ವಾಸ್ತವ

ಅಂಕಣ ವಾಸ್ತವ

ಸ್ಟೀಲ್ ಸಂಕವೂ, ಕಚ್ಚಾ ರಸ್ತೆಯೂ

ಲೆಕ್ಕ ಮಾಡಲು ಕಷ್ಟವಾಗುವಷ್ಟು ಕೋಟಿ ರೂಪಾಯಿ! ಬೆಂಗಳೂರು ಮಹಾನಗರದ ಬಸವೇಶ್ವರ ಸರ್ಕಲ್’ನಿಂದಹೆಬ್ಬಾಳದವರೆಗೆ ದೊಡ್ಡ ದೊಡ್ಡ ಮನುಷ್ಯರು ಓಡಾಡಲುಸರಕಾರ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗೆಬಿಡಿಎ ನಿಗದಿಪಡಿಸಿದ ಮೊತ್ತ ದಿನದಿಂದ ದಿನಕ್ಕೆಜಾಸ್ತಿಯಾಗುತ್ತಲೇ ಹೋಗುತ್ತಿದೆ. ಇದೀಗ ಹೈಕೋರ್ಟು ಇಂಥಪ್ರಯತ್ನಕ್ಕೆ ತಡೆ ಹಾಕಿದೆ. ಇಲ್ಲವಾದರೆ ಯಾವುದೇ...

ಅಂಕಣ ವಾಸ್ತವ

ನೈತಿಕತೆಗೀಗ ಡೇಂಜರ್ ಝೋನ್!

ಸರಿ ರಾತ್ರಿ (ಅದು ಮಧ್ಯರಾತ್ರಿ 12 ಗಂಟೆ) ಮಹಿಳೆಯೊಬ್ಬಳು ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋದಾಗ ಯಾವುದೇ ಅಪಾಯ ಆಕೆಗೆ ಸಂಭವಿಸಿಲ್ಲ ಎಂದಾದರೆ ನಮಗೆ ಸ್ವಾತಂತ್ರ್ಯ ದೊರಕಿದ್ದು ಅರ್ಥಪೂರ್ಣ ಎನಿಸುತ್ತದೆ. ನಮ್ಮ ದೇಶದ ತುಂಬಾ ಪಾಪ್ಯುಲರ್ ವಾಕ್ಯವಿದು. ಹೌದಾ? ಎಲ್ಲಾದರೂ ಉಂಟೇ? ಮೇಲಿನ ವಾಕ್ಯ ಓದಲು, ಬಾಯಿಪಾಠದ ಭಾಷಣ, ಲೇಖನಗಳಿಗಷ್ಟೇ ಮೀಸಲು ಎಂಬುದು ಎಲ್ಲರಿಗೂ...

ವಾಸ್ತವ

ಕಾರುಣ್ಯವನ್ನೇ ಕೊಲ್ಲೋ ತಾರುಣ್ಯ

ಅವನೆಂದರೆ ಎಲ್ಲರಿಗೂ ಭಯ! ಅವನನ್ನು ಕೊಂದೇ ಬಿಡಬೇಕು ಎಂಬಷ್ಟು ಭಯ. ಆದರೆ ಯಾರಿಗೂ ಅವನನ್ನು ಮುಟ್ಟುವ ಧೈರ್ಯ ಇರುವುದಿಲ್ಲ. ಅವನು ಮಾಡೋ ಆಟಾಟೋಪಗಳಿಗೆ ಲೆಕ್ಕವೇ ಇಲ್ಲ. ಎಲ್ಲರೂ ಅವನಿಗೆ ಹೆದರುವವರೇ.. ಅಷ್ಟಕ್ಕೂ ಅವನು ಯಾರು? ಶಾಲೆಯೊಂದರ ಪಿಯುಸಿ ವಿದ್ಯಾರ್ಥಿ ಆತ. ಹೆಸರಿಗಷ್ಟೇ ವಿದ್ಯಾರ್ಥಿ. ಯಾರನ್ನೂ ಕೇರ್ ಮಾಡದಷ್ಟು ಅಹಂಕಾರಿ. ಅವನಂಥವನೇ ಆ ಶಾಲೆಯ ಮಾಲೀಕ. ಆ...