Author - Sudeep Bannur

ಅಂಕಣ

ಏನಾದರಾಗಲಿ ಆ ಒಂದು ಪಂದ್ಯ ನಮ್ಮದಾಗಲಿ!

ಆ ಒಂದು ಪಂದ್ಯಕ್ಕಾಗಿ ವಿಶ್ವದೆಲ್ಲೆಡೆ ಇರುವ ಭಾರತೀಯ ಕ್ರಿಕೆಟ್ ಪ್ರೇಮಿಗಳು ಚಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಮೈದಾನದಲ್ಲಿ ಆ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಅದೆಷ್ಟೇ ದೊಡ್ಡ ಮೊತ್ತವನ್ನೂ ನೀಡಲು ತಯಾರಾಗಿರುತ್ತಾರೆ. ಸದಾ ಧಾರವಾಹಿಗಳನ್ನು ತೋರಿಸಿ ಬೇಸೆತ್ತ ಮನೆಯ ಟಿವಿಗಳು ಆ ಪಂದ್ಯವನ್ನು ವೀಕ್ಷಕರಿಗೆ ತೋರಿಸಲು ಹಾತೊರೆಯುತ್ತಿರುತ್ತವೆ. ಹಳ್ಳಿ ಮತ್ತು...

ಅಂಕಣ

ದೇಹ ಮುಪ್ಪಾದರೂ ಕಲೆ ಸುಕ್ಕಾಗದು ಎಂದು ತೋರಿಸಿಕೊಟ್ಟವರಿವರು!!

ಮೊನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡ್ತಾ ಇತ್ತು. ಮೈದಾನದಲ್ಲಿರೋ ದೊಡ್ಡ ಪರದೆಯಲ್ಲಿ ಪಂದ್ಯ ನೋಡುತ್ತಿದ್ದ ವೃದ್ಧ ದಂಪತಿಗಳನ್ನು ಎರಡು ಮೂರು ಬಾರಿ ತೋರಿಸಿದರು. ಒಂದು ಕ್ಷಣ ಅವರನ್ನು ನೋಡಿ, ಅರೇ ಇವರನ್ನೆಲ್ಲೋ ನೋಡಿದ್ದೇನಲ್ಲ ಎಂದು ಯೋಚಿಸತೊಡಗಿದೆ. ಆಮೇಲೆ ಹೊಳೆಯಿತು ಅವರು ವೊಡಾಫೋನ್ ಕಪಲ್ಸ್ ಅಂತ! ಕಳೆದ ಐದಾರು...

Featured ಅಂಕಣ

ಉದ್ಯೋಗ ಕ್ಷೇತ್ರವನ್ನು ಬೆಂಬಿಡದೇ ಕಾಡುತ್ತಿರುವ ಅಟೋಮೇಶನ್ ಮತ್ತು ಕೃತ್ರಿಮ...

ಹಿಂದೆ ಎತ್ತುಗಳ ಮೂಲಕ ಬಹಳ ಕಷ್ಟಪಟ್ಟು ಉಳುಮೆ ಮಾಡುತ್ತಿದ್ದ ರೈತಾಪಿ ವರ್ಗ ಇಂದು ಸುಲಭವಾಗಿ ಟ್ರಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದಾರೆ. ಹಿಂದೆ ಕಾರ್ಮಿಕರು ಲೇತಿನ ಮುಂದೆ ಗಂಟೆಗಟ್ಟಲೇ ನಿಂತು ತಯಾರಿಸುತ್ತಿದ್ದ ಗೇರ್, ನಟ್ಟು, ಬೋಲ್ಟ್ ಗಳು ಈಗ ಒಂದು ಪ್ರೋಗ್ರಾಮೀನ ಮೂಲಕ ಅಳತೆ ಸೆಟ್ ಮಾಡಿದರೆ ಕ್ಷಣಮಾತ್ರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ತಯಾರಾಗಿ ಬೀಳುತ್ತವೆ...

ಅಂಕಣ

ಸಂಬಿತ್ ಪಾತ್ರನೆಂಬ ಮಾತಿನ ಅಕ್ಷಯ ಪಾತ್ರ!

