Author - Sandesh H Naik

Uncategorized

‘ಸ್ಪೋಟ’ಕ ಸಂದರ್ಶನ!!!

‘ಸೃಷ್ಟಿ-ಸ್ಥಿತಿ-ಲಯ’ ಎನ್ನುವುದು ಹುಲುಮಾನವರಾದ ನಮ್ಮ ಕೈಯಲ್ಲಿಲ್ಲ, ಅದೇನಿದ್ದರೂ ಮೇಲೊಬ್ಬ ಕೂತಿದ್ದಾನಲ್ಲಾ ಅವನ ಕೈಯಲ್ಲಿದೆ ಎಂದು ಒಂದಿಲ್ಲೊಂದು ಸಂದರ್ಭದಲ್ಲಿ ಹಲುಬುತ್ತಿರುತ್ತೇವೆ. ಭೂಮಿಯ ಅಂತ್ಯ ಸಮೀಪಿಸಿದೆ ಎಂಬ ವರದಿ ಪ್ರಸಾರ ಮಾಡುವ ಮೂಲಕ, ಸೃಷ್ಟಿ ಗೊತ್ತಿಲ್ಲ, ಸ್ಥಿತಿ ಮತ್ತು ಲಯ ಮಾತ್ರ ತಮ್ಮ ಕೈಯಲ್ಲಿಯೇ ಇದೆಯೇನೊ ಎಂಬಂತೆ...

ಅಂಕಣ

ಮತ ಖಾತ್ರಿಗಾಗಿ ಹೊರಟಿವೆ ರಥಯಾತ್ರೆಗಳು

ಬೇಸಿಗೆಯ ಕಾಲವೆಂದರೆ ಅದು ಜಾತ್ರೆಗಳ ಸೀಸನ್. ಜಾತ್ರೆಯ ವಿವಿಧ ಪ್ರಕ್ರಿಯೆಗಳಲ್ಲಿ ರಥೋತ್ಸವವೂ ಪ್ರಮುಖವಾದುದು. ಆದರೆ ಈ ಬಾರಿ ಮಾತ್ರ ಬೇಸಿಗೆಗೂ ಮುನ್ನವೇ, ಜಾತ್ರೆಗಳ ಆರಂಭಕ್ಕೂ ಮುಂಚಿತವಾಗಿಯೇ ತೇರುಗಳ ಬಗ್ಗೆ ಏರುಗತಿಯ ಚರ್ಚೆ ನಡೆಯುತ್ತಿದೆ. ರಥವನ್ನು ಸಜ್ಜುಗೊಳಿಸುವ ಸಿಂಗರಿಸುವ, ರಥ ಬೀದಿಯನ್ನು ನಿಶ್ಚಯಿಸುವ ಕೆಲಸಗಳು ಬಿರುಸಿನಿಂದ ನಡೆಯುತ್ತಿದ್ದು ಆ ಬಗ್ಗೆ...

ಅಂಕಣ

ಬೊಂಬಾಯಿಯ ಬಿಂಬಗಳು!

ನಮ್ಮ ದೇಶದ ಹಲವಾರು ಮಹಾನಗರಗಳ ಪೈಕಿ ಮುಂಬೈಯೂ ಒಂದು. ಪಟ್ಟಣಗಳ ಉಡಿಯೊಳಗೆ ಸೇರಿಕೊಂಡು ಬಿಡುವುದೆಂದರೆ ಜನರಿಗೋ ಒಂಥರಹದ ಮೋಹ. ಹೀಗೆ ತನ್ನೊಳಗೆ ಎಲ್ಲರನ್ನೂ ಬರಸೆಳೆದುಕೊಂಡು ಬೆಳೆಯುತ್ತಿರುವ ನಗರದ ಉದರದೊಳಗೆ ಅಡಗಿರುವ ಕಥೆಗಳು, ಹರಡಿಕೊಂಡಿರುವ ಬಿಂಬಗಳಂತೂ ಒಂದಕ್ಕಿಂತ ಒಂದು ಭಿನ್ನ ಹಾಗೂ ವೈಶಿಷ್ಟ್ಯಪೂರ್ಣ. ಮುಂಬೈಯೆಂದರೆ ಕೌತುಕಗಳ ಆಗರ, ಜನರನ್ನು ಸೆಳೆಯುವ ಮಾಯಕದಂಥ...

ಅಂಕಣ

ಗಾಂಧಿ ನಗುತ್ತಿದ್ದಾರೆ, ನೋಟಿನ ಚಿತ್ರದಲ್ಲಷ್ಟೇ!

ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಗಾಂಧಿಯ ಹೆಸರು ಅಜರಾಮರ. ಅವರ ತತ್ವ ಸಿದ್ಧಾಂತಗಳು ಅನುಕರಣೀಯ, ಆದರೆ ಅವುಗಳ ಅಳವಡಿಕೆಗೆ ಬೇಕಾದ ಮನಃಸ್ಥಿತಿಯಾಗಲಿ, ಅಗತ್ಯ ನಡವಳಿಕೆಯಾಗಲೀ ನಮ್ಮ ಇಂದಿನ ಜನನಾಯಕರಲ್ಲಿ ಕಾಣದಾಗಿದೆ. ತಮ್ಮ ಭಾಷಣಗಳಲ್ಲಿ ಬಿಡುಬೀಸಾಗಿ ಗಾಂಧೀಜಿಯವರ ಬಗ್ಗೆ ಪ್ರಸ್ತಾಪಿಸುವ ಬಹುತೇಕ ಜನನಾಯಕರು ಅದರ ಕಿಂಚಿತ್ತನ್ನೂ ತಮ್ಮ ನಿತ್ಯ ಜೀವನದಲ್ಲಾಗಲೀ...

ಅಂಕಣ

ಅಯ್ಯಯ್ಯೋ! ಅಸುರ ದಸರಾವಂತೆ?!!

ನಾಡಹಬ್ಬ ಮೈಸೂರು ದಸರಾದ ಸಂಭ್ರಮ ಎಲ್ಲೆಡೆ ಕಳೆಗಟ್ಟುತ್ತಿದೆ. ಹೊಳೆಯುವ ಹೊನ್ನ ಅಂಬಾರಿ ಜಂಬೂ ಸವಾರಿಗೆ ಸಜ್ಜುಗೊಂಡಿದೆ. ಒಂದಷ್ಟು ದಿನಗಳಿಗಷ್ಟೇ ಸೀಮಿತವಾಗಿ ರಾಜ ಮನೆತನದವರ ವೈಭೋಗ ಮರುಕಳಿಸುತ್ತಿದೆ. ವೈವಿಧ್ಯಮಯ ಕಾರ್ಯಕ್ರಮಗಳಿಗಾಗಿ ಮೈಸೂರು ಸೂರು ಒದಗಿಸುವ ಮೂಲಕ ನೋಡುಗರ ಮನಸೂರೆಗೊಳ್ಳಲು ತವಕಿಸುತ್ತಿದೆ. ಈ ವಿಜ್ರಂಭಣೆಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು...

ಅಂಕಣ

ತನಿಖೆಯೇ ಇಲ್ಲದೆ ತೀರ್ಪು ನೀಡುವ ಪ್ರಗತಿಪರರು

ನಮ್ಮ ಪೋಲಿಸ್ ಇಲಾಖೆಯ ಕಾರ್ಯನಿರ್ವಹಣೆಯಲ್ಲಿನ ವಿಳಂಬ ನೀತಿಯ ಬಗ್ಗೆ ಸಾಮಾನ್ಯವಾಗಿ ಬಹುತೇಕ ಸಾರ್ವಜನಿಕರಿಗೆ ತೀವ್ರ ಅಸಮಾಧಾನವಿದೆ. ನ್ಯಾಯಾಲಯದ ವಿಚಾರಣೆ ಪ್ರಕ್ರಿಯೆ ಹಾಗೂ ತೀರ್ಪಿನ ಬಗ್ಗೆಯೂ ಇದೇ ಅಭಿಪ್ರಾಯವಿದೆ. ಯೌವನದಲ್ಲಿ ಲಿಂಬೆಹಣ್ಣು ಕದ್ದವನಿಗೆ ವೃದ್ಧಾಪ್ಯದಲ್ಲಿ ಶಿಕ್ಷೆಯಾದ ಪ್ರಕರಣವೊಂದು ಸದ್ದು ಮಾಡಿದ್ದು ನಿಮಗೂ ಗೊತ್ತಿರಬಹುದು. ಇದರಿಂದಲೇ ಎಷ್ಟೋ ಬಾರಿ...

ಅಂಕಣ

‘ಮೌಸ್’ಕ ವಾಹನ ಮಹಾತ್ಮೆ

ಎಲ್ಲಾ ವರಿಗಳನ್ನೂ ಕಳೆಯುವ ಗಣನಾಥ ಮಾನವರನ್ನು ಆವರಿಸಿಕೊಂಡಿರುವ ಪರಿ ಅಗಣಿತ. ಗುಡಾಣದಂಥ ಉದರವನ್ನುಳ್ಳ ಈತ ಭಕ್ತ ಗಡಣದ ವಿಘ್ನಗಳನ್ನು ನಿವಾರಿಸುವಲ್ಲಿ ಉದಾರಿ ಎಂಬ ನಂಬಿಕೆಯಿದೆ. ಹಾಗಾಗಿ ಬರವೇ ಬರಲಿ, ದರ ಗಗನನಕ್ಕೇರಲಿ ಚೌತಿಯ ಸಂಭ್ರಮಕ್ಕೆ ಮಾತ್ರ ಚ್ಯುತಿಯಿಲ್ಲ. ಬಡವ-ಬಲ್ಲಿದರೆನ್ನದೆ, ಹಿರಿಯರು ಕಿರಿಯರು ಎಂಬ ಬೇಧ ಭಾವವಿಲ್ಲದೆ ಎಲ್ಲೆಡೆಯಲ್ಲೂ, ಎಲ್ಲರೂ ಆಚರಿಸುವ...

ಅಂಕಣ

‘ಸ್ವತಂತ್ರ’ ವಿಚಾರಗಳು

ಭಾಷಣವೇ ಭೂಷಣವೇನೊ ಎಂಬಂತೆ ಸ್ವಾತಂತ್ರ್ಯ ದಿನಾಚರಣೆಯೆಂದ ಮೇಲೆ ಭಾಷಣ ಇರಲೇಬೇಕು. ಅಂತಕ್ಕಂತದ್ದು, ಏನಪ್ಪಾ ಅಂದ್ರೆ, ಅದಾಗಬೇಕು, ಇದಾಗಬೇಕು ಎನ್ನುತ್ತಲೇ ಭಾಷಣ ಮಾಡುವವರದ್ದು ಒಂಥರಾ ಭೀಷಣವೇ ಸರಿ. ಆದರೆ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಲೆಂದೇ ಶ್ರದ್ಧೆಯಿಂದ ಸಿದ್ಧರಾಗುವವರೆಂದರೆ ಶಾಲಾಮಕ್ಕಳು. ಅಲ್ಲಿ ಹೋಗಿ ತಡಬಡಾಯಿಸುವ ಕಂಟಕದಿಂದ ಪಾರಾಗಲು ಎಲ್ಲವನ್ನೂ...

ಅಂಕಣ

‘ದೇಶದ ಪ್ರಧಾನಿಯ ವಿದೇಶ ಪ್ರವಾಸ’

ಸಚಿವರು ಶಾಸಕರರಿಂದ ಹಿಡಿದು ಪಂಚಾಯತ್ ಸದಸ್ಯರ ತನಕ ವಿವಿಧ ಸ್ತರದ ರಾಜಕಾರಣಿಗಳು ಯಾವುದಾದರೂ ಪ್ರವಾಸಕ್ಕೆ ಹೋಗಲು ಅವಕಾಶ ಸಿಕ್ಕೀತೆ ಎಂದು ಕಾಯುತ್ತಲಿರುತ್ತಾರೆ. ಅದರಲ್ಲಿ ವಿದೇಶ ಪ್ರವಾಸಗಳ ತೂಕ ಒಂದು ಕೈ ಹೆಚ್ಚೇ!! ಅಧ್ಯಯನ, ಕಾರ್ಯಕ್ರಮಗಳ ನೆಪದಲ್ಲಿ ಸೂಟ್’ಕೇಸ್ ಏರಿಸಿಕೊಂಡು ವಿಮಾನವೇರುವ ಕೇಸ್ ರಾಜಕಾರಣಕ್ಕೆ ಹೊಸತಲ್ಲ ಮತ್ತು ಕರಗುವ ಕಾಸ್ ಕೂಡಾ...

ಅಂಕಣ

‘ಕರ’ಕರೆಯಿಂದ ಮುಕ್ತಿ

  ಏಕತೆಯ ಮಂತ್ರಕ್ಕೆ ಸದ್ಯ ಏಕರೂಪ ತೆರಿಗೆ ವ್ಯವಸ್ಥೆ ಒಂದು ಹೊಸ ಸೇರ್ಪಡೆ.  ಶಾಸಕಾಂಗವೆಂಬ ಮುಳ್ಳಿನ ಪೊದೆಯಲ್ಲಿ ಸಿಕ್ಕಿಕೊಂಡಿದ್ದ ಜಿ.ಎಸ್.ಟಿಗೆ ಈಗ ಬಿಡುಗಡೆಯ ಸುಯೋಗ. ‘ಸರಕು ಮತ್ತು ಸೇವಾ ತೆರಿಗೆ’ ಎಂಬ ಹೆಸರಿನೊಂದಿಗೆ ಒಂದು ದೇಶ, ಒಂದು ತೆರಿಗೆ ವ್ಯವಸ್ಥೆ ಜಾರಿಗೆ ಬರುತ್ತಿರುವುದು  ‘ಒಂದೇ ತಾಯಿಯ ಮಕ್ಕಳು’ ನಾವು ಎಂಬ ಘೋಷಣೆಯ...