ಕಾಶೀ ಯಾತ್ರೆಯ ಅನುಭವ-1
ಬೆಂಗಳೂರಿನಿಂದ ದೂರ ಹತ್ತು ಹನ್ನೊಂದು ದಿವಸಗಳ ಕಾಲ ಸುಮ್ಮನೇ ಯಾವ ಉದ್ದೇಶವೂ ಇಲ್ಲದೇ ಭಗವಂತನ ನಾಮಸ್ಮರಣೆ ಮಾಡ್ತಾ ಏಕಾಂತದಲ್ಲಿ ಕಾಲ ಕಳೆಯೋ ಆಸೆಯಿಂದ ಹೊರಟಿದ್ದೆ. ನನ್ನ ಉದ್ದೇಶಕ್ಕೆ…
ಬೆಂಗಳೂರಿನಿಂದ ದೂರ ಹತ್ತು ಹನ್ನೊಂದು ದಿವಸಗಳ ಕಾಲ ಸುಮ್ಮನೇ ಯಾವ ಉದ್ದೇಶವೂ ಇಲ್ಲದೇ ಭಗವಂತನ ನಾಮಸ್ಮರಣೆ ಮಾಡ್ತಾ ಏಕಾಂತದಲ್ಲಿ ಕಾಲ ಕಳೆಯೋ ಆಸೆಯಿಂದ ಹೊರಟಿದ್ದೆ. ನನ್ನ ಉದ್ದೇಶಕ್ಕೆ…
ಬಿಗಿದ ಬಾಹುಗಳು ಸಡಿಲವಾಗುವ ಕ್ಷಣದಿ ಕದಲಿತ್ತು ಸಾಲಿನಲಿ ಬೆವರ ಹನಿಗಳ ಪರಿಧಿ.. ಬರೆದ ಪದಗಳಾ ಅಂತರದ ನಿಲುವಿಗೆ ಕಾರಣದ ಲೇಪವಿಹುದೇ ಲೇಖನಿಯ ತುದಿಗೆ.. ಇಂದ್ರಿಯದ ಹರೆಯಕ್ಕೆ ಹಂದರದ…
ಅಸಹಿಷ್ಣುತೆ ಎಂಬುದು ಅತೃಪ್ತ ಆತ್ಮಗಳ ಬತ್ತಳಿಕೆಯಲ್ಲಿ ಸದಾ ನಲುಗುತ್ತಿರುವ ಗೊತ್ತು ಗುರಿಯಿಲ್ಲದ ವಿಷದ ಬಾಣ. ವ್ಯವಸ್ಥೆ ಎದುರು,ಸತ್ಯದ ಎದುರು,ಶಕ್ತಿಯ ಎದುರು ಸಿಲುಕಿ ಹಾಕಿಕೊಳ್ಳುವಾಗಲೆಲ್ಲಾ ಈ ಆತ್ಮಗಳು ತಮ್ಮ ಬತ್ತಳಿಕೆ ಖಾಲಿ ಮಾಡಲು ಶುರು ಮಾಡುತ್ತವೆ. ಈ ನೆಲದ ಅಗಾಧ ಶಕ್ತಿ ಸಂಪನ್ನತೆಯ ಮುಂದೆ ಈ ಅಸಹಿಷ್ಣುಗಳ ಆಟೋಪ ಅನಿರೀಕ್ಷಿತವೇನಲ್ಲ.ಈ ಸಂದರ್ಭದಲ್ಲಿ ನಾವೆಲ್ಲಾ ಒಂದಾಗಿ ಇದನ್ನು ಎದುರಿಸಿ ದೇಶದ ಸಂಪನ್ನತೆಮತ್ತು ಸಂಯಮಶೀಲತೆಯನ್ನು ಎತ್ತಿ ಹಿಡಿಯಲೇಬೇಕಾಗಿದೆ. ಕಾಲಕಾಲಕ್ಕೆ ನಾವು ಮೌಲ್ಯಗಳ ರಕ್ಷಣೆಗೆ ಮುಂದಾಗದೇ ಇದ್ದರೆ ಅಪಮೌಲ್ಯಗಳೇರಾರಾಜಿಸುವುದು ರೂಢಿಯಾಗುತ್ತದೆ. ಹೀಗಾಗಿ ಈಗ ಹತ್ತೂರಿನ ಮಂದಿ ಪುತ್ತೂರಿನಲ್ಲಿ ಸೇರಿ ಏಕ ಭಾರತ ಶ್ರೇಷ್ಠ ಭಾರತ, ತೋರಣದಡಿ ಸೇರಿ ದೇಶದಲ್ಲಿ ಇವರು ಹೇಳುವ ಅಸಹಿಷ್ಣುತೆ ಮತ್ತು ನಾವು ಪ್ರತಿಪಾದಿಸುವ ಸಹಿಷ್ಣುತೆ ಕುರಿತು ಸಂವಾದಕ್ಕೆ ಅಡಿಯಿಟ್ಟಿದ್ದೇವೆ. ಇದು ನಮ್ಮ ವಿನೀತ ಪ್ರಯತ್ನ. ನಮ್ಮ ಜೊತೆ ನಿಮ್ಮ ಮುಂದಡಿ ಬೇಕು. ಬನ್ನಿ ಶ್ರೇಷ್ಠ ಭಾರತಕ್ಕಾಗಿ ಸಾಗೋಣ.
ಮನೆ ಪಕ್ಕದ ಖಾಲಿ ಜಾಗದಲ್ಲಿ ಅಪಾರ್ಟ್ಮೆಂಟ್ ಕಟ್ಟುವ ಸಿದ್ದತೆ ಜೋರಾಗಿ ನಡೆಯುತ್ತಿದೆ, ಅದರ ಮೊದಲ ಕುರುಹಾಗಿ ಒಂದು ಚಿಕ್ಕ ಶೆಡ್ ಹಾಗೂ ಅದರಲ್ಲಿ ವಾಸಿಸಲು ಒಂದು ಪುಟ್ಟ…
ಹೊಸವರ್ಷ ಬಂದರೆ ಏನು ಮಾಡಬೇಕು? "ಬಂದರೆ ಮಾಡೋದೇನು? ಅದರ ಪಾಡಿಗೆ ಬರುತ್ತದೆ, ಅದರ ಪಾಡಿಗೆ ಹೋಗುತ್ತದೆ" ಎಂದು ಹೇಳುವ ನಿರಾಶಾವಾದಿಗಳು ಎಲ್ಲಾ ಕಾಲಕ್ಕೂ ಇರುತ್ತಾರೆ ಅನ್ನಿ. ಆದರೆ,…
ಮೊನ್ನೆ ಬರ್ಲಿನ್’ಗೆ ಹೊರಟಿದ್ದ ಗೆಳತಿ ಶ್ವೇತಾ ಮೆಸೇಜ್ ಮಾಡಿದ್ದಳು. ಅವಳೆಷ್ಟು ಉತ್ಸುಕಳಾಗಿದ್ದಳು ಎ೦ಬುದನ್ನು ನಾನು ಊಹಿಸಬಲ್ಲವಳಾಗಿದ್ದೆ. ಜರ್ಮನಿಯ ಇತಿಹಾಸದ ಬಗ್ಗೆ ಬರೆದಿದ್ದ ಅವಳು, ಹೇಗೆ ೨ನೇ ವಿಶ್ವಯುದ್ಧದ…
ಹೊಸ ವರುಷ ಮೊದಲು ಆಚರಣೆಗೆ ತಂದವರು ಪ್ರಾಚಿನ ಬ್ಯಾಬಿಲೋನಿಯರು (ಈಗಿನ ಇರಾಕ್ ಪ್ರಾಂತ್ಯ ) ಎಂದು ಇತಿಹಾಸದಿಂದ ತಿಳಿದುಬರುತ್ತದೆ . ಮುಂದೆ ಕ್ರಿಸ್ತನ ಜನನದ ನಂತರ ಕ್ರಿಸ್ತಿಯನ್…
ಅಸಹಿಷ್ಣುತೆ ಅಸಹಿಷ್ಣುತೆ ಅಂತ ಕೇಳಿ ಕೇಳಿನೇ ನಮ್ಮಲ್ಲಿ ಅಸಹಿಷ್ಣುತೆ ಹುಟ್ಟಲು ಶುರುವಾಗಿದೆ. ನಿಜವಾಗಿಯೂ ಅಸಹಿಷ್ಣುತೆಗೆ ಕಾರಣವೇನು ಅಂತ ಕೇಳಿದರೆ ಯಾರಿಗೂ ಗೊತ್ತಿಲ್ಲ. ಆದರೆ ಅಸಹಿಷ್ಣುತೆ ಇದೆ ಎನ್ನುವ…
ಡಾ . ಅಭಿಜಿತ್ ಎ ಪಿ ಸಿ ಅವರ “ಅಂಬರದೊಳಾಡುವ ಕೀಚುಗನ ಗುಟ್ಟು” ಪುಸ್ತಕ ಮೊನ್ನೆಯಷ್ಟೇ (27 ಡಿಸೆಂಬರ್ 2015) ಬಿಡುಗಡೆಯಾಗಿದೆ. ಕಾರ್ಯಕ್ರಮಕ್ಕೆ ಹೋದ ನಾನಂತೂ ಸಂಪೂರ್ಣ…
ಪ್ರಕೃತಿಯ ಮಡಿಲು ಕುಪ್ಪಳ್ಳಿಯಲ್ಲಿ ಜನ್ಮ ತಳೆದು ಸಾಹಿತ್ಯದ ಪ್ರಾಂಜಲ ತೀರ್ಥವನ್ನು ನಿರಂತರ ತಪಸ್ಸಿನಿಂದ ತನ್ನೊಳಾವಾಹಿಸಿಕೊಂಡು ಆತ್ಮ ಕವಿಯಾಗಿ ರೂಪುಗೊಂಡ ಮಹಾನ್ ಕವಿ, " ಕುವೆಂಪು" ಕಾವ್ಯನಾಮದಿಂದ ಸಾಹಿತ್ಯವಲಯದಲ್ಲಿ…