ಸಂಬಿತ್ ಪಾತ್ರ!… ನೀವು ರಾಜಕೀಯ ಪ್ರೇಮಿಯಾಗಿದ್ದು, ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಪ್ರಸಕ್ತ ಹಾಗೂ ರಾಜಕೀಯ ವಿದ್ಯಮಾನಗಳ ಪ್ಯಾನೆಲ್ ಡಿಸ್ಕಶನ್ ನೋಡುವ ಹವ್ಯಾಸ ಹೊಂದಿದ್ದರೆ ಈ ಹೆಸರು ನಿಮ್ಮ ಸ್ಮೃತಿ ಪಟಲದಲ್ಲಿ ಹಾಸು ಹೊಕ್ಕಿರುವುದು ಪಕ್ಕಾ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರನಾಗಿ ಸಂಬಿತ್ ಪಾತ್ರ ಕೊಡುಗೆ ಅಷ್ಟಿಷ್ಟಲ್ಲ. ಚರ್ಚಾ...

ಅಂಕಣ

ಐಟಿಯೆಂದರೆ ಮಾತನಾಡಿದಷ್ಟು ಸುಲಭವಲ್ಲ!

ಭಾರತದಲ್ಲಿ ಐಟಿ (ಮಾಹಿತಿ ತಂತ್ರಜ್ಞಾನ) ಕಾಲಿಟ್ಟು ಮೂರು ದಶಕಗಳೇ ಕಳೆದಿವೆ. ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್.ಸಿ.ಎಲ್. ಅಲ್ಲದೇ ಇನ್ನೂ ಹಲವು ಭಾರತೀಯ ಮೂಲದ ಕಂಪನಿಗಳು ಭಾರತದ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿದೆ. ಗೂಗಲ್, ಮೈಕ್ರೋಸಾಫ್ಟ್, ಅಕ್ಸೆಂಚರ್, ಐಬಿಎಮ್, ಕಾಗ್ನಿಜೆಂಟ್ ಮುಂತಾದ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಕಚೇರಿಗಳನ್ನು...

Featured ಸಿನಿಮಾ - ಕ್ರೀಡೆ

ಹೆಸರಲ್ಲಷ್ಟೇ ಅಲ್ಲ ಮೈದಾನದ ಒಳಗೆ ಮತ್ತು ಹೊರಗೂ “ಗಂಭೀರ”ನೀತ!

2009ರ ನ್ಯೂಜಿಲೆಂಡ್ ವಿರುದ್ಧದ ನೇಪಿಯರ್ ಟೆಸ್ಟ್. ದ್ರಾವಿಡ್, ಸಚಿನ್, ಲಕ್ಷ್ಮಣ್ ಉತ್ತಮ ಆಟದ ಹೊರತಾಗಿಯೂ ಭಾರತ ಫಾಲೋ ಆನ್ ಪಡೆದಿತ್ತು. ಇನ್ನೂ ಎರಡು ದಿವಸಗಳ ಆಟ ಬಾಕಿ ಉಳಿದಿದ್ದರಿಂದ ಮತ್ತು ನ್ಯೂಜಿಲೆಂಡ್ ಚಳಿಯಲ್ಲಿ ಆಡುವುದು ಬಹಳ ಕಷ್ಟವಾಗಿದ್ದರಿಂದ ಭಾರತೀಯರು ಪಂದ್ಯ ಉಳಿಸಿಕೊಳ್ಳುವುದು ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಊಹಿಸಲಸಾಧ್ಯವಾದ ರೀತಿಯಲ್ಲಿ...

Featured ಅಂಕಣ

ದೆಹಲಿಯ ಜನರ ಉತ್ತರಕ್ಕೆ ಸ್ವಯಂಘೋಷಿತ ಆಮ್ ಆದ್ಮಿಗಳು ತತ್ತರ!!

ಇತ್ತೀಚಿಗೆ ನಡೆದ ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದೇ ಗೆಲ್ಲುತ್ತೇವೆಂದು ಅಬ್ಬರಿಸಿ ಬೊಬ್ಬಿರಿದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರು ಚುನಾವಣಾ ಫಲಿತಾಂಶದ ದಿನ ನಿಂತಲ್ಲಿಯೇ ಬೆವತಿದ್ದರು. ಪಂಜಾಬಿನಲ್ಲಿ ಆಮ್ ಆದ್ಮಿಗಳ ಮರ್ಯಾದೆ ಸ್ವಲ್ಪವಾದರೂ ಉಳಿದಿತ್ತಾದರೂ ಗೋವಾದಲ್ಲಿ ಒಂದೂ ಸ್ಥಾನವನ್ನು ಗಳಿಸಲಾಗದೇ ಆಮ್ ಆದ್ಮಿ ಪಕ್ಷ ಮಕಾಡೆ...

ಅಂಕಣ

ಬುದ್ಧಿಜೀವಿಗಳು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಳ್ಳುವ ಅಸ್ತ್ರವಾಗುತ್ತಿದೆಯೇ...

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯ ಸ್ವಾತಂತ್ರ್ಯ ಬಂದು ೭೦ ವರುಷಗಳೇ ಸಂದಿದ್ದರೂ ೨೦೧೪ರ ವರೆಗೆ ಕೆಲವೇ ಕೆಲವು  ಜನರಿಗೆ ತಿಳಿದಿದ್ದ ಈ ಪದಗಳು ಈಗ ಬಹುತೇಕ  ದೇಶದ ಎಲ್ಲಾ ಜನರಿಗೆ ತಿಳಿದಿರಬಹುದು. ಇದಕ್ಕೆ ಕಾರಣ ನಮ್ಮ ದೇಶದ ಡೋಂಗಿ ಬುದ್ಧಿಜೀವಿಗಳು, ಸೆಕ್ಯುಲರ್ ಮುಖವಾಡವನ್ನು ಹಾಕಿಕೊಂಡಿರುವ ಗಂಜಿಗಿರಾಕಿಗಳು, ಪತ್ರಕರ್ತರು ಮತ್ತು ಕೆಲವು...

ಅಂಕಣ

ರಾಜಕಾರಣಿಗಳ ದುಂಡಾವರ್ತನೆಗೆ ಕೊನೆ ಎಂದು??

ಘಟನೆ ೧: ಗೂಂಡಾ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಸಮಾಜವಾದಿ ಪಕ್ಷದ ಆಜಂ ಖಾನ್ ಅಧಿಕಾರ ಕಳೆದುಕೊಂಡು ಮಾಜಿ ಸಚಿವನಾಗಿದ್ದರೂ ನೂತನ ಸರಕಾರ ಅಸ್ತಿತ್ವಕ್ಕೆ ಬರುವ ವರೆಗೆ ತನ್ನ ಅಧಿಕಾರ ಚಲಾವಣೆ ಮಾಡಬಹುದು ಅನ್ನುವ ಅಧಿಕಾರದ ಮದದಲ್ಲಿ ವಿಭಾಗೀಯ ಅಧಿಕಾರಿಯೊಬ್ಬರಿಗೆ ಆವಾಜ್ ಹಾಕುತ್ತಾರೆ. ರಸ್ತೆಯ ಗುಣಮಟ್ಟ ಕಳಪೆಯಾಗಿದ್ದರಿಂದ ಸಿಡಿಮಿಡಿಗೊಂಡು ಈ ರೀತಿಯ ರಸ್ತೆಗಳಲ್ಲಿ...

ಪ್ರಚಲಿತ

ಉಕ್ಕಿನ ಮನುಷ್ಯನಿಗೆ ಒಲಿದು ಬರಲಿ ದೇಶದ ಪರಮೋಚ್ಚ ಹುದ್ದೆ!!

ಲಾಲ್ ಕೃಷ್ಣ ಅಡ್ವಾಣಿ!!!ಈ ಹೆಸರು ಕೇಳಿದ ಕೂಡಲೇ ಬಿಜೆಪಿ ಅಭಿಮಾನಿಯೊಬ್ಬನಿಗೆ ಆಗುವ ರೋಮಾಂಚನ, ಹೆಮ್ಮೆ, ಮನಸ್ಸಲ್ಲಿ ಮೂಡುವ ಗೌರವ ಅಷ್ಟಿಷ್ಟಲ್ಲ. ಇವತ್ತು ಭಾರತೀಯ ಜನತಾ ಪಕ್ಷ ಈ ಪರಿ ಹೆಮ್ಮರವಾಗಿ ಬೆಳೆದು ನಿಂತಿದೆಯೆಂದರೆ ಅದಕ್ಕೆ ಅಡ್ವಾಣಿಯೆಂಬ ಮಹಾಪುರುಷನ ಕೊಡುಗೆ ಅಪಾರ. ರಾಮ ನಾಮ ಮತ್ತು ಹಿಂದುತ್ವದ ಮೂಲಕ ಬಿಜೆಪಿಯ ಬೇರುಗಳನ್ನು ಗಟ್ಟಿ ಮಾಡಿದ ಕೀರ್ತಿ...