Author - Prashanth N Rao

ಪ್ರಚಲಿತ

ಸತ್ತು ಬದುಕುತ್ತಿರುವವರು…

ಭಾರತ ಹಳ್ಳಿಗಳ ದೇಶ, ಆದರೆ ಅಲ್ಲಿನ ಜನರ ಬದುಕಿನ ಸ್ಥಿತಿ ಗತಿ ನೋಡಿದಾಗ ಕಂಡುಬರುವುದು ಹಸಿವು, ಬಾಯಾರಿಕೆ, ಕಿತ್ತು ತಿನ್ನುವ ಬಡತನ, ರೋಗಗಳಿಂದ ಸೊರಗಿದ ದೇಹ, ಮುಂದುವರಿದ ವರ್ಗದವರ ಅಮಾನವೀಯ ಶೋಷಣೆ, ಮತೀಯ ಗಲಭೆಗಳು, ಅವುಗಳಿಂದಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಾಜಘಾತಕ ಶಕ್ತಿಗಳು, ಭ್ರಷ್ಟ ಅಧಿಕಾರಿಗಳು ಜೊತೆಗೆ ಅವರ ನೆರಳಾಗಿ ನಿಂತಿರುವ ಹೊಲಸು ರಾಜಕೀಯ. ಗ್ರಾಮೀಣ...

ಅಂಕಣ

ಅನಿರೀಕ್ಷಿತ ಬದುಕು…

‘ನನ್ನ ಬದುಕು ಇನ್ನೆಲ್ಲೋ ಇದೆ’ ಎಂಬ ಯೋಚನೆ ನಮ್ಮೆಲ್ಲರಲ್ಲೂ ಕಾಡುತ್ತಲೇ ಇರುತ್ತದೆ… ಇಂದು ಏನು ನಡೀತಾ ಇದೆ? ನಿನ್ನೆ ಏನು ಆಗಿತ್ತು? ನಾಳೆ ಏನು? ಮುಂದೆ ಏನು? ಈ ರೀತಿಯ ಯೋಚನೆಗಳಲ್ಲೇ ನಮ್ಮ ಬದುಕು ಮುಂದೆ ಸಾಗುತ್ತಿದೆ. ಮುಂದೊಂದು ದಿನ ಹಿಂತಿರುಗಿ ನೋಡಿದರೆ, ಜೀವನ ಪೂರ್ತಿ ಖಾಲಿ ಹಾಳೆಗಳು. ವಿದ್ಯಾರ್ಥಿ ಜೀವನ, ಕೆಲಸ, ಸಂಸಾರ ಸಾಗರ, ವೃದ್ಧ...

ಅಂಕಣ

ತಡವಾಗಿ ಮಲಗುವವರಿಗೆ ಮಾತ್ರ ಅರ್ಥವಾಗುವ 13 ಸತ್ಯಾಂಶಗಳು…

ನಮ್ಮಲ್ಲಿ ಬಹಳಷ್ಟು ಜನ ಬೆಳಿಗಿನಿಂದ ಸಂಜೆಯವರೆಗೂ ಕೆಲಸ ಮಾಡಿ, ಸುಸ್ತಾಗಿ, ಕೆಲಸದ ಒತ್ತಡಕ್ಕೆ ರಾತ್ರಿಯ ವೇಳೆ ಬೇಗ ಮಲಗುವವರಿದ್ದರೂ, ಇವರನ್ನು ಹೊರತುಪಡಿಸಿ, ಇತ್ತೀಚಿನ ದಿನಗಳಲ್ಲಿ ರಾತ್ರಿಯ ವೇಳೆಯಲ್ಲಿ ಚುರುಕಾಗಿ, ಉತ್ತಮ ಕೆಲಸ ಮಾಡುವ ಹೊಸ ಗುಂಪು ಸೇರ್ಪಡೆ ಆಗಿದೆ. ಹಗಲಿನಲ್ಲಿ ಚೆನ್ನಾಗಿ ನಿದ್ದೆ ಮಾಡುವುದು, ಪ್ರತಿನಿತ್ಯವೂ ತಡವಾಗಿ ಮಲಗುವುದು ಇವರ ಅಭ್ಯಾಸ...

ಅಂಕಣ

ಮರಗಳನ್ನೇ ಮಕ್ಕಳನ್ನಾಗಿಕೊಂಡವರು!

ಜೂನ್ 5, ಇಂದಿನ ವಿಶೇಷತೆ ನಮಗೆ ಎಲ್ಲರಿಗೂ ಗೊತ್ತೇ ಇದೆ, ವಿಶ್ವ ಪರಿಸರ ದಿನಾಚರಣೆ. 1973 ರಿ೦ದ ವಿಶ್ವ ಪರಿಸರ ದಿನಾಚರಣೆ ಜಾರಿಗೆ ಬ೦ತು. ಈ ದಿನಾಚರಣೆಯ ಉದ್ಧೇಶ ಜನರಲ್ಲಿ ಪರಿಸರ ಕಾಳಜಿಯನ್ನು೦ಟು ಮಾಡುವದು ಮತ್ತು ಪರಿಸರ ರಕ್ಷಣೆ ಅವಶ್ಯಕತೆಯ ಪ್ರಚಾರ ಹಮ್ಮಿಕೊಳ್ಳುವದು. ಈ ದಿನಾಚರಣೆ, ವೃಕ್ಷಗಳನ್ನು ನೆಡುವ ಮೂಲಕ, ಜಲ ಮತ್ತು ವಾಯು ಮಾಲಿನ್ಯ ತಡೆವ ಕಾರ್ಯಕ್ರಮಗಳಿ೦ದ...

ಅಂಕಣ

ಜಿಗಣಿ ರಾಮಕೃಷ್ಣ, ಕತ್ತಲೆಯಿಂದ ಬೆಳಕಿನಡೆಗೆ

ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ನೇತ್ರ ದಾನ, ಮರಣಾ ನಂತರ ಕಣ್ಣನ್ನು ಮಣ್ಣು ಮಾಡದೆ ದಾನ ಮಾಡಿದರೆ, ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಸಾರುತ್ತಿರುವವರು, ಎಷ್ಟೋ ಅಂಧರಿಗೆ ಬೆಳಕು ನೀಡಿರುವಂತಹ ನಮ್ಮ ಹೊಸ ಬೆಳಕು ಟ್ರಸ್ಟ್ ನ ರಾಮಕೃಷ್ಣ ಅವರು. ದಿನ ನಿತ್ಯದ ಚಟುವಟಿಕೆಗಳಿಗೆ ಅತೀ ಮುಖ್ಯ ಅಂಗವೆಂದರೆ ಕಣ್ಣುಗಳು. ಗ್ರಾಮೀಣ ಮಟ್ಟದ ಜನತೆಯು ಉತ್ತಮ...