Author - Anand Rc

ಕಥೆ

ಗಜವದನ …

 ಒಂದೇ ದಿನದಲ್ಲಿ ಎರಡೂ ಅನುಭವಗಳು ಆಗಿದ್ದು ನನ್ನ ಜೀವಮಾನದಲ್ಲೇ ಇದೆ ಮೊದಲನೇ ಭಾರಿ. ಮೊದಲನೆಯದು ಅಗಾಧ ಶಕ್ತಿಯಿಂದ ಕೂಡಿದ್ದು, ಆಹ್ಲಾದಕರ ಅನುಭವ, ಹೊಸ ಜೀವದ ಆಗಮನದ ನಡುಕ ಅದು. ಆ ನಡುಕದಲ್ಲಿ ಅಮೂಲ್ಯ ಮತ್ತು ಅಪಾರ ಶಕ್ತಿಯನ್ನು ಕ್ರೋಢೀಕರಿಸಿದ ಸುವಾಸನೆ ಎಲ್ಲೆಡೆ ಹಬ್ಬಿದೆ. ಮಹಾದೇವಿಯ ಮನದ ಭಯಕೆಯ ಭಾವ ಈಡೇರಿದಾಗ ಈ ಕಂಪನ ಅನುಭವಿಸಿದ್ದೇನೆ. ಮಹಾದೇವಿಯ ಜೊತೆಗೆ...

ಅಂಕಣ

ದಿ ಮಾಸ್ಕಿಟೊ ಟೂ ಹ್ಯಾಡ್ ಲವ್ ಸ್ಟೋರಿ

ನಾವು ನಿಮ್ಮ ಹಾಗೆ ಅಲ್ಲ, ನಮಗೆ ನಮ್ಮದೆ ಆದ ಕಟ್ಟುಪಾಡುಗಳಿವೆ. ನಮ್ಮ ಜಗತ್ತು ನಿಮಗೆ ಸ್ವಲ್ಪ ವಿಚಿತ್ರ ಅನಿಸಬಹುದು ಆದರೆ ನಾವು ಇರುವುದೆ ಹೀಗೆ. ನಾನು ಜೆರಿ ಪಾಟರ್, ನಮ್ಮ ಊರು ಮಿಸಿಸಿಪ್ಪಿಯ ಸಮೀಪದ ಓಲ್ಡ್ ಲೇಕ್, ನನಗೆ ಈಗ ಮೂರು ದಿನ ವಯಸ್ಸು. ನಮ್ಮಲ್ಲಿ ಹುಡುಗರು ಹತ್ತು ದಿನ ಜೀವಿಸಿದ್ದರೆ ಹುಡುಗಿಯರು ಐವತ್ತು ದಿನ. ನಮ್ಮಲ್ಲಿ ಕಡಿಮೆ ಸಮಯ ಇರುತ್ತದೆ, ಆದರೆ ಆ...

Uncategorized ಕಥೆ

ಕುದುರೆ ನೀನ್,ಅವನು ಪೇಳ್ದಂತೆ ಪಯಣಿಗರು

ನನ್ನ ಪಾತ್ರದ ಸಂಭಾಷಣೆ ಸರಳವಾಗಿದ್ದರೂ,ಕ್ರೂರ ರೂಪದ್ದಾಗಿತ್ತು. ಸ್ವಭಾವದಲ್ಲಿ ಮೃದು ಆಗಿದ್ದರೂ ಬಣ್ಣ ಹಚ್ಚಿದರೆ ಪರಕಾಯ ಪ್ರವೇಶ ಮಾಡುವದನ್ನು ಸ್ವಲ್ಪ ಮಟ್ಟಿಗೆ ಕರಗತ ಮಾಡಿಕೊಂಡಿದ್ದೆ. ನನ್ನ ಪಾತ್ರದ ಸಮಯ ಬಂದಾಗ ಸನ್ನೆ ಮಾಡುವ ಮಂಜಣ್ಣನನ್ನೇ ನೋಡುತ್ತಾ ಕುಳಿತಿದ್ದೆ. ಕೈಯಲ್ಲಿದ್ದ ಟೀ ಕಪ್ಪು ಖಾಲಿ ಆಗಿದ್ದು,ಅಲ್ಪ ಸ್ವಲ್ಪ ಟೀ ತುಟಿಗೆ ತಾಗಿತ್ತು. ಕನ್ನಡಿ ನೋಡಿ...

ಅಂಕಣ

ಕನ್ನಡ ಗೊತ್ತಿಲ್ಲ ಡಾಟ್ ಕಾಮ್

ಕರ್ನಾಟಕ ಮತ್ತು ಬೆಂಗಳೂರು ಕಲಿಕೆಗೆ ಹಾಗೂ ದುಡಿಮೆಗೆ ಒಳ್ಳೆ ಅವಕಾಶಗಳನ್ನು ಸೃಷ್ಟಿ ಮಾಡಿದೆ,ಇದರಿಂದ ಉತ್ತರ ಭಾರತದ ವಲಸಿಗರ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ,ಉತ್ತರ ಭಾರತ ಅಷ್ಟೇ ಅಲ್ಲ ತಮಿಳುನಾಡು,ಕೇರಳ,ಆಂಧ್ರದಿಂದ ಯುವಕ ಯುವತಿಯರ ದಂಡೆ ಬೆಂಗಳೂರು ಕಡೆಗೆ ಮುಖ ಮಾಡಿ ನಿಂತಿರುವ ವಿಷಯ ಹೊಸದೇನಲ್ಲ.ಇದರಿಂದ ಆಗುವ ಸಮಸ್ಯೆಗಳು ಅಥವಾ ಪ್ರಯೋಜನೆಗಳ ಬಗ್ಗೆ...

ಅಂಕಣ

ನಾವು ಒಂದು ಥರಾ ಎಲೆಕ್ಟ್ರೋನ್’ಗಳೇ

“ಅಣು” ನೇ ಅತಿ ಸಣ್ಣ ವಸ್ತು ಆದರೂ ಅದರಲ್ಲಿ ಮತ್ತೆ ಪ್ರೋಟಾನ್,ನುಟ್ರೋನ್  ಮತ್ತು ಎಲೆಕ್ಟ್ರಾನ್ ಗಳು ಇವೆ.ಒಂದು ನ್ಯೂಕ್ವೀಯಸ್ ನಲ್ಲಿ ಪ್ರೋಟಾನ್,ನುಟ್ರೋನ್ ಗಳು ಇದ್ದು ಅದರ ಸುತ್ತು ತಮ್ಮದೇ ಆದ ವೃತ್ತಾಕಾರದ ಕಕ್ಷೆಯಲ್ಲಿ ಗಿರಿಕಿ ಹೊಡೆಯುವ ಎಲೆಕ್ಟ್ರಾನಗಳು. ಎಲ್ಲ ಎಲೆಕ್ಟ್ರಾನಗಳು ತಮ್ಮದೇ ಆದ ಕಕ್ಷೆಯಲ್ಲಿ  ತಿರುಗುತ್ತ ಇರುತ್ತವೆ,ಬೇರೆ ಬೇರೆ...

ಅಂಕಣ

“ನಾವು” – ಇದು ನಮ್ಮ ಬ್ಯಾಂಡ್

ಉಪೇಂದ್ರ ಅವರ “ನಾನು” ಮತ್ತು “ನೀನು” ಎಂಬ ಕಾನ್ಸೆಪ್ಟ್’ಗಳ ನಡುವೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದು “ನಾವು”. ಇದು ಉಪೇಂದ್ರ ಅವರ ಮುಂದಿನ ಚಿತ್ರ ಅಂಥ ಅಂದುಕೊಂಡಿದ್ದರೆ, ಅದು ತಪ್ಪು ಕಲ್ಪನೆ. “ನಾವು” ಯಾವುದೇ ಚಲನಚಿತ್ರ ಅಲ್ಲ. “ನಾವು” – ನಮ್ಮ ಮೈಸೂರ ಹುಡುಗರ ಮ್ಯೂಸಿಕ್ ಬ್ಯಾಂಡ್...

ಕಥೆ

ತಪ್ಪಿದ ಬರಿಗಾಲ ಪ್ರವಾಸ

ಕಾಲಿನಲ್ಲಿ ಚಪ್ಪಲಿ ಇಲ್ಲದಿದ್ದರೆ ಒಂದು ಹೆಜ್ಜೆಯು ಮುಂದೆ ಹೋಗದ ಆಸಾಮಿ ನಾನು. ಆದರೆ ಆವತ್ತು ಬರಿಗಾಲಲ್ಲಿ ಪ್ರವಾಸಕ್ಕೆ ಹೋಗುವ ಕೇಡುಗಾಲ ಬಂದಿದ್ದು ನನ್ನ ಬೇಜವಾಬ್ದಾರಿಯಿಂದ. ಬಸ್ ಬಂದು ನಿಂತಿದೆ,ಗೆಳೆಯರೆಲ್ಲ ಅದಾಗಲೇ ಬಸ್ ಹತ್ತಿ ಕುಳಿತು ಕಿಟಕಿಯಿಂದ ನನ್ನ ಕರೆಯುತ್ತಿರುವುದನ್ನು ನೋಡಿಯೂ ನೋಡದಂತೆ, ಶಾಲೆಯ ಗೇಟನ್ನೆ ನೋಡುತ್ತಿದ್ದೆ. ಬಸ್ ಏರಿದ ಚಾಲಕ,ಒಂದು ಸಾರಿ...

ಅಂಕಣ

ಎರಡು ಮಾತು,ನಾಲ್ಕು ಸಾಲು 

ನೀವು ಮಾಡಿದ್ದು ನೋಡಿ ನೋಡಿ ಸಾಕಾಗಿಯೇ,ಬೇರೆ ಏನಾದರು ಮಾಡಬೇಕು ಅನ್ನುವ ದೃಡ ನಿರ್ಧಾರದ ಪ್ರತಿಫಲವೇ  ಈ ಬಲಿಷ್ಠ ಸರಕಾರ.ಎರಡು ವರ್ಷಕ್ಕೆ ನಿಮ್ಮ ಎಲ್ಲಾ ಅಸ್ತ್ರಗಳನ್ನು ಹೊರಗೆ ತಂದು ಇಟ್ಟಿದ್ದಿರಿ.ಮುಂದೆ ಏನು ಮಾಡುತ್ತಿರಿ?ಜಾತಿ,ಧರ್ಮವೇ ನಿಮ್ಮ ಅಸ್ತ್ರ.ನಿರುಧ್ಯೋಗ,ಬಡತನದ ಬಗ್ಗೆ ಮಾತನಾಡುತ್ತಿದ್ದ ನಿಮಗೆ ಅವುಗಳು ಕಾಣೆಯಾದ ಸತ್ಯವನ್ನು ಸಹಿಸಲು ಆಗುತ್ತಿಲ್ಲ.ನೀವು...

ಅಂಕಣ

ಸ್ವಚ್ಚ ಕ್ರಾಂತಿ ಎಟ್ ಅಂಡಮಾನ್

ಮೊಟ್ಟ ಮೊದಲೆಯ ಸಾರಿ ಭಾರತ ನಕ್ಷೆಯನ್ನು ನೋಡಿದಾಗಿಂದ ಇವತ್ತಿನವರೆಗೂ ತಲೆಯಂತಿರುವ ಕಾಶ್ಮೀರದಿಂದ ಪಾದದ ಕನ್ಯಾಕುಮಾರಿವರೆಗೂ ಎಲ್ಲವನ್ನೂ ನೆನೆಪಿಟ್ಟುಕೊಂಡು ನಕಾಶೆ ಬಿಡಿಸುವ ನಾವು ಶಾಲೆಯಿಂದಲೇ ರೂಡಿ ಮಾಡಿಕೊಂಡಿದ್ದೇವೆ .ಕೆಳಗೆ ದಕ್ಷಿಣಕ್ಕೆ ಇರುವ ಮಾವಿನ ಕಾಯಿ ಗಾತ್ರದ ದೇಶವಾದ ಶ್ರೀಲಂಕಾವನ್ನು ನಾವು ಗುರುತಿಸುತ್ತೇವೆ,ಆದರೆ ನಮ್ಮದೇ ಆದ ಅಂಡಮಾನ್ ಮತ್ತು...