು ಆಲೋಚನೆಗಳು. ಅರ್ಥವಿಲ್ಲದ ಪ್ರಶ್ನೆಗಳು ಉದ್ಭವಿಸಿ ಆ ಸ್ಥಿತಿ...

ಕಾದಂಬರಿ

ಆತ್ಮಸಂವೇಧನಾ-30

ಆತ್ಮ ಸಂವೇಧನಾ- 29 ಉಳಿದ ನಾಲ್ಕು ಕಪ್ಪು ಜೀವಿಗಳಲ್ಲಿ ಎರಡು ಜೀವಿಗಳು ತಿರುಗಿ ತಮ್ಮ ಕೇಂದ್ರದತ್ತ ಹೋಗಿದ್ದವು. ಮತ್ತೆರಡು ಜೀವಿಗಳು ಹೋಗಿ ಭೂಮಿಯಿಂದ ಸ್ವಲ್ಪವೇ ದೂರದಲ್ಲಿ ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಕಪ್ಪು ಜೀವಿಗಳ ಮಧ್ಯೆ ಸೇರಿಕೊಂಡವು.   ಭೂಮಿಯಿಂದ ತಮ್ಮ ಕೇಂದ್ರಕ್ಕೆ ತೆರಳಿದ ಜೀವಿಗಳು ಅಲ್ಲಿನ ಬಿಸಿರಕ್ತದ ಜೀವಿಗಳನ್ನು ತಮ್ಮ ನಿಯಂತ್ರಣಕ್ಕೆ...

ಕಥೆ ಕಾದಂಬರಿ

ಆತ್ಮ ಸಂವೇಧನಾ- 29

ಆತ್ಮ ಸಂವೇಧನಾ- 28 ಆತ್ಮ ಸಂವೇದನಾ ಮತ್ತೆ ವರ್ಷಿಯ ಪ್ರಯೋಗಾಲಯದಲ್ಲಿದ್ದರು. ವರ್ಷಿಯದು ಮುಗಿದು ಹೋದ ಅಧ್ಯಾಯ. ಆತ್ಮ ಹೊಸದನ್ನು ಪ್ರಾರಂಭಿಸಬೇಕು.    ಇತಿಹಾಸ ಎಲ್ಲವನ್ನೂ ನೆನಪಿಸುತ್ತದೆ;    ಕಾಲ ಎಲ್ಲವನ್ನೂ ಮರೆಸುತ್ತದೆ.    ಆತ್ಮನ ಮೊದಲ ಗುರಿ ಎರಡನೇ ಸೂರ್ಯನನ್ನು ಸ್ಥಾನಭ್ರಂಶಗೊಳಿಸುವುದು. ಅದಕ್ಕೆ ಅವಕಾಶವಾದರೆ ಕಪ್ಪು ಜೀವಿಗಳ ಮನವೊಲಿಸಬಹುದು ಎಂದುಕೊಂಡಿದ್ದ...

ಕಥೆ ಕಾದಂಬರಿ

ಆತ್ಮ ಸಂವೇಧನಾ- 28

ಆತ್ಮ ಸಂವೇಧನಾ- 27 ಬೆಳಕೂ ಇಲ್ಲದ; ಕತ್ತಲೂ ಅಲ್ಲದ ಮಬ್ಬು ಮುಸುಕಿದ ಭೂಮಿ. ಆಗಲೇ ಹನ್ನೆರಡು ಘಂಟೆಗಳು ಕಳೆದಿದ್ದವು. ಯುದ್ಧವನ್ನು ಮಾಡಿಯೇ ಸಿದ್ಧ ಎಂದ ಆತ್ಮನ ಸುಳಿವಿಲ್ಲ. ಯುದ್ಧ ನಡೆಯುತ್ತದೆಯಾ? ಅವರೆಲ್ಲ ಮತ್ತೆ ಬರುತ್ತಾರೆಯೇ?? ಭೂಮಿಯ ಜನರಲ್ಲಿ ಅನುಮಾನ ಮೂಡಿತ್ತು. ಸಂಶಯ ಕುಡಿಯೊಡೆದಿತ್ತು. ಅಷ್ಟೊಂದು ಜೀವಿಗಳನ್ನು ಹೇಗೆ ಎದುರಿಸುವುದು? ಕಾಪಾಡಿಕೊಳ್ಳುವುದು...

ಕಥೆ ಕಾದಂಬರಿ

ಆತ್ಮ ಸಂವೇಧನಾ- 27

ಆತ್ಮ ಸಂವೇಧನಾ- 26 ಇತಿಹಾಸವಾಗುವ ಜನಗಳು ಮಾತನಾಡತೊಡಗಿದರು. ಪರಸ್ಪರರಲ್ಲಿ ಮಾತುಕತೆ, ಸ್ನೇಹ, ಸಲುಗೆ ಬೆಳೆಯಿತು. ಇಷ್ಟು ಕಾಲವೂ ಎಲ್ಲರೂ ಬದುಕಿದ್ದರು. ಇದೊಂದು ಹೊಸ ಪ್ರಪಂಚ. ಭಾವಯಾನ, ಯಾರೂ ಒಂಟಿ ನಾವಿಕರಲ್ಲ. ಎಲ್ಲರೂ ಮೂರೇ ಮೂರು ದಿನಗಳಲ್ಲಿ ಸಾಯುವವರೆ. ಉಳಿದ ಮೂರು ದಿನಗಳಲ್ಲಿ ಏನೆಲ್ಲಾ ಕಳೆದುಕೊಂಡಿದ್ದೇವೋ ಎಲ್ಲವನ್ನೂ ಪಡೆದುಕೊಳ್ಳುವ ಹಂಬಲ. ಕಳೆದುಕೊಳ್ಳಲು...

ಕಾದಂಬರಿ

ಆತ್ಮ ಸಂವೇಧನಾ- 26

ಆತ್ಮ ಸಂವೇಧನಾ- 25 ಭೂಮಿಯಲ್ಲಿ ಭಯಂಕರ ನಿಶ್ಯಬ್ಧ. ಎಲ್ಲರಲ್ಲೂ ಸಾವಿನ ಭಯ, ಸ್ಮಶಾನ ಮೌನ. ಬದುಕುವುದಿನ್ನು ಕೇವಲ ಮೂರು ದಿನ. ಏನು ಮಾಡಬಹುದು? ಏನೇನು ಮಾಡಲು ಸಾಧ್ಯ? ಯೋಚನೆಗಳು ಎಲ್ಲರಿಗೂ. ಇಷ್ಟು ದಿನ ತಾನೇ ಏನು ಮಾಡಿದ್ದರು? ವಿಶ್ವವು ನಮ್ಮೆಲ್ಲರ ಮನೆ ಎಂಬ ಅದ್ಭುತ ಕಲ್ಪನೆ, ಚರ್ಚಿಸಿದರು. ಕೊನೆಗೂ ಮನುಷ್ಯನ ಕಣ್ಣಿಗೆ ಭೂಮಿಯೂ ಜೀವಿಯಂತೆ ತೋರಿತು. ಅದೆಷ್ಟು ನೋವು...

ಕಥೆ

ಕಥೆಯೊಂದು ಇತಿಹಾಸ

23! ಸಾಯುವ ವಯಸ್ಸಾ?? ಚಿಗುರು ಮೀಸೆ ಆಗಷ್ಟೆ ಬಲಿತು, ಹರೆಯ ತನ್ನ ಇರುಹನ್ನು ಅರುಹಿ, ಮೈ ಕೈ ಸದೃಢಗೊಂಡು, ಕಣ್ಣಲ್ಲಿ ಸಹಸ್ರ ಕನಸುಗಳು, ಮನಸ್ಸಿನಲ್ಲಿ ಮುದಗೊಳ್ಳುವ ಪ್ರಣಯದ ಪರಿಚಿತ್ರಗಳು, ಹದಗೊಳ್ಳುವ ಭಾವಗಳು ಇದಲ್ಲವೇ 23 ?? ಬುದ್ಧಿ ಬೆಳೆಯಲು, ಭಾವಗಳು ಸಿದ್ಧಿಸಲು ಕೆಲವೊಬ್ಬರಿಗೆ ಈ ವಯಸ್ಸು ಕಡಿಮೆಯೇ. 23 ಸಾಯುವ ವಯಸ್ಸಾ ? ಮತ್ತೊಮ್ಮೆ ಅದೇ ಪ್ರಶ್ನೆ ನನ್ನನ್ನು...

ಕಾದಂಬರಿ

ಆತ್ಮ ಸಂವೇಧನಾ- 25

ಆತ್ಮ ಸಂವೇದನಾ-24 ಗಾಳಿ ಬಂದರೆ ಎಲೆಯಲುಗುವ ಶಬ್ಧವೂ ಕೇಳುವಷ್ಟು ಸ್ತಬ್ಧತೆ; ಚಲನೆಗೆ ಆಸ್ಪದವೇ ಇಲ್ಲದಷ್ಟು ನಿಶ್ಚಲ. ಹೃದಯದ ಬಡಿತವೇ ಮೊಳಗುವಷ್ಟು ಶಾಂತವಾಗಿತ್ತು ಭೂಮಿ, ಕೇವಲ ಆಗಸದ ಪರದೆಯಿಂದ ಆ ಜೀವಿಯ ಮಾತಷ್ಟೇ ಕೇಳುವಂತೆ. ಉಳಿದೆಲ್ಲವೂ ಸ್ಮಶಾನ ಮೌನ. ಕಪ್ಪು ಜೀವಿ ಮಾತನಾಡತೊಡಗಿತು. ಅದರ ಭಾಷಾಂತರ ಎಷ್ಟು ಮುಂದುವರೆದ ತಂತ್ರಜ್ಞಾನವೆಂದರೆ ಕೇಳುವವರೆಲ್ಲರಿಗೂ...