Author - Rahul Hajare

ಅಂಕಣ

ಈ ಕೃತಘ್ನರಿಗೆ ಕಾವೇರಿಯ ಋಣಕ್ಕಿಂತ ಗಂಜಿಯ ಋಣ ಜಾಸ್ತಿಯಾಯಿತೆ?

    ನನಗೊಬ್ಬರು ಹೈಸ್ಕೂಲಿನಲ್ಲಿ ಕನ್ನಡ ಮೇಷ್ಟ್ರು ಇದ್ದರು. ಹೆಸರು ಎ.ಎಸ್. ಪಾಟೀಲ್ ಅಂತ. ಬಹುಷಃ ಅಲ್ಲಿಯವರೆಗೆ ಕನ್ನಡವನ್ನು ಒಂದು ವಿಷಯವಾಗಿ ಓದುತ್ತಿದ್ದ ನಮಗೆ ಅದರಲ್ಲಿನ ಸಾಹಿತ್ಯದ ರುಚಿ ಹತ್ತಿಸಿದ್ದೇ ಅವರು . ಕನ್ನಡ ಪಾಠಗಳನ್ನು ಅಂಕ ಗಳಿಸುವುದಕ್ಕೆ ಸೀಮಿತಗೊಳಿಸದೇ ಕನ್ನಡದಲ್ಲಿನ ಸಾಹಿತ್ಯದ ಆಳವನ್ನು ಸೂಕ್ಷ್ಮತೆಯನ್ನು ಹೊರಗೆಳೆದು ತಂದವರು ಅವರು...

ಪ್ರಚಲಿತ

ಬಡವರ ಅಡುಗೆ ಮನೆಯಲ್ಲಿ ನೀಲಿ ಹೂವು ಅರಳಿಸಿದವನದು ತಿರಪೆ ಸರ್ಕಾರವೇ?

ಅದು 1964 ನೇ ಇಸವಿ ಭಾರತದ ಪ್ರಥಮ ಪ್ರಧಾನಿ ಮರಣ ಹೊಂದಿದ್ದರು. ಪಟೇಲರನ್ನು ಹಿಂದೆ ತಳ್ಳಿ ಭರ್ತಿ ೧೭ ವರ್ಷ ಆಡಳಿತ ನಡೆಸಿ ಹೊರಟಿದ್ದರು. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಚೀನಾ ಯುದ್ಧದ ಸಂದರ್ಭದಲ್ಲಿ ಅವರು ಸ್ಪಂದಿಸಿದ್ದು ಉಲ್ಲೇಖನೀಯವೇ ಸರಿ. ಅದಕ್ಕೆ ಸಾಕ್ಷಿಯಾಗಿ ಭಾರತದ ಕೆಲವು ಪ್ರದೇಶಗಳು ಚೀನಾ ಭೂಪಟಕ್ಕೆ ಸೇರಿ ಹೋದವು. ಈಗ ಇರುವ ವಿಷಯ ಅದಲ್ಲ. ಒಮ್ಮೆ...

ಅಂಕಣ

ಶಿಕ್ಷಣ ವ್ಯವಸ್ಥೆ ಶಿಕ್ಷಕರ ಗೌರವ ಕುಸಿಯಲು ಹಲವು ಕಾರಣಗಳು.

ಅದೊಂದು ಕಾಲವಿತ್ತು. ಕಡು ಬಡವರಿಗೆ ಸರ್ಕಾರಿ ಶಾಲೆ. ಮಧ್ಯಮ ವರ್ಗದವರಿಗೆ ಖಾಸಗೀ ಶಾಲೆ. ಸ್ವಲ್ಪ ಅನುಕೂಲಸ್ಥರಿಗೆ ಕಾನ್ವೆಂಟ್. ಇನ್ನೂ ಶ್ರೀಮಂತರಿದ್ದರೆ ಅವರಿಗೆ ಸಿ.ಬಿ.ಎಸ್.ಸಿ ಇತ್ಯಾದಿ ದೊಡ್ಡ ದೊಡ್ಡ ಹೆಸರಿನ ಶಾಲೆಗಳು. ಆದರೆ ಎಲ್ಲವೂ ನಮ್ಮ ಆರ್ಥಿಕತೆಗೆ ನಿಲುಕುವಷ್ಟೆ ಶುಲ್ಕವಿರುತ್ತಿತ್ತು. ಶಿಕ್ಷಕರೇ ನಮ್ಮ ಪಾಲಿನ ಪಂಡಿತರಾಗಿದ್ದರು. ಕಲಿಸಿದ ಶಿಕ್ಷಕ ಇಡೀ...

ಅಂಕಣ

ಇಂಥ ಕೆಸರಿನಲ್ಲೂ ಅರಳಬಲ್ಲದೇ ಕಮಲ?

        ಮಂಗಳೂರಿಗೆ ಬಂದ ಅಮಿತ್ ಶಾ ಅವರು ಮುಂದಿನ ಮುಖ್ಯಮಂತ್ರಿ ಬಿ.ಎಸ್.ವೈ. ಎಂದು ಹೇಳಿದ್ದಾರೆ. ಈಗ ಈ ಸ್ಪಷ್ಟನೆ ಕೊಡುವ ಅಗತ್ಯವಿತ್ತಾ? ಮತ್ತು ಬಿ. ಎಸ್.ವೈ ಬಿಜೆಪಿಗೆ ಅನಿವಾರ್ಯವಾ ಎಂಬುದರ ಬಗ್ಗೆ ಸ್ವಲ್ಪ ನೋಡಬೇಕಿದೆ. ಯು.ಪಿ.ಎ ಸರ್ಕಾರದ ಸಮಯದಲ್ಲಾದ ಸಾಲು ಸಾಲು ಹಗರಣಗಳನ್ನು ಲೋಕಸಭೆಯಲ್ಲಿ ಕೇಂದ್ರ ಬಿಜೆಪಿಯವರು ಪ್ರಶ್ನಿಸಿದಾಗ ಕಾಂಗ್ರೆಸ್ಸಿನವರು...

ಅಂಕಣ

ಮಾನವ ಹಕ್ಕುಗಳು ದೇಶವನ್ನು ಒಡೆಯಲು ಅಧಿಕೃತ ಪರವಾನಿಗೆಯೇ?

ಅಮ್ನೆಸ್ಟಿ ಇಂಟರ್-ನ್ಯಾಷನಲ್ ಮಾನವ ಹಕ್ಕುಗಳ ಕುರಿತಾದ ಒಂದು ಕಾರ್ಯಕ್ರಮ ಹಮ್ಮಿಕೊಂಡಿತ್ತು.ಅದು ಜೆ.ಎನ್.ಯು.ನಲ್ಲಿ ಸಾಂಸ್ಕೃತಿಕ ಸಮ್ಮೇಳನದ ಹೆಸರಲ್ಲಿ ನಡೆದ ಉಗ್ರನ ಗುಣಗಾನ ಕಾರ್ಯಕ್ರಮದ ಪರ್ಯಾಯ ರೂಪವಷ್ಟೆ. ಜಮ್ಮು ಕಾಶ್ಮೀರದ ಬುರ್ಹಾನ್ ವನಿಯ ಅಂತ್ಯಗೊಳಿಸಿದ ನಂತರ ನಡೆದ ಪ್ರತ್ಯೇಕತಾವಾದದ ಕೂಗು, ಪ್ರತಿಭಟನೆ, ಕಲ್ಲು ತೂರಾಟದ ವಿರುದ್ಧ ಸೈನಿಕರ ಪ್ರತಿರೋಧ, ಮಾನವ